PLEASE LOGIN TO KANNADANET.COM FOR REGULAR NEWS-UPDATES

ರೂ.೨ ಕೋಟಿ ರಸ್ತೆ ಕಾಮಗಾರಿಗೆ ಶಾಸಕ.ಕೆ ರಾಘವೇಂದ್ರ ಹಿಟ್ನಾಳರವರಿಂದ ಚಾಲನೆ.ರೂ.೨ ಕೋಟಿ ರಸ್ತೆ ಕಾಮಗಾರಿಗೆ ಶಾಸಕ.ಕೆ ರಾಘವೇಂದ್ರ ಹಿಟ್ನಾಳರವರಿಂದ ಚಾಲನೆ.

ಕೊಪ್ಪಳ- ೩೦, ಕ್ಷೇತ್ರದ ಶಿವಪುರ, ಹೊಸಬಂಡಿಹರ್ಲಾಪುರ ಗ್ರಾಮಗಳಲ್ಲಿ ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆಯಡಿಯಲ್ಲಿ ರೂ. ೨ ಕೋಟಿ ಸಿಸಿ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡ…

Read more »
30 Aug 2015

ಡಾ.ಕಲಬುರ್ಗಿ ಹತ್ಯೆ ಖಂಡಿಸಿ ಪ್ರತಿಭಟನೆಮಾನವ ಸರಪಳಿ ನಿರ್ಮಾಣ ರಸ್ತೆ ತಡೆ.ಡಾ.ಕಲಬುರ್ಗಿ ಹತ್ಯೆ ಖಂಡಿಸಿ ಪ್ರತಿಭಟನೆಮಾನವ ಸರಪಳಿ ನಿರ್ಮಾಣ ರಸ್ತೆ ತಡೆ.

ಕೊಪ್ಪಳ ಆ.೩೦- ಹಿರಿಯ ಸಂಶೋಧಕ ,ಸಾಹಿತಿ ಡಾ.ಎಂ.ಎಂ.ಕಲಬುರ್ಗಿ ಯವರ  ಮೇಲೆ  ಧಾರವಾಡದಲ್ಲಿ ಗುಂಡಿನ ದಾಳಿ ನಡೆಸಿ,ಹತ್ಯೆಗೈದಿರುವ ದುರ್ಘಟನೆ ಖಂಡಿಸಿ ತಿರುಳ್ಗನ್ನಡ ಕ್ರಿಯಾ ಸಮಿತಿ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು , ಹಠಾತ್ ಸಭೆ ಸೇ…

Read more »
30 Aug 2015

ಭ್ರಾತೃತ್ವದಾಚೆಗೂ ಬೆಳೆಯಲಿ ರಕ್ಷೆಯ ಕಕ್ಷೆ- ಕರಡಿ ಸಂಗಣ್ಣ .ಭ್ರಾತೃತ್ವದಾಚೆಗೂ ಬೆಳೆಯಲಿ ರಕ್ಷೆಯ ಕಕ್ಷೆ- ಕರಡಿ ಸಂಗಣ್ಣ .

ಯಾವುದೇ ಒಂದು ಸಮಾಜ ಅಥವಾ ನಾಗರೀಕತೆ ಬಾಹ್ಯ ಅಕ್ರಮಣವನ್ನು ದಿಟ್ಟವಾಗಿ ಎದುರಿಸಬೇಕೆಂದರೆ ಆಂತರಿಕವಾಗಿ ಸಧೃಢವಾಗಿರಬೇಕು.ವ್ಯಕ್ತಿಯಿಂದ ಕುಟುಂಬ ನಿರ್ಮಾಣ,ಕುಟುಂಬದ ಭೂಮಿಕೆಯಡಿ ಸಮಾಜ,ಸಮಾಜದ ಸಶಕ್ತತೆಯಿಂದ ರಾಷ್ಟ್ರ ಎಂಬ ನಿಲುವಿಗೆ ಭಾರತೀಯ ಸ…

Read more »
30 Aug 2015

ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯು ಖಂಡನಾರ್ಹ - ಸಾಹಿತಿ ಎಚ್.ಎಸ್ ಪಾಟೀಲ.ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯು ಖಂಡನಾರ್ಹ - ಸಾಹಿತಿ ಎಚ್.ಎಸ್ ಪಾಟೀಲ.

ಕೊಪ್ಪಳ-30- ನಾಡಿನ ಹೆಸರಾಂತ ವಿಚಾರವಾದಿ ಹಾಗೂ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯು ಖಂಡನಾರ್ಹ. ವಿಚಾರವಾದವನ್ನು ಸಹಿಸಿಕೊಳ್ಳದ ಸಾಮಾಜಿಕ ಅಗೋಚರ  ಶಕ್ತಿಯೊಂದು ಇಂತಹ ಹೇಯ ಕೃತ್ಯವನ್ನು ಎಸಗಿದೆಯೆಂದು ಹಿರಿಯ ಸಾಹಿತಿ ಎಚ್.ಎಸ್ ಪಾಟೀಲ ಅ…

Read more »
30 Aug 2015

ಎಂ.ಎಂ.ಕಲ್ಬುರ್ಗಿರವರ ಹತ್ಯೆಮೂಲಭೂತವಾದಿಗಳ ಹತಾಶೆಯ ಹೇಯ ಕೃತ್ಯ- ಭಾರಧ್ವಾಜ್.ಎಂ.ಎಂ.ಕಲ್ಬುರ್ಗಿರವರ ಹತ್ಯೆಮೂಲಭೂತವಾದಿಗಳ ಹತಾಶೆಯ ಹೇಯ ಕೃತ್ಯ- ಭಾರಧ್ವಾಜ್.

ಸಂಶೋಧಕ ಪ್ರೊ. ಎಂ.ಎಂ.ಕಲ್ಬರ್ಗಿಯವರನ್ನು ಮೂಲಭೂತವಾದಿಗಳು ಅವರ ಮನೆಯಲ್ಲಿಯೇ ಹತ್ಯೆ ಮಾಡಿರುವುದು ಖಂಡನೀಯ, ಸರಕಾರ ಕೂಡಲೇ ಅಪರಾಧಿಗಳನ್ನು ಪತ್ತೆಹಚ್ಚಿ ಬಂಧಿಸಬೇಕೆಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್ ಸರಕಾರವನ್ನು ಒತ್ತಾಯಿಸಿದ್ದ…

Read more »
30 Aug 2015

ಕಲಬುರ್ಗಿ ಕೊಲೆ ಪ್ರಕರಣ ಖಂಡಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ.

ಕೊಪ್ಪಳ-30-  ನಾಡುಕಂಡ ಅತ್ಯಂತ ಹಿರಿಯ ಸಾಹಿತಿ, ಸಂಶೋಧಕ, ಜನಪರ ವಿಚಾರವಾದಿ, ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೋ.ಡಾ|| ಎಂ.ಎಂ.ಕಲಬುರ್ಗಿಯವರನ್ನು ರವಿವಾರ ಬೆಳಿಗ್ಗೆ ಧಾರವಾಡದ ಕಲ್ಯಾಣನಗರದ ಅವರ ನಿವಾಸದಲ್ಲಿ ವಿದ್ಯಾರ್ಥಿ ಎಂದು…

Read more »
30 Aug 2015

ಚದುರಂಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ.

ಕೊಪ್ಪಳ -30- ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚದುರಂಗ  ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಉತ್ತಮ ಸಾಧನೆ ಮಾಡಿರುವ ವಿಧ್ಯಾರ್ಥಿ ಪ್ರಿಯಾಂಕ ಬೇಳವಣಿಕೆ ಶಿವಶಾಂತವೀರ ಪಬ್ಲಿಕ್ ಶಾಲೆ, ಆಕಾಶ ಜಿ ಪಾಟೀ…

Read more »
30 Aug 2015

ಕೊಪ್ಪಳದಲ್ಲಿ ಎಂ ಎಂ ಕಲ್ಬುರ್ಗಿಯವರ ಹತ್ಯೆ ಖಂಡನೆ..ಸಂತಾಪ ಸಭೆ, ಕೊಲೆಗಡುಕರ ಬಂಧಿಸಲು ಆಗ್ರಹ.ಕೊಪ್ಪಳದಲ್ಲಿ ಎಂ ಎಂ ಕಲ್ಬುರ್ಗಿಯವರ ಹತ್ಯೆ ಖಂಡನೆ..ಸಂತಾಪ ಸಭೆ, ಕೊಲೆಗಡುಕರ ಬಂಧಿಸಲು ಆಗ್ರಹ.

Read more »
30 Aug 2015

ಎಂ.ಎಂ. ಕಲಬುರ್ಗಿರವರ ಹತ್ಯೆ ಖಂಡಿಸಿ ಸಮಗ್ರ ತನಿಖೆಗಾಗಿ ಎಸ್.ಎಫ್.ಐ ಪ್ರತಿಭಟನೆ.ಎಂ.ಎಂ. ಕಲಬುರ್ಗಿರವರ ಹತ್ಯೆ ಖಂಡಿಸಿ ಸಮಗ್ರ ತನಿಖೆಗಾಗಿ ಎಸ್.ಎಫ್.ಐ ಪ್ರತಿಭಟನೆ.

ಕೊಪ್ಪಳ-30- ಭಾರತ ವಿದ್ಯಾರ್ಥಿ ಫೆಡರೇಶನ್ ಕೊಪ್ಪಳ ಜಿಲ್ಲಾ ಸಮಿತಿಯು ಪ್ರತಿಭಟನೆ ಮೂಲಕ ಒತ್ತಾಯಿಸುವುದೇನೆಂದರೆ ಹಿರಿಯ ಸಾಹಿತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರಗತಿ ಪರ ವಿಚಾರವಾದಿಗಳು ಆದಂತಹ ಎಂ.ಎಂ ಕಲಬುರ್ಗಿ ಇವರನ್ನ…

Read more »
30 Aug 2015

ಗುಂಡಿನ ದಾಳಿಗೆ ಹಿರಿಯ ಸಂಶೋಧಕ ಎಂಎಂ ಕಲಬುರ್ಗಿ ಬಲಿ.ಗುಂಡಿನ ದಾಳಿಗೆ ಹಿರಿಯ ಸಂಶೋಧಕ ಎಂಎಂ ಕಲಬುರ್ಗಿ ಬಲಿ.

ಹಿರಿಯ ಸಂಶೋಧಕ ಎಂಎಂ ಕಲಬುರ್ಗಿ(70) ಅವರನ್ನು ಹತ್ಯೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ ಕಲ್ಯಾಣ ನಗರದಲ್ಲಿರುವ ಅವರ ನಿವಾಸದಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ಆದ ಕೂಡಲೇ ಅವರನ್ನು ಜಿಲ್ಲಾಸ್ಪತ್…

Read more »
29 Aug 2015

ಮೀಸಲಾತಿ; ಇನ್ನೂ ಒಂದು ತಲೆಮಾರೂ ಮುಗಿದಿಲ್ಲ...

ಗುಜರಾತಿನಲ್ಲಿ ಮತ್ತೆ ಮೀಸಲಾತಿಗೆ ಬೆಂಕಿ ಇಟ್ಟಿದ್ದಾರೆ!? ಗುಜರಾತಿನ ಮೀಸಲಾತಿ ವಿರೋಧಿ ಚಳವಳಿಯ ಹಿನ್ನೆಲೆ, ಸಂಘಪರಿವಾರದ ನಡವಳಿಕೆಗಳು, ಮನುವಾದಿ ಹಿನ್ನೆಲೆಯಿಂದ ಬಂದ ಹಾರ್ದಿಕ್ ಪಟೇಲ್ ಎಂಬ ಬಾಲಅಸ್ತ್ರ! ಅವನ ಭಾಷೆ, ಅವನ ನುಡಿಕಟ್ಟು ಅವನ ಮನಸ…

Read more »
29 Aug 2015

ಕೊಪ್ಪಳ ಬಾರ್ ಅಸೊಸಿಯೇಷನ್ ವತಿಯಿಂದ ಧಾರವಾಡ ಪೀಠದಲ್ಲಿ ಮುಂದುವರೆಸಲು ಒತ್ತಾಯಿಸಿ ಪ್ರತಿಭಟನೆ.ಕೊಪ್ಪಳ ಬಾರ್ ಅಸೊಸಿಯೇಷನ್ ವತಿಯಿಂದ ಧಾರವಾಡ ಪೀಠದಲ್ಲಿ ಮುಂದುವರೆಸಲು ಒತ್ತಾಯಿಸಿ ಪ್ರತಿಭಟನೆ.

Read more »
29 Aug 2015

ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆಯನ್ನು ವೃದ್ಧಿಸುತ್ತಿವೆ-ವನಿತಾ ಗಡಾದ.ಕ್ರೀಡೆಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆಯನ್ನು ವೃದ್ಧಿಸುತ್ತಿವೆ-ವನಿತಾ ಗಡಾದ.

ಕೊಪ್ಪಳ-29-  ಇತ್ತೀಚೆಗೆ ೨೦೧೫-೧೬ ನೇ ಸಾಲಿನ ಇರಕಲ್ಲಗಡಾ ವಲಯಮಟ್ಟದ ಕ್ರೀಡಾ ಕೂಟಗಳನ್ನು ಸರಕಾರಿ ಕುವೆಂಪು ಶತಮಾನೋತ್ಸವ ಮಾದರಿಶಾಲೆ ಕಿನ್ನಾಳದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ. ಪಂ ಅಧ್ಯಕ್ಷಿಣಿಯಾದ ಶ್ರೀಮತ…

Read more »
29 Aug 2015

ಉಪಕರ್ಮ ಪ್ರಯುಕ್ತ.ಉಪಕರ್ಮ ಪ್ರಯುಕ್ತ.

ಕೊಪ್ಪಳ-29- ಶುಕ್ರವಾರ ದಿವಸ ಕಿನ್ನಾಳ ಗ್ರಾಮದ ಶ್ರೀ ವಿಶ್ವಕರ್ಮ  ಸೇವಾ ಸಂಸ್ಥೆ (ರಿ) ಕಿನ್ನಾಳ ಇವರ ಸಮಾಜದ ಬಂಧುಗಳ ನೇತೃತ್ವದಲ್ಲಿ ಗ್ರಾಮ ದೇವತೆಯ ಉತ್ಸವ ಮೂರ್ತಿಗೆ ಅಭಿಷೇಕ ಮತ್ತು ಯಜ್ಞೋಪವಿತಧಾರಣ ಕಾರ್ಯ ಕ್ರಮವನ್ನು ಶ್ರೀ ಶ್ರೀ ತ್ರೀಮೂರ…

Read more »
29 Aug 2015

ಜಿಲ್ಲಾ ಗೊಲ್ಲ ಯಾದವ ಸಮಾಜದ ನೂತನ ಅಧ್ಯಕ್ಷರಾಗಿ ಕುರಗೋಡ ರವಿ ಯಾದವ ಆಯ್ಕೆ.ಜಿಲ್ಲಾ ಗೊಲ್ಲ ಯಾದವ ಸಮಾಜದ ನೂತನ ಅಧ್ಯಕ್ಷರಾಗಿ ಕುರಗೋಡ ರವಿ ಯಾದವ ಆಯ್ಕೆ.

ಜಿಲ್ಲಾ ಗೊಲ್ಲ ಯಾದವ ಸಮಾಜದಿಂದ ಶ್ರೀಕೃಷ್ಣ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಕೊಪ್ಪಳ ಜಿಲ್ಲಾ ಗೊಲ್ಲ ಯಾದವ ಸಮಾಜದ  ನೂತನ ಅಧ್ಯಕ್ಷರಾಗಿ ಕುರಗೋಡ ರವಿ ಯಾದವ ರವರನ್ನುಸರ್ವಾನು ಮತದಿಂದ ಆಯ್ಕೆ ಮಾ ಡಲಾಗಿದೆ.  …

Read more »
29 Aug 2015

ಅಬಾಕಸ್ ಶಿಕ್ಷಣ ಕಲಿಕಾ ಶಿಬಿರದ ಉದ್ಘಾಟನೆ.ಅಬಾಕಸ್ ಶಿಕ್ಷಣ ಕಲಿಕಾ ಶಿಬಿರದ ಉದ್ಘಾಟನೆ.

ಕೊಪ್ಪಳ -29- ತಾಲೂಕಿನ ಲೇಬಗೇರಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಕೊಪ್ಪಳ ಹಾಗೂ ಶ್ರೀ ಸಪ್ತಗಿರಿ ನಗರ ಮತ್ತು ಗ್ರಾಮಾಭಿವೃದ್ಧಿ ಸಂಸ್ಥೆ ಹುನುಗುಂದ ಇವರ  ಆಶ್ರಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಡ ಪಂಗಡ ವಿ…

Read more »
29 Aug 2015

  ಘಟ್ಟರಡ್ಡಿಹಾಳ ರೈತ ಆತ್ಮಹತ್ಯ. ಘಟ್ಟರಡ್ಡಿಹಾಳ ರೈತ ಆತ್ಮಹತ್ಯ.

ಕೊಪ್ಪಳ- 29 - ಶರಣಪ್ಪ ಮಲ್ಲಪ್ಪ ಡಂಬಳ ವಯಸ್ಸು ೨೭ ಸಾ ಘಟ್ಟರಡ್ಡಿಹಾಳ ತಾ| ಕೊಪ್ಪಳ. ಬೆಳಗಿನ ಜಾವ ತಮ್ಮ ಹೊಲದಲ್ಲಿ ನೆಣು ಹಾಕಿಕೊಂಡು ಆತ್ಮಹತ್ಯಗೆ ಶರಣಾಗಿದ್ದಾನೆ. ನೆಣು ಹಾಕಿಕೊಂಡ ರೈತ ಶರಣಪ್ಪ ನವರ ತಂದೆ ಹೆಸರಿನಲ್ಲಿ  ಎಸ್ ಬಿ ಎಚ್ ಬ್ಯಾಂಕ…

Read more »
29 Aug 2015

ಹಣಕಾಸಿನ ನಿರ್ವಹಣೆ ಹೂಡೊಕೆದಾರರ ರಕ್ಷಣೆ ಹಾಗೂ ಉಳಿತಾಯದ ಒಂದು ದಿನದ ಕಾರ್ಯಾಗಾರ.ಹಣಕಾಸಿನ ನಿರ್ವಹಣೆ ಹೂಡೊಕೆದಾರರ ರಕ್ಷಣೆ ಹಾಗೂ ಉಳಿತಾಯದ ಒಂದು ದಿನದ ಕಾರ್ಯಾಗಾರ.

ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢ ಶಾಲೆಯಲ್ಲಿ  ೨೦೧೫-೧೬ ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಳಿಗೆ ಸೆಕ್ಯರಿಟಿ ಮತ್ತು ಎಕ್ಸಚೇಜ್ ಬೋಡ್ ಆಫ್ ಇಂಡಿಯಾದ ವರಿಯಿಂದ ಶನಿವಾರದಂದು ಈ ಕಾರ್ಯಕ್ರಮ ನಡೆಸಲಾಯಿತು  ಈ ಸಮಾರಂಭದ ಅಧ್ಯಕ್ಷತೆಯನ್ನ…

Read more »
29 Aug 2015

 ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಅಂತಿಮ ಆದ್ಯತೆ ಪಟ್ಟಿ ಪ್ರಕಟ. ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಅಂತಿಮ ಆದ್ಯತೆ ಪಟ್ಟಿ ಪ್ರಕಟ.

ಕೊಪ್ಪಳ ಆ. ೨೮ (ಕ ವಾ) ಪ್ರಸಕ್ತ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣೆ ಕೌನ್ಸಿಲಿಂಗ್ ಆ. ೨೯ ರಂದು ರಾಜ್ಯ ಮಟ್ಟದ ಆದ್ಯತಾ ಕ್ರಮಾಂಕ ೧೫೧ ರಿಂದ ೩೫೦ ರವರೆಗೆ ನಡೆಸಲಾಗುವುದು. …

Read more »
28 Aug 2015

 ಕೇಂದ್ರ ಕಾರಾಗೃಹದಲ್ಲಿ ನಡೆದ `ರಕ್ಷಾ ಬಂಧನ. ಕೇಂದ್ರ ಕಾರಾಗೃಹದಲ್ಲಿ ನಡೆದ `ರಕ್ಷಾ ಬಂಧನ.

ಕೊಪ್ಪಳ-28- ನಮಗೆ ಸ್ವಾತಂತ್ರ್ಯ ಬಂದರೂ ದುಃಖ ಚಿಂತೆಗಳಿಂದ ಸ್ವತಂತ್ರ್ಯರಾಗಿಲ್ಲ. ಇಂತಹ ಸಮಯದಲ್ಲಿ ಮನುಷ್ಯ ಯಾವ ರೀತಿ ತನ್ನ ಮೇಲೆ ತಾನು ಎಚ್ಚರಿಕೆ ವಹಿಸಬೇಕು. ಸಮಾಜದ ಉನ್ನತಿಗೆ, ದೇಶದ ಉನ್ನತಿಗೆ, ಕುಟುಂಬದ ಉನ್ನತಿಗೆ ನಮ್ಮ ಕೊಡುಗೆ ಏನು? `…

Read more »
28 Aug 2015

ಮಾಜಿಕ ತುಡಿತಕ್ಕೆ ಕುಟುಂಬದ ಸಹಕಾರ ಅಗತ್ಯ - ಮಲ್ಲನಗೌಡರ.ಮಾಜಿಕ ತುಡಿತಕ್ಕೆ ಕುಟುಂಬದ ಸಹಕಾರ ಅಗತ್ಯ - ಮಲ್ಲನಗೌಡರ.

ಕೊಪ್ಪಳ, ಆ. ೨೮ ಸಮಾಜದೊಂದಿಗೆ ಬೆರೆತು ನಿರಂತರ ಸಮುದಾಯ ಅಭಿವೃದ್ಧಿ ಕಾರ್ಯಕ್ಕೆ ಸ್ಪಂದಿಸಲು ಕುಟುಂಬದ ಸಹಕಾರ ಅಗತ್ಯ, ಅಂಥಹ ಸಹಕಾರ ಗೊಂಡಬಾಳ ಕುಟುಂಬದಲ್ಲಿದೆ ಎಂದು ಹಿರಿಯ ಸಾಹಿತಿ ಡಾ|| ಮಹಾಂತೇಶ ಮಲ್ಲನಗೌಡರ ಅಭಿಪ್ರಾಯಪಟ್ಟರು. ಅವರಿಂದು ಭಾಗ…

Read more »
28 Aug 2015

ಆರ್ಥಿಕ ಹೊರೆ ನೀಗಿಸಲು ಸ್ವ ಸಹಾಯ ಸಂಘ ಸಹಕಾರಿ ರುದ್ರಪ್ಪ ಬಡಿಗೇರ.ಆರ್ಥಿಕ ಹೊರೆ ನೀಗಿಸಲು ಸ್ವ ಸಹಾಯ ಸಂಘ ಸಹಕಾರಿ ರುದ್ರಪ್ಪ ಬಡಿಗೇರ.

ಕೊಪ್ಪಳ-28- ಮಹಿಳೆ ಅಡುಗೆ ಮನೆಗೆ ಸೀಮಿತವಾಗದೆ ಸ್ವಾವಲಂಬಿ ಜೀವನ ನಡೆಸಬೇಕಾದರೆ ಮಕ್ಕಳ ಶಿಕ್ಷಣ, ಮದುವೆ, ಮನೆಯ ಜವಾಬ್ದಾರಿ ನಿಭಾಯಿಸಿ, ಸ್ವ ಶಕ್ತರಾಗಿ ಬೆಳೆಯಬೇಕಾದರೆ ಆರ್ಥಿಕ ಹೊರೆ ನೀಗಿಸಬೇಕಾದರೆ ಸ್ವ-ಸಹಾಯ ಸಂಘಗಳು ಸಹಕಾರಿಯಾಗಲಿವೆ. ಎಂದು…

Read more »
28 Aug 2015

ಗಿಡಗಳನ್ನು ನೆಡುವ ಕಾರ್ಯ.ಗಿಡಗಳನ್ನು ನೆಡುವ ಕಾರ್ಯ.

ಕೊಪ್ಪಳ-28- ನಗರದ ಧರ್ಮಶ್ರೀ ವಿವಿಧೋದ್ಧೇಶ ಸೇವಾ ಸಂಸ್ಥೆ( ರಿ) ಯ ವತಿಯಿಂದ ಇತ್ತೀಚಿಗೆ ಗವಿಶ್ರೀ ನಗರದ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರದ ಉದ್ಯಾನವನದಲ್ಲಿ ಗಿಡಗಳನ್ನು  ನೆಡುವ ಕೆಲಸ ಜರುಗಿತು. ಶ್ರೀಗವಿಸಿದ್ಧೇಶ್ವರ ಸ್ವಾಮೀಜಿಗಳು ಗಿಡ ನೆಡ…

Read more »
28 Aug 2015

ಸೆ.೦೨ ರಂದು ಶಾಲಾ-ಕಾಲೇಜ್ ಬಂದ್.ಸೆ.೦೨ ರಂದು ಶಾಲಾ-ಕಾಲೇಜ್ ಬಂದ್.

ಕೊಪ್ಪಳ-28- ಶಿಕ್ಷಣದ ವ್ಯಾಪಾರೀಕರಣ, ಕೇಸರಿಕರಣ ವಿರೋಧಿಸಿ ಹಾಗೂ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಒತ್ತಾಯಿಸಿ ಸೆಪ್ಟಂಬರ್ ೦೨ ರಂದು ಎಸ್.ಎಫ್.ಐ ರಾಷ್ಟ್ರವ್ಯಾಪಿ ಶೈಕ್ಷಣಿಕ ಬಂದ್ ಗೆ ಕರೆ ನೀಡುತ್ತಿದೆ ಎಂದು ಎಸ್.ಎಫ್.ಐ ರಾಜ್ಯಕಾರ್ಯದರ್ಶಿ ಗು…

Read more »
28 Aug 2015

ಕೂಲಿಕಾರರ ಸಮಸ್ಯೆ ಬಗೆಹರಿಸಲು ಕಾಯಕಬಂಧುಗಳ ನೇಮಕ ಕೃಷ್ಣ ಉದಪುಡಿ.ಕೂಲಿಕಾರರ ಸಮಸ್ಯೆ ಬಗೆಹರಿಸಲು ಕಾಯಕಬಂಧುಗಳ ನೇಮಕ ಕೃಷ್ಣ ಉದಪುಡಿ.

ಕೊಪ್ಪಳ, ಆ.೨೮ (ಕ ವಾ) ಕೂಲಿಕಾರರ ಸಮಸ್ಯೆಗಳಾದ ಕೂಲಿ ಹಾಜರಾತಿ, ಕೆಲಸದ ಅಳತೆ, ಕೂಲಿ ಹಣ ಮುಂತಾದವುಗಳನ್ನು ನಿವಾರಿಸುವ ಸಲುವಾಗಿ ಸರ್ಕಾರದ ವತಿಯಿಂದ  ಕಾಯಕ ಬಂಧುಗಳನ್ನು ನೇಮಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್…

Read more »
28 Aug 2015

ಬಿ. ಹೊಸಳ್ಳಿಯಲ್ಲಿ ಶಾಲಾ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ.ಬಿ. ಹೊಸಳ್ಳಿಯಲ್ಲಿ ಶಾಲಾ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ.

ಕೊಪ್ಪಳ, ಆ.೨೭ (ಕ ವಾ) ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ  ಸಂಯುಕ್ತಾಶ್ರಯದಲ್ಲಿ ಕೊಪ್ಪಳ ತಾಲೂಕಿನ ಬಿ.ಹೊಸಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲ…

Read more »
28 Aug 2015

ಸೆ.೧೦ ರಂದು ತಾ.ಪಂ ಸಾಮಾನ್ಯ ಸಭೆ.ಸೆ.೧೦ ರಂದು ತಾ.ಪಂ ಸಾಮಾನ್ಯ ಸಭೆ.

ಕೊಪ್ಪಳ, ಆ.೨೮ (ಕ ವಾ) ಕೊಪ್ಪಳ ತಾಲೂಕಾ ಪಂಚಾಯಿತಿಯ ಸಾಮಾನ್ಯ ಸಭೆಯನ್ನು ಸೆ.೧೦ ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.      ಕೊಪ್ಪಳ ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಗೆ ತಪ್ಪದೇ, ಖುದ್ದ…

Read more »
28 Aug 2015

ಮೇವು ಬ್ಯಾಂಕ್ ಸ್ಥಾಪನೆ ಮಳೆ ಹಾಗೂ ತೇವಾಂಶ ಕೊರತೆಯಿಂದ ಸಮರ್ಪಕ ಪ್ರಮಾಣದಲ್ಲಿ ಮೇವು.ಮೇವು ಬ್ಯಾಂಕ್ ಸ್ಥಾಪನೆ ಮಳೆ ಹಾಗೂ ತೇವಾಂಶ ಕೊರತೆಯಿಂದ ಸಮರ್ಪಕ ಪ್ರಮಾಣದಲ್ಲಿ ಮೇವು.

ಕೊಪ್ಪಳ - 28- ಬೆಳೆಯದಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಗಳಿರುವುದರಿಂದ, ಕೊಪ್ಪಳ ಜಿಲ್ಲಾಡಳಿತ ಮೇವು ಬ್ಯಾಂಕ್ ಸ್ಥಾಪಿಸಿ ಜಾನುವಾರುಗಳಿಗೆ ಮೇವನ್ನು ಪೂರೈಕೆ ಮಾಡುವ ಕ್ರಮ ಕೈಗೊಂಡಿದೆ.  ಈ ನಿಟ್ಟಿನಲ್ಲಿ ಕೊಪ್ಪ…

Read more »
28 Aug 2015

 ಬರ ಬೆಳೆ ಹಾನಿ ಸಮೀಕ್ಷೆ ವರದಿ ಶೀಘ್ರ ಸಲ್ಲಿಸಿ ಡಿ.ಸಿ. ರಮಣದೀಪ್ ಚೌದರಿ. ಬರ ಬೆಳೆ ಹಾನಿ ಸಮೀಕ್ಷೆ ವರದಿ ಶೀಘ್ರ ಸಲ್ಲಿಸಿ ಡಿ.ಸಿ. ರಮಣದೀಪ್ ಚೌದರಿ.

ಕೊಪ್ಪಳ ಆ. ೨೮ (ಕ ವಾ) ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ತಲೆದೋರಿರುವ ಬರ ಪರಿಸ್ಥಿತಿಯಿಂದ ಹಾನಿಯಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆ ಕುರಿತು ಸಮೀಕ್ಷಾ ವರದಿಯನ್ನು ಶೀಘ್ರ ಸಲ್ಲಿಸುವಂತೆ ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅವರು ಅಧಿಕಾರಿಗಳಿಗೆ…

Read more »
28 Aug 2015

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಚ್ಚತಾ ಅಭಿಯಾನ.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಚ್ಚತಾ ಅಭಿಯಾನ.

ಕೊಪ್ಪಳ -28-  ತಾಲೂಕಿನ ಭಾಗ್ಯನಗರ ಗ್ರಾಮದ ಕೀರ್ತಿಕಾಲೂನಿಯಲ್ಲಿ  ದಿ ೨೮. ರಂದು ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರವನ್ನು ಡಾ|| ಶ್ರೀನಿವಾಸ ಅನಸಿರವರು ಉದ್ಘಾಟನೆ ಮಾಡುವ ಮುಖಾಂತರ ಸ್ವಚ್ಚತಾ ಕಾರ್ಯಕ್ರಮ…

Read more »
28 Aug 2015

ಇಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬ ಸಂಭ್ರಮ.

ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತೆ. ಆದರೆ ಈ ಬಾರಿಯ ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿಯೂ ತಟ್ಟಿದೆ. ಮಾರುಕಟ್ಟೆಯಲ್ಲಂತೂ ಹೂ, ಹಣ್ಣುಗಳ ಬೆಲೆಯಂತೂ ದುಬಾರಿಯಾಗಿದೆ. ಇಂದು ನಾಡಿನಾದ್ಯಂತ ವ…

Read more »
27 Aug 2015

ಯಲಬುರ್ಗಾ ಬಂದ್  ಸಂಪೂರ್ಣ ಯಶಸ್ವಿ...ಯಲಬುರ್ಗಾ ಬಂದ್ ಸಂಪೂರ್ಣ ಯಶಸ್ವಿ...

ಯಲಬುರ್ಗಾ-27- ಸಮರ್ಪಕ ವಿದ್ಯುತ್ ನೀಡುವಂತೆ ತಾಲೂಕಿನ  ರೈತರು ನಡೆಸುತ್ತಿದ್ದ ೪ನೇ ದಿನದ ಅನಿರ್ಧಿಷ್ಟ ಮುಷ್ಕರಕ್ಕೆ ತೆರೆ ಬಿದ್ದಿದ್ದು  ಬಂಧ್‌ಕರೆ ಹಿನ್ನಲೆ ಶಾಸಕರು ಸ್ಥಳಕ್ಕೆ ಆಗಮಿಸಿ ಸಮರ್ಪಕ ವಿದ್ಯುತ್ ನೀಡುವಂತೆ  ಜಿಲ್ಲಾ ಜೆಸ್ಕಾಂ ಎಇ ವ…

Read more »
27 Aug 2015

  ಸ್ಪರ್ಧಾತ್ಮಕ ಪರೀಕ್ಷೆ ನಿಷೇಧಾಜ್ಞೆ ಜಾರಿ. ಸ್ಪರ್ಧಾತ್ಮಕ ಪರೀಕ್ಷೆ ನಿಷೇಧಾಜ್ಞೆ ಜಾರಿ.

v\:* {behavior:url(#default#VML);} o\:* {behavior:url(#default#VML);} w\:* {behavior:url(#default#VML);} .shape {behavior:url(#default#VML);} Normal 0 false false false E…

Read more »
27 Aug 2015

ಸೆ.೦೫ ರಂದು ವಿಜೃಂಭಣೆಯಿಂದ ಶ್ರೀಕೃಷ್ಣ ಜಯಂತಿ ಆಚರಣೆಗೆ ನಿರ್ಧಾರ.ಸೆ.೦೫ ರಂದು ವಿಜೃಂಭಣೆಯಿಂದ ಶ್ರೀಕೃಷ್ಣ ಜಯಂತಿ ಆಚರಣೆಗೆ ನಿರ್ಧಾರ.

ಕೊಪ್ಪಳ ಆ. ೨೭ (ಕ.ವಾ) ಈ ಬಾರಿಯ ಶ್ರೀ ಕೃಷ್ಣ ಜಯಂತಿಯನ್ನು ಸೆ. ೦೫ ರಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ವಿಜೃಂಭಣೆಯಿಂದ ಆಚರಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗುವುದು ಎಂದು  ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಅವರು ಹೇಳಿದರು.…

Read more »
27 Aug 2015

 ಸದ್ಭಾವನಾ ದಿನ ಭಾವೈಕ್ಯ ಮತ್ತು ಸೌಹಾರ್ದತೆಯ ಪ್ರತಿಜ್ಞಾ ವಿಧಿ ಸ್ವೀಕಾರ. ಸದ್ಭಾವನಾ ದಿನ ಭಾವೈಕ್ಯ ಮತ್ತು ಸೌಹಾರ್ದತೆಯ ಪ್ರತಿಜ್ಞಾ ವಿಧಿ ಸ್ವೀಕಾರ.

ಕೊಪ್ಪಳ ಆ. ೨೬ (ಕ ವಾ) ಜಿಲ್ಲೆಯಲ್ಲಿ ಕೋಮು ಸೌಹಾರ್ದ ಪಾಕ್ಷಿಕ ಆಚರಣೆಯ ಅಂಗವಾಗಿ ಗುರುವಾರದಂದು ಸದ್ಭಾವನಾ ದಿನವನ್ನಾಗಿ ಆಚರಿಸಿದ ನಿಮಿತ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾವೈಕ್ಯ ಮತ್ತು ಸೌಹಾರ್ದತೆಯ ಪ್ರತಿಜ್ಞಾ ವಿಧಿಯನ್ನು ಎಲ್ಲ …

Read more »
27 Aug 2015

ಏಳು ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆ- ಡಿ.ಸಿ. ರಮಣದೀಪ ಚೌದರಿ ಆದೇಶ.ಏಳು ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆ- ಡಿ.ಸಿ. ರಮಣದೀಪ ಚೌದರಿ ಆದೇಶ.

ಕೊಪ್ಪಳ ಆ. ೨೭ (ಕ ವಾ) ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತಲೆದೋರಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಜಿಲ್ಲೆಯ ಏಳು ಹೋಬಳಿಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಜಿಲ್ಲಾಧಿಕಾರಿ ರಮಣದೀಪ್ ಚೌದರಿ ಆದೇಶಿಸಿದ್ದಾ…

Read more »
27 Aug 2015
 
Top