PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಧರ್ಮಶ್ರೀ ವಿವಿದೋದ್ದೇಶ ಸೇವಾ ಮತ್ತು ವಿದ್ಯಾ ಸಂಸ್ಥೆಯ ವತಿಯಿಂದ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಬ್ರೇಡ್ ವಿತರಿಸಲಾಯಿತು, ಈ ಒಂದು ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ|| ಮಹಾಂತೇಶ ಅವರು ಹಾಗೂ ಅದ್ಯಕ್ಷರಾದ ಸುಶೀಲಾದೇವಿ ಕಾರ್ಯದರ್ಶಿಗಳಾದ ಸುವರ್ಣಲತಾ ಹಾಗೂ ಸದಸ್ಯರುಗಳಾದ ನೀಲಮ್ಮ ಮೂಲಿಮನಿ, ಮಾಲಿಪಾಟೀಲ್, ಬೂರಮ್ಮ ಬಿರಾದಾರ, ಮುನ್ನಾ ಬೇಗಂ, ಕು.ಜಯಶ್ರೀ ಮಲ್ಲಮ್ಮ, ನಾಗರಾಜ ಕುರಗೊಡ, ಕೃಷ್ಣ ಸೂರಬೂರ, ಮುಂತಾದವರು ಭಾಗವಹಿಸಿದ್ದರು.

01 Feb 2014

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top