
ಕೊಪ್ಪಳ ಅ. ೩೧ (ಕರ್ನಾಟಕ ವಾರ್ತೆ) ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾ ಕೂಟ ಗುಂಪು ೦೨ ರಲ್ಲಿ (ಕಬಡ್ಡಿ,ಖೋಖೋ, ಟೇಬಲ್ ಟೆನ್ನಿಸ್) ಕ್ರೀಡೆಗಳನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕು ಕ್ರೀ…
ಕೊಪ್ಪಳ ಅ. ೩೧ (ಕರ್ನಾಟಕ ವಾರ್ತೆ) ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾ ಕೂಟ ಗುಂಪು ೦೨ ರಲ್ಲಿ (ಕಬಡ್ಡಿ,ಖೋಖೋ, ಟೇಬಲ್ ಟೆನ್ನಿಸ್) ಕ್ರೀಡೆಗಳನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕು ಕ್ರೀ…
ಸರ್ದಾರ ವಲ್ಲಬಾಯಿ ಪಟೇಲರ ಜನ್ಮದಿನವನ್ನಾಚರಣೆಯನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಿರುವದು ಹೆಮ್ಮೆಯ ಸಂಗತಿ ಭಾರತ ಸ್ವತಂತ್ರಗೊಂಡಾಗ ಅನೇಕ ಪ್ರಾಂತಗಳಿಂದ ಕೂಡಿತ್ತು ಅಂತಹ ಸಂಧರ್ಭದಲ್ಲಿ ರಾಷ್ಟ್ರವನ್ನು ಒಗ್ಗೂಡಿಸಿ ಹಿರಿಮೆ ಸರ್ದಾರ…
ಕೊಪ್ಪಳ ಅ. ೩೧ (ಕ ವಾ) ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ ಕಲೆ, ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು ಮುಂತಾದ ಸಂಗತಿಗಳನ್ನು ಪರಿಚಯಿಸವ ಈಶಾನ್ಯದ ಐಸಿರಿ ಸರಣಿಯ ೭ ನೇ ಸಂಚಿ…
ಕೊಪ್ಪಳ ಅ. ೩೧ (ಕ ವಾ) ಭಾರತದ ಪ್ರಧಾನಮಂತ್ರಿಗಳಾಗಿದ್ದ ದಿವಂಗತ ಇಂದಿರಾಗಾಂಧಿಯವರು ಹುತಾತ್ಮರಾದ ಅ. ೩೧ ರ ದಿನವನ್ನು ರಾಷ್ಟ್ರೀಯ ಏಕತಾ ದಿವಸವನ್ನಾಗಿ ಮತ್ತು ಉಕ್ಕಿನ ಮನುಷ್ಯ ದಿ: ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ರಾಷ…
ಕೊಪ್ಪಳ-31- ಕಿನ್ನಾಳ, ಗ್ರಾಮೀಣ ಭಾಗದ ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಪಾತ್ರ ಗಣನೀಯವಾಗಿದ್ದು, ಕಿನ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಾಜ್ಯದಲ್ಲಿ ಮಾದರಿ ಸಹಕಾರ ಸಂಘವಾಗಿ ಕಾರ್ಯನಿರ್ವಹಿಸುತ್ತದೆ. ಗ್ರ…
ಕೊಪ್ಪಳ-31- ಮಂಗಳವಾರದಂದು ರಾಯಚೂರು ಜಿಲ್ಲಾ, ಸಿಂಧನೂರು ತಾಲೂಕಿನ ವಳಬಳ್ಳಾರಿ ಗ್ರಾಮದ ಆರಾಧ್ಯ ದೇವರಾದ ಶ್ರೀ ವಳಬಳ್ಳಾರಿ ಚನ್ನಬಸವ ತಾತನವರ ೩೩ ನೇ ಪುಣ್ಯ ತಿಥಿಯ ಅಂಗವಾಗಿ ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶ…
ಧೂಳ ಧೂಳ, ಕೊಪ್ಪಳ ನಗರದಲ್ಲಿ ಇವತ್ತು ಮೂರನೇ ಪಂದ್ಯ. ಶಾರದ ಟಾಕೀಜ್ ನಿಂದ ತಹಸೀಲ್ದಾರ ಕಛೇರಿ ವರಗೆ ಜನಪ್ರತಿನಿಧಿಗಳ ಶವಯಾತ್ರೆ. ಬೇಗ ಬನ್ನಿ. …
ಕೊಪ್ಪಳ ಅ. ೩೦ (ಕ ವಾ) ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮಿಗೆ ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಶುಕ್ರವಾರದಂದು ದಾಳಿ ನಡೆಸಿ, ಅನಧಿಕೃತವಾಗಿ ದಾಸ್ತಾನು ಇರಿಸಿದ್ದ ಸುಮಾರು ೧. ೧೫ …
ಕೊಪ್ಪಳ-30- ಹಿರಿಯ ಕವಯತ್ರಿ ಅನುಸೂಯಾ ಜಹಗೀರದಾರರ ಪ್ರಥಮ ಕವನಸಂಕಲನ ಒಡಲ ಬೆಂಕಿ ಬೆಳಗಾವಿಯ ಡಾ.ಡಿ.ಎಸ್.ಕರ್ಕಿ ಪ್ರತಿಷ್ಠಾನದ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಮುಂದಿನ ತಿಂಗಳು ೧೫ರಂದು ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯ…
ಕೊಪ್ಪಳ, ಅ.೨೯ (ಕ ವಾ) ಕೊಪ್ಪಳ ಜಿಲ್ಲೆಯ ಗ್ರಾಮಸ್ಥರು ಉದ್ಯೋಗಕ್ಕಾಗಿ ಗುಳೆ ಹೋಗಬೇಡಿ. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಸ್ಥಳೀಯವಾಗಿ ಕೆಲಸ ಮಾಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಗ್ರಾಮಸ್ಥರಲ್ಲಿ ಮ…
ಕೊಪ್ಪಳ ಅ. ೩೦ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಕಡಲೆ ಮತ್ತು ಇತರೆ ಹಿಂಗಾರು ಬೆಳೆಗಳಿಗೆ ಹಾಗೂ ಮೊದಲು ಬಿತ್ತನೆ ಮಾಡಿದ ತೊಗರಿ ಬೆಳೆಯಲ್ಲಿ ಬಾಧಿಸುವ ಕೀಟ ಮತ್ತು ರೋಗಗಳ ನಿರ್ವಹಣೆಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ಇಲಾಖೆ ಕೊಪ್ಪಳ…
ಕೊಪ್ಪಳ ಅ. ೩೦ (ಕ ವಾ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ರಾಜೀವ್ಗಾಂಧಿ ಖೇಲ್ಅಭಿಯಾನ್(ಗ್ರಾಮೀಣ) ಕ್ರೀಡಾಕೂಟದ ಗುಂಪು-೧ ರಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕ್ರೀಡೆಗಳಿಗೆ ಕೊ…
ಕೊಪ್ಪಳ ಅ. ೩೦ (ಕ ವಾ) ಕೊಪ್ಪಳ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸದ್ಯ ಅನಲಾಗ್ ಮೋಡ್ನಲ್ಲಿರುವ ಕೇಬಲ್ ಟಿ.ವಿ. ಸಂಪರ್ಕ ಜಾಲವನ್ನು ೨೦೧೫ ರ ಡಿಸೆಂಬರ್ ೩೧ ರೊಳಗಾಗಿ ಸೆಟ್ಟಾಪ್ ಬಾಕ್ಸ್ ಅಳವಡಿಸುವ ಮೂಲಕ ಡಿಜಿಟೈಜೇಶನ್ಗೊಳಿಸುವಂತೆ…
ಡಾ ಶಶಿಕಾಂತ ಪಟ್ಟಣ ಪೂನಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಇವರು ಪ್ರತಿ ವರ್ಷ ಕೊಡಮಾಡುವ ರಮಣಶ್ರೀ ಶರಣ ಪ್ರಶಸ್ತಿಯನ್ನು ಶರಣ ಸಾಹಿತ್ಯದಲ್ಲಿ ಬಸವಾದಿ ಶರಣರ ವಿಚಾರವನ್ನು ನಾಡಿನೆಲ್ಲ ಪಸರಿಸಲು ದುಡಿದ ಹಿರಿಯ ಸಾಹಿತಿಗಳು ಸಂಶೋ…
ಕೊಪ್ಪಳ, ಅ.೨೮ (ಕರ್ನಾಟಕ ವಾರ್ತೆ) ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದ ಮೆಹಬೂಬ ಹುಸೇನ್ (೩೨) ಎಂಬ ವ್ಯಕ್ತಿಯು ಕೆಲಸಕ್ಕೆಂದು ಮನೆಯಿಂದ ಹೊರಗಡೆ ಹೋದವನು ವಾಪಸ್ ಮನೆಗೆ ಬಾರದೆ ಎಲ್ಲಿಯೋ ಕಾಣೆಯಾಗಿದ್ದು, ಈ ವ್ಯಕ್ತಿಯ ಪತ್ತೆಗೆ ಸಹಕರಿಸ…
ಕೊಪ್ಪಳ, ಅ.೨೮ (ಕ ವಾ) ಅವಧಿ ಮುಕ್ತಾಯಗೊಳ್ಳಲಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮ ಪಂಚಾಯತಿಯ ಚುನಾವಣಾ ವೇಳಾಪಟ್ಟಿಯೊಂದಿಗೆ ಪ್ರಭಾರಿ ಜಿಲ್ಲಾಧಿಕಾರಿ ಡಾ||ಜಿ.ಎಲ್.ಪ್ರವೀಣಕುಮಾರ ಅವರು ಅಧಿಸೂಚನೆ ಹೊರಡಿಸಿದ್ದಾರೆ. …
ಕೊಪ್ಪಳ ಅ. ೨೯ (ಕ ವಾ) ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ವಿಸ್ತರಣಾ ನಿರ್ದೇಶನಾಲಯ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಚೆಂಡು ಹೂ ಬೆಳೆಯ ಉತ್ಪಾದನೆ ಮಾರುಕಟ್ಟೆ ಹಾಗೂ ಮೌಲ್ಯವರ್ಧನೆ …
ಕೊಪ್ಪಳ ಅ. ೨೯ (ಕ ವಾ) ಕೊಪ್ಪಳ ನಗರದಲ್ಲಿನ ರಾಜ್ಯ ಉಗ್ರಾಣ ನಿಗಮದ ಗೋದಾಮಿಗೆ ಆಹಾರ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಗುರುವಾರದಂದು ದಾಳಿ ನಡೆಸಿ, ಅನಧಿಕೃತವಾಗಿ ದಾಸ್ತಾನು ಇರಿಸಿದ್ದ ೯೦೩ ಕಡಲೆಕಾಳು ಚೀಲಗಳನ್ನು (೪೫೧ ಕ್ವಿಂ) ಜಪ್ತ…
ಕೊಪ್ಪಳ ಅ. ೨೯. ಸಾಮಾಜಿಕ ಚಟುವಟಿಕೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ, ವಾಲ್ಮೀಕಿ ಸಮಾಜದ ಯುವ ಮುಖಂಡ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡ ಬಾಳ ರನ್ನು ಈಚೆಗೆ ಸನ್ಮಾನಿಸಿದರು. ನಗರದ ಸಾಹಿತ್ಯ ಭವನದಲ್ಲಿ ಜ…
ಕೊಪ್ಪಳ, ೨೯-ನಗರದ ಸಿಂದೋಗಿ ರಸ್ತೆಯ ಗೋಶಾಲೆ ಬಳಿಯಿಂದ ಗಡಿಯಾರ ಕಂಭದ ಮೂಲಕ ಅಶೋಕ ವೃತ್ತ ತಲುಪಲಿದೆ. ಹೋರಾಟದಲ್ಲಿ ಎಲ್ಲಾ ಜನಪರ ಸಂಘಟನೆಗಳು ಹಾಗೂ ಪ್ರಗತಿಪರ ಚಿಂತಕರು ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಸಂಘಟಿಕರಾದ ಸಂತೋಷ ದೇಶಪಾಂಡೆ, (೯೮೮೦೦೮…
ಕೊಪ್ಪಳ, ೨೯- ಮನುಷ್ಯನಿಗೆ ಕಲಿಯುಗದಲ್ಲಿ ನೆಮ್ಮದಿ ಸಿಗುತ್ತಿಲ್ಲ. ಸತ್ಸಾಂಗ ಹಾಗೂ ಭಗವಂತನ ನಾಮ ಸ್ಮರಣೆಯಿಂದ ಮಾತ್ರ ಮಾನಸಿಕ ನೆಮ್ಮದಿ ಸಾದ್ಯವೇಂದು ಕರ್ಕಿಹಳ್ಳಿ ಗುರುಮಹಾರಾಜ ಶ್ರೀ ಸುರೇಶ ಪಾಟೀಲ ಹೇಳಿದರು.ಅವರು ಗುರುವಾರದಂದು ನಗರದ ವಿಠ್ಠಲ …
ಕೊಪ್ಪಳ ಅ. ೨೯ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತಿಯು, ತಾಲೂಕಿನ ಹೊಸಳ್ಳಿ ಗ್ರಾಮದ ಬಳಿ ಸ್ಥಾಪಿಸಿರುವ ಬಹುಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕವು ಕೊಪ್ಪಳ ಜಿಲ್ಲೆಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಬಳ್ಳಾರಿ ಜಿಲ್ಲೆಯ ಗ್ರಾಮ …
ಹೊಸಪೇಟೆ- ನಗರದ ಸ್ಟೇಷನ್ ರಸ್ತೆಯಲ್ಲಿ ಹೊಸಪೇಟೆ ರೋಟರಿ ಟ್ರಸ್ಟ್ನಿಂದ ಆರಂಭಗೊಳ್ಳಲಿರುವ ಪಿ.ಬಾಲಸುಬ್ಬ ಶೆಟ್ಟಿ ರೋಟರಿ ಡಯಾಲಿಸಿಸ್ ಸೆಂಟರ್ನ ಉದ್ಘಾಟನೆಯನ್ನು ನಾಳೆ ದಿ.೩೦ರ ಸಂಜೆ ೫.೩೦ಕ್ಕೆ ಕೊಪ್ಪಳದ ಗವಿಮಠದ ಶ್ರೀ ಜಗದ್ಗುರು ಗವಿಸಿದ್ದೇಶ್…
ಕೊಪ್ಪಳ ಅ. ೨೮ (ಕ ವಾ)ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ನಗರದ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗ ಕಚೇರಿ ಆವರಣದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಮೋಟಾರು ವಾಹನಗಳ ವಿತರಣೆ ಮಾಡಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ…
ಕೊಪ್ಪಳ ಅ. ೨೮ (ಕ ವಾ) ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ನ. ೧೦ ರಂದು ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ…
ಕೊಪ್ಪಳ-29- ೬೦ ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನೇಹ ಸಾಂಸ್ಕೃತಿ ವೇದಿಕೆ ವತಿಯಿಂದ ಹಮ್ಮಿಕೊಂಡ ಕವನ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಗಂಗಾವತಿಯ ಜಿ. ಶರಶಂದ್ರ ರಾನಡೆಯವರು ರಚಿಸಿದ 'ಯುವಕರೆ ದೇಶ ಕಟ್ಟುವ ಬನ್ನಿ' ಕವನ ಪ್ರಥಮ, ಕೆ…
ಕೊಪ್ಪಳ, ೨೮- ಕಲಿಯುಗದ ನಾನಾ ಕಷ್ಟಗಳಿಗೆ ಶ್ರೀಶಿವ ಚಿದಂಬರೇಶನಿಂದ ಮುಕ್ತಿ ದೊರೆಯಲಿದೆ. ಶಿವಚಿದಂಬರ ಕಲಿಯುಗದ ಕಲ್ಪತರು ಎಂದು ಕಣ್ವಮಠದ ಶ್ರೀ ವಿಧ್ಯಾವಾರಿಧಿ ಶ್ರೀಪಾದಂಗಳು ಹೇಳಿದರು. ಅವರು ನಗರದ ಶ್ರೀವಿಠಲ ಕೃಷ್ಣದೇವಸ್ಥಾನದಲ್ಲಿ ಶ್ರೀಶಿವ ಚ…
ಕೊಪ್ಪಳ, ೨೮- ನಗರದ ಧೂಳು ಮುಕ್ತಕ್ಕಾಗಿ ಕೊಪ್ಪಳ ಧೂಳು ಮುಕ್ತ ಹೋರಾಟ ಸಮಿತಿ ಇಂದ ೨೯ ರಂದು ಗುರುವಾರ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಕೊಪ್ಪಳ ನಗರದ ಗದಗ ರಸ್ತೆಯ ಗೌರಿ ಶಕಂರ ದೇವಸ್ಥಾನದಿಂದ ಈ ಜಾಥಾ ಪ್ರಾರಂಭವಾಗಲಿದ್ದು ಹೊಸಪೇಟೆ ರಸ್ತೆ…
ಕನಕಗಿರಿ ೨೮ ರಾಯಚೂರ ಜಿಲ್ಲಾಯ ಪ್ರತಿಷ್ಠಿತ ಶ್ರೀ ಮಹಿಮಾ ಗ್ರಾಮೀಣ ಶಿಕ್ಷಣ ಸಂಸ್ಕೃತಿಕ ಸಂಸ್ಥೆ ಉಮಲೂಟಿ ಸಿಂಧನೂರು ತಾಲುಕು ಇವರು ಕೊಡ ಮಾಡುವ ೨೦೧೪-೧೫ ಸಾಲಿನ ಶ್ರೀ ಮಹಿಮಾ ಕೌಸ್ತುಭ ಸಾಹಿತ್ಯ ಪ್ರಶಸ್ತಿಗೆ ಈ ಸಾರಿ ಜಿಲ್ಲೆಯ ಕನಕಗಿರಿಯ ಗಜ…
ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯ, ಕೊಪ್ಪಳದಲ್ಲಿ ಕಲಾ ಒಕ್ಕೂಟ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಕುರಿತು ವಿದ್ಯಾರ್ಥಿ ಉಪನ್ಯಾಸ ಮಾಲೆ ಏರ್ಪಡಿಸಲಾಗಿತ್ತು. ವಿದ್ಯಾರ್ಥ…
ಕೊಪ್ಪಳ, ಅ.೨೭ (ಕ ವಾ) ಐತಿಹಾಸಿಕವಾಗಿ, ಸಾಹಿತ್ಯಿಕವಾಗಿ ಈ ಜಗತ್ತಿಗೆ ನಾಯಕ ಜನಾಂಗದ ಕೊಡುಗೆ ಅಪಾರವಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಹೇಳಿದರು. ಕೊಪ್ಪಳ ಜಿಲ್ಲಾಡಳಿತ, ಜಿಲ್…
ಕೊಪ್ಪಳ ಅ ೨೭. ರಾಮಾಯಣದ ಚರಿತ್ರೆಯನ್ನು ಬರೆದ ಮಹರ್ಷಿ ವಾಲ್ಮೀಕಿಯು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೇ ಇಡೀ ವಿಶ್ವಕ್ಕೆ ಹೆಸರುವಾಸಿಯಾದವರು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮಾನಂದ ಯಾಳಗಿ ಹೇಳಿದರು. ಅವರು ನಗರದ ಬನ್ನಿಕಟ್ಟಿ ಸರಕಾರಿ ಪ್ರೌ…
ಕೊಪ್ಪಳ-27- ಪ್ರಪಂಚಕ್ಕೆ ರಾಮಾಯಾಣ ನೀಡಿದ ಮಹರ್ಷಿ ವಾಲ್ಮೀಕಿಯವರ ಆದರ್ಶ-ತತ್ವಗಳನ್ನು ಎಲ್ಲಾ ಸಮುದಾಯದವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೋವಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಭೋವಿ ಹೇಳಿದರು. ಅವರು ಮಂಗಳವಾರದ…
ಕೊಪ್ಪಳ-೨೭- ತಾಲೂಕಿನ ಕುಣಕೇರಿ ಗ್ರಾಮದ ಶ್ರೀ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿತ್ತು. …