ಜನತೆಯ ಆರೋಗ್ಯ ಕಾಪಾಡುವ ವೈದ್ಯರಿಗೆ ಹಾಗೂ ಸಮಾಜದ ಸ್ವಸ್ಥತೆ ಕಾಯುವ ಸಕಲ ಪತ್ರಕರ್ತರಿಗೆ ಶುಭಾಷಯಗಳು
ಬಾಸೆಲ್ ಮಿಷನ್ ಎಂದೇ ಹೆಸರಾಗಿದ್ದ ಜರ್ಮನ್ ಪಾದ್ರಿಗಳು ಕ್ರಿ.ಶ.1843ರ ಜುಲೈ 1ರಂದು ಮಂಗಳೂರ ಸಮಾಚಾರ ಕನ್ನಡದ ಮೊದಲ ಪತ್ರಿಕೆಯನ್ನು ಮುದ್ರಿಸಿ ಪ್ರಕಟಿಸಿದರು. ಆ ದಿನದ ನೆನಪಾಗಿ ಕನ್ನಡ ಪತ್ರಿಕಾ ದಿನ ಎಂದು ಇಂದಿಗೂ ಆಚರಿಸಲಾಗುತ್ತಿದೆ.


ಬಾಸೆಲ್ ಮಿಷನ್ ಎಂದೇ ಹೆಸರಾಗಿದ್ದ ಜರ್ಮನ್ ಪಾದ್ರಿಗಳು ಕ್ರಿ.ಶ.1843ರ ಜುಲೈ 1ರಂದು ಮಂಗಳೂರ ಸಮಾಚಾರ ಕನ್ನಡದ ಮೊದಲ ಪತ್ರಿಕೆಯನ್ನು ಮುದ್ರಿಸಿ ಪ್ರಕಟಿಸಿದರು. ಆ ದಿನದ ನೆನಪಾಗಿ ಕನ್ನಡ ಪತ್ರಿಕಾ ದಿನ ಎಂದು ಇಂದಿಗೂ ಆಚರಿಸಲಾಗುತ್ತಿದೆ.
0 comments:
Post a Comment
Click to see the code!
To insert emoticon you must added at least one space before the code.