PLEASE LOGIN TO KANNADANET.COM FOR REGULAR NEWS-UPDATES

ನಾಗಪೂರದ ನ್ಯಾಷನಲ್ ಎಜ್ಯುಕೇಷನ್ ಸೊಸೈಟಿ ವತಿಯಿಂದ ಡಾ|| ಕಪಿಲ್ ಹಾಗೂ ಡಾ. ಸ್ವಾತಿ ಅವರಿಂದ ಮೆಡಿಸಿನ್ ಫ್ರೀ ಲೈಫ್ ಮತ್ತು ಸ್ಟ್ರಸ್ ಮ್ಯಾನೇಜ್‍ಮೆಂಟ್ ಕುರಿತು ಒಂದು ದಿನದ ತರಬೇತಿಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಸಿಕೊಟ್ಟರು.  ಜಿ.ಪಂ. ಸಿಇಓ ಕೃಷ್ಣ ಉದಪುಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top