ಮುರಾರ್ಜಿ ದೇಸಾಯಿ ಶಾಲೆಯ ಶಿಕ್ಷಕರಾದ ಸುರೇಶ ಸಾಲಗುಂದಿ ಸ್ವಾಮಿ ವಿವೇಕಾನಂದರ ವಿಚಾರಗಳಬಗ್ಗೆ ಮಾತನಾಡಿ ಯುವಕರು ದಿನದಿಂದ ದಿನಕ್ಕೆ ಹೊಸದನ್ನು ಮಾಡುತ್ತಿರಬೇಕು ಎಂದು ಯುವಕ-ಯುವತಿಯರನ್ನು ಪ್ರೆರೇಪಿಸಿದರು. ಶ್ರೀಕಾಂತ ಪಿ.ಕಲಾಲ. ಚಿರಂಜೀವಿ ಗಿಣಗೇರಾ, ಸವಿತಾ, ಮೋಹಿತ್, ಮೆಹತಾ, ಅಲ್ತಾಫ್ ಎಂ. ಆರ್, ಅಭಿಷೇಕ , ಅರ್ಜುನ್ ಉಪಸ್ಥಿತರಿದ್ದರು,.
ಸ್ವಾಮಿ ವಿವೇಕಾನಂದರ ೧೫೨ ನೇ ಜಯಂತಿ
ಮುರಾರ್ಜಿ ದೇಸಾಯಿ ಶಾಲೆಯ ಶಿಕ್ಷಕರಾದ ಸುರೇಶ ಸಾಲಗುಂದಿ ಸ್ವಾಮಿ ವಿವೇಕಾನಂದರ ವಿಚಾರಗಳಬಗ್ಗೆ ಮಾತನಾಡಿ ಯುವಕರು ದಿನದಿಂದ ದಿನಕ್ಕೆ ಹೊಸದನ್ನು ಮಾಡುತ್ತಿರಬೇಕು ಎಂದು ಯುವಕ-ಯುವತಿಯರನ್ನು ಪ್ರೆರೇಪಿಸಿದರು. ಶ್ರೀಕಾಂತ ಪಿ.ಕಲಾಲ. ಚಿರಂಜೀವಿ ಗಿಣಗೇರಾ, ಸವಿತಾ, ಮೋಹಿತ್, ಮೆಹತಾ, ಅಲ್ತಾಫ್ ಎಂ. ಆರ್, ಅಭಿಷೇಕ , ಅರ್ಜುನ್ ಉಪಸ್ಥಿತರಿದ್ದರು,.
0 comments:
Post a Comment