PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ :-    ಕವಲೂರು-ಮುರ್ಲಾಪೂರ ಹಾಗೂ ಮುಂಡರಗಿ ರಸ್ತೆಗೆ ಕೊಪ್ಪಳದ ನೂತನ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ನಬಾರ್ಡ ಯೋಜನೆಯಡಿಯಲ್ಲಿ ಸುಮಾರು ೧ ಕೋಟಿ ರೂಗಳ ಯೋಜನೆಗೆ ಚಾಲನೆ ನೀಡಿದರು.  
ಈ ಸಂದರ್ಭದಲ್ಲಿ ವಾಸುಬಾಬು, ಭರಮಪ್ಪ ಹಟ್ಟಿ, ಗಂಗವ್ವ ವಾಲಿಕಾರ, ನಿಂಗಪ್ಪ ಅಡ್ವಳ್ಳಿ, ಶಿವರಡ್ಡಿ ಮ್ಯಾಗಳಮನಿ, ಹೊನ್ನಪ್ಪ ಮ್ಯಾಗಳಮನಿ,   ಪಾಂಡಪ್ಪಹೈದರನಗರ ಅಭಿಯಾಂತರರಾದ ರಬ್ಬನಗೌಡ್ರ, ಗುತ್ತಿಗೆದಾರರಾದ ಶಿವಪುತ್ರಪ್ಪ ಹತ್ತಿ ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ತಿಳಿಸಿದ್ದಾರೆ. 

01 Jun 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top