PLEASE LOGIN TO KANNADANET.COM FOR REGULAR NEWS-UPDATES

ಜಿಲ್ಲಾ ವಾರ್ತಾಧಿಕಾರಿಯಾಗಿ ತುಕಾರಾಂ ರಾವ್ ಬಿ.ವಿ ಅಧಿಕಾರ ಸ್ವೀಕಾರಜಿಲ್ಲಾ ವಾರ್ತಾಧಿಕಾರಿಯಾಗಿ ತುಕಾರಾಂ ರಾವ್ ಬಿ.ವಿ ಅಧಿಕಾರ ಸ್ವೀಕಾರ

ಕೊಪ್ಪಳ ಮೇ. : ವಾರ್ತಾ ಇಲಾಖೆಯ ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ಹುದ್ದೆಯ ಪ್ರಭಾರವನ್ನು ತುಕಾರಾಂ ರಾವ್ ಬಿ.ವಿ. ಅವರು ವಹಿಸಿಕೊಂಡಿದ್ದಾರೆ. ಜಿಲ್ಲಾ ವಾರ್ತಾಧಿಕಾರಿಯಾಗಿದ್ದ ಬಸವರಾಜ ಆಕಳವಾಡಿ ಅವರು ಇಂದು ವಯೋನಿವೃತ್ತಿಯಾಗಿದ್ದರಿಂದ, ತೆರವ…

Read more »
31 May 2011

"ಹರಿಶ್ಚಂದ್ರ ಕಾವ್ಯ" ಗಮಕ ವಾಚನ

ಕನ್ನಡನೆಟ್.ಕಾಂ,ಕೊಪ್ಪಳ,ಕವಿಸಮೂಹ ಕೊಪ್ಪಳಸಹೃದಯ ಸಾಹಿತಿ, ಜನಾನುರಾಗಿ ಡಾ.ಮಹಾಂತೇಶ ಮಲ್ಲನಗೌಡರ೫೮ನೇ ವರ್ಷದ ಜನ್ಮದಿನೋತ್ಸವ ನಿಮಿತ್ತಶ್ರೀ ರಾಘವಾಂಕ ಕವಿ ವಿರಚಿತ"ಹರಿಶ್ಚಂದ್ರ ಕಾವ್ಯ"ಗಮಕ ವಾಚನಗಮಕಿ : ಶ್ರೀ ವಿಠ್ಠಪ್ಪ ಗೋರಂಟ್ಲಿ ಭಾಗ್ಯನಗರಸ್ಥ…

Read more »
30 May 2011

ಗ್ರಾಮ ಸಡಕ್ ಯೋಜನೆ : ಗುಣಮಟ್ಟ ಕಾಯ್ದುಕೊಳ್ಳಲು ಸಂಸದ ಶಿವರಾಮಗೌಡ ಸೂಚನೆಗ್ರಾಮ ಸಡಕ್ ಯೋಜನೆ : ಗುಣಮಟ್ಟ ಕಾಯ್ದುಕೊಳ್ಳಲು ಸಂಸದ ಶಿವರಾಮಗೌಡ ಸೂಚನೆ

ಕೊಪ್ಪಳ ಮೇ. L ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಗ್ರಾಮೀಣ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಂಸದ ಶಿವರಾಮಗೌಡ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದ…

Read more »
30 May 2011

ಕಾನ್ಫರೆನ್ಸ್ ಮೂಲಕ ದೂರುಗಳ ವಿಚಾರಣೆ- ಡಾ. ಶೇಖರ್ ಸಜ್ಜನರ್ಕಾನ್ಫರೆನ್ಸ್ ಮೂಲಕ ದೂರುಗಳ ವಿಚಾರಣೆ- ಡಾ. ಶೇಖರ್ ಸಜ್ಜನರ್

ಕೊಪ್ಪಳ ಮೇ. :ಮಾಹಿತಿ ಹಕ್ಕು ಅಧಿನಿಯಮ ೨೦೦೫ ಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಆಯೋಗಕ್ಕೆ ಬರುವ ದೂರುಗಳ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಆಯೋಗ ಚಿಂತನೆ ನಡೆಸಿದೆ ಎಂದು ಮಾಹಿತಿ ಹಕ್ಕು ಆಯೋಗದ ಆಯುಕ್ತ ಡಾ: ಶೇಖರ್ ಡಿ.…

Read more »
29 May 2011

ತಾಯಿ,ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಕೆ.ಎಂ.ಸೈಯದ್ ಸಾಂತ್ವನತಾಯಿ,ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಕೆ.ಎಂ.ಸೈಯದ್ ಸಾಂತ್ವನ

ಕೊಪ್ಪಳ : ಹಿರೇಸಿಂದೋಗಿಯ ತಾಯಿ,ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಜೆ.ಎಡಿ.ಎಸ್.ನ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರದಾನ ಕಾರ್‍ಯದರ್ಶಿ ಕೆ.ಎಂ.ಸೈಯದ್ ಸಾಂತ್ವನ ಹೇಳಿದರು. ತಾಯಿ ಮತ್ತು ಮಕ್ಕಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊ…

Read more »
28 May 2011

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದವರಿಗೆ ಪ್ರಶಸ್ತಿ : ಅರ್ಜಿ ಆಹ್ವಾನಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದವರಿಗೆ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ ಮೇ. : ಭಾರತ ಸರ್ಕಾರದಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕರ ಸೇವೆಯನ್ನು ಗುರುತಿಸಿ ಮಕ್ಕಳ ಸೇವೆಗಾಗಿ ರಾಜೀವ್‌ಗಾಂಧಿ ಮಾನವ ಸೇವಾ ರಾಷ್ಟ್ರಪ್ರಶಸ್ತಿ ಯನ್ನು ೧೦ ವರ್ಷಕ್ಕಿಂತ ಹೆಚ್ಚಿನ ಉ…

Read more »
28 May 2011

ಹೋರಾಟಗಾರರ ಬಂಧನ : ಖಂಡನೆಹೋರಾಟಗಾರರ ಬಂಧನ : ಖಂಡನೆ

ಮುಖ್ಯಮಂತ್ರಿಗಳು ಕೊಪ್ಪಳಕ್ಕೆ ಆಗಮಿಸಿದ್ದ ದಿನ ಕಳಪೆ ಆಸರೆ ಮನೆಗಳ ಕುರಿತು ದೂರು ಸಲ್ಲಿಸಲು ಹೊರಟಿದ್ದ ಹೋರಾಟಗಾರರನ್ನು ಬಂಧಿಸಿದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮನವಿ ಸಲ್ಲಿಸಲು ಮುಂದಾದವರನ್ನು ಬಂಧಿಸಿದ್ದು ಸರಕಾರವೇ ಗೂಂಡಾಗಿರಿ…

Read more »
28 May 2011

೫೬ನೇ ಕವಿಸಮಯ : ಮುಕ್ತ ಕವಿಗೋಷ್ಠಿ೫೬ನೇ ಕವಿಸಮಯ : ಮುಕ್ತ ಕವಿಗೋಷ್ಠಿ

ಕೊಪ್ಪಳ : ಪ್ರತಿವಾರದಂತೆ ಕನ್ನಡನೆಟ್.ಕಾಂ ಕವಿಸಮೂಹ ತನ್ನ ೫೬ನೇ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದೆ. ಸಂಜೆ ೪.೩೦ಕ್ಕೆ ಈ ಕಾರ್‍ಯಕ್ರಮ ನಡೆಯಲಿದೆ. ಈ ವಾರ ಮುಕ್ತ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಆಸಕ್ತರು…

Read more »
28 May 2011

ಕೊಪ್ಪಳದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿವಿದ ಕಾರ್ಯಕ್ರಮಗಳು

ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸಿದರು. ರಾಜ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಎಸ್ ಸವದಿ, ಸಂ…

Read more »
27 May 2011

ವಿಜೃಂಭಣೆಯಿಂದ ಜರುಗಿದ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವವಿಜೃಂಭಣೆಯಿಂದ ಜರುಗಿದ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ

ಕೊಪ್ಪಳ ಮೇ. : ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು. ಸಂಭ್ರಮ- ಸಡಗರದ ಶ್ರೀ ಹುಲಿಗೆಮ್ಮ ದೇವಿಯ ರಥೋತ್ಸವ ವೀಕ್ಷಿಸಲು ನೆರೆದಿದ್ದ ಸಾವಿರಾರು ಭಕ…

Read more »
26 May 2011

ಮೇ. ೨೭ ರಂದು ಕೊಪ್ಪಳಕ್ಕೆ ಮುಖ್ಯಮಂತ್ರಿಮೇ. ೨೭ ರಂದು ಕೊಪ್ಪಳಕ್ಕೆ ಮುಖ್ಯಮಂತ್ರಿ

ಕೊಪ್ಪಳ ಮೇ. ೨೬ : ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಮೇ. ೨೭ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಮುಖ್ಯಮಂತ್ರಿಗಳು ಅಂದು ಬೆಳಿಗ್ಗೆ ೧೧ ಗಂಟೆಗೆ ಶಿಕಾರಿಪುರದಿಂದ ಹೆಲಿಕಾಪ್ಟರ್ ಮ…

Read more »
26 May 2011

ವಿದ್ಯಾರ್ಥಿಗಳು ದೃಢವಿಶ್ವಾಸ ಬೆಳೆಸಿಕೊಳ್ಳಬೇಕು- ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿವಿದ್ಯಾರ್ಥಿಗಳು ದೃಢವಿಶ್ವಾಸ ಬೆಳೆಸಿಕೊಳ್ಳಬೇಕು- ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ

ಕೊಪ್ಪಳ ಮೇ. : ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಲು, ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಗುರಿ ಸಾಧಿಸುವ ದೃಢವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. …

Read more »
24 May 2011

ಸಚಿವೆ ಶೋಭಾ ಕರಂದ್ಲಾಜೆ ಕೊಪ್ಪಳದಲ್ಲಿ ಸಿಟ್ಟಾದ ಪ್ರಸಂಗ

ರಾಜ್ಯ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಕುಷ್ಠಗಿ ಶಾಸಕ ಅಮರೇಗೌಡ ಬಯ್ಯಾಪುರ ನಡುವೆ ವಿದ್ಯುತ್ ಪೂರೈಕೆ ಮತ್ತು ಯೋಜನೆಗಳ ಜಾರಿ ಸಂಬಂಧ ತೀವ್ರ ವಾಗ್ವಾದ ನಡೆದಿದೆ.ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜೆಸ್ಕಾಂ ಅಧಿಕಾರಿಗ…

Read more »
23 May 2011

ಭಯೋತ್ಪಾದನಾ ವಿರೋಧಿ ದಿನ : ಪ್ರತಿಜ್ಞಾವಚನ ಸ್ವೀಕಾರಭಯೋತ್ಪಾದನಾ ವಿರೋಧಿ ದಿನ : ಪ್ರತಿಜ್ಞಾವಚನ ಸ್ವೀಕಾರ

ಕೊಪ್ಪಳ ಮೇ. ೨೧ : ಭಯೋತ್ಪಾದನಾ ವಿರೋಧಿ ದಿನದ ನಿಮಿತ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳು ಪ್ರತಿಜ್ಞಾ ವಚನ ಸ್ವೀಕರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸ…

Read more »
21 May 2011

ಭಯೋತ್ಪಾದನಾ ವಿರೋಧಿ ದಿನ : ಪ್ರತಿಜ್ಞಾವಚನ ಸ್ವೀಕಾರಭಯೋತ್ಪಾದನಾ ವಿರೋಧಿ ದಿನ : ಪ್ರತಿಜ್ಞಾವಚನ ಸ್ವೀಕಾರ

ಕೊಪ್ಪಳ ಮೇ. ೨೧ : ಭಯೋತ್ಪಾದನಾ ವಿರೋಧಿ ದಿನದ ನಿಮಿತ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳು ಪ್ರತಿಜ್ಞಾ ವಚನ ಸ್ವೀಕರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸ…

Read more »
21 May 2011

ಕನಕಗಿರಿ ಉತ್ಸವ ಗ್ಯಾರಂಟಿ : ಶಿವರಾಜ್ ತಂಗಡಗಿಕನಕಗಿರಿ ಉತ್ಸವ ಗ್ಯಾರಂಟಿ : ಶಿವರಾಜ್ ತಂಗಡಗಿ

ಕನಕಗಿರಿ: ಸುಪ್ರಿಂ ಕೋರ್ಟ್ ತೀರ್ಪಿನ ನಂತರ ಮೊದಲಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಮಾಜಿ ಸಚಿವ,ಶಾಸಕ ಶಿವರಾಜ್ ತಂಗಡಗಿಗೆ ಭರ್ಜರಿ ಸ್ವಾಗತ ನೀಡಲಾಯಿತು. ಮುಂದಿನ ದಿನಗಳಲ್ಲಿ ಕನಕಗಿರಿ ಕ್ಷೇತ್ರ ರಾಜ್ಯದಲ್ಲಿಯೇ ಗಮನ ಸೆಳೆಯಲಿದೆ ಎಂದು ತಂಗಡಗಿ ಹೇಳ…

Read more »
19 May 2011

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಗಂಗಾವತಿಯಲ್ಲಿ ಪೂರ್ವಭಾವಿ ಸಭೆಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಗಂಗಾವತಿಯಲ್ಲಿ ಪೂರ್ವಭಾವಿ ಸಭೆ

ಕೊಪ್ಪಳ ಮೇ. ೧೯ (ಕ.ವಾ): ಗಂಗಾವತಿಯಲ್ಲಿ ೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಮೇ. ೨೦ ರಂದು ಮಧ್ಯಾಹ್ನ ೩ ಗಂಟೆಗೆ ಗಂಗಾವತಿಯ ವೈದ್ಯಕೀಯ ಭವನ (ಐ.ಎಂ.ಎ ಹ…

Read more »
19 May 2011

ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಪುಸ್ತಕ - ಕಲಾ ಪ್ರದರ್ಶನಕ್ಕೆ ಆಹ್ವಾನಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಪುಸ್ತಕ - ಕಲಾ ಪ್ರದರ್ಶನಕ್ಕೆ ಆಹ್ವಾನ

ಕೊಪ್ಪಳ, ಮೇ. ೧೯. ದಲಿತ ಸಾಹಿತ್ಯ ಪರಿಷತ್ ನಿಂದ ಜೂನ್ ೧೮ ಮತ್ತು ೧೯ ರಂದು ಕೊಪ್ಪಳದಲ್ಲಿ ನಡೆಯುವ ೩ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮತ್ತು ದಲಿತ ಕಲಾ ಪ್ರದರ್ಶನಕ್ಕೆ ಮಳಿಗೆಗಾಗಿ ಆಹ್ವಾನಿಸಲಾಗಿದೆ.ನಗರದಲ್ಲಿ ಎರಡು ದಿನ…

Read more »
19 May 2011

ಅಭಿವೃದ್ಧಿಪರ ಕೆಲಸಗಳಿಗೆ,ಸಂಘಟನೆಗಳಿಗೆ ನನ್ನ ಸಹಾಯ,ಸಹಕಾರ - ಕೆ.ಎಂ.ಸಯ್ಯದ್

ಭಾಗ್ಯನಗರ : ಯಾವುದೋ ಋಣಾನುಭಂದ ನನ್ನನ್ನು ಇಲ್ಲಿಗೆ ಕರೆತಂದಿದೆ. ಮಾಮರವೆಲ್ಲೋ ಕೋಗಿಲೆ ಎಲ್ಲೋ ಎನ್ನುವಂತೆ ಭಾಗ್ಯನಗರದ ಕಂಪೌಂಡಿನ ಕಾಮಗಾರಿ ಕೆಲಸಕ್ಕೆ ಆರಂಭ ಕೊಡುವ ಅವಕಾಶ ನನಗೆ ದೊರೆತಿದೆ ಇದು ನನ್ನ ಭಾಗ್ಯ ಎಂದು ಸಯ್ಯದ್ ಪೌಂಡೇಶನ್ ಮತ್ತು ಚ…

Read more »
16 May 2011

ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಕೊಪ್ಪಳ ಮೇ. : ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ನಿಯಮ ಉಲ್ಲಂಘಿಸಿ ಯಾವುದೇ ಕಾರ್ಯವೆಸಗಿದರೂ, ಪಾಪ ಪ್ರಜ್ಞೆ ನಮ್ಮನ್ನು ಸದಾ ಕಾಡುತ್ತಿರುತ್ತದೆ. ಇದರಿಂದ ಅಧಿಕಾರಿಗಳು ಮಾನಸಿಕ ಒತ್ತಡಕ್ಕೆ ಸಿಲುಕಬೇಕಾಗುತ್ತದೆ …

Read more »
16 May 2011

ಕೊಪ್ಪಳ ಜಿಲ್ಲಾಧಿಕಾರಿಯಾಗಿ ಎಂ. ತುಳಸಿ ಅಧಿಕಾರ ಸ್ವೀಕಾರಕೊಪ್ಪಳ ಜಿಲ್ಲಾಧಿಕಾರಿಯಾಗಿ ಎಂ. ತುಳಸಿ ಅಧಿಕಾರ ಸ್ವೀಕಾರ

ಕೊಪ್ಪಳ ಮೇ. ೧೬ (ಕ.ವಾ) : ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ. ತುಳಸಿ ಅವರು ಇಂದು ಅಧಿಕಾರ ಸ್ವೀಕರಿಸಿದರು. ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ಕೆ.ಎಸ್. ಸತ್ಯಮೂರ್ತಿ ಅವರು ಕಬ್ಬು ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ವರ್ಗಾವಣೆಗೊ…

Read more »
16 May 2011

ರಾಜ್ಯ ರಾಜಕೀಯ ಬೆಳವಣಿಗೆ ಎಲ್ಲರ ಕುತೂಹಲರಾಜ್ಯ ರಾಜಕೀಯ ಬೆಳವಣಿಗೆ ಎಲ್ಲರ ಕುತೂಹಲ

ಸು.ಕೋರ್ಟ್ ಐವರು ಪಕ್ಷೇತರರು ಸೇರಿದಂತೆ 16 ಮಂದಿ ಭಿನ್ನಮತೀಯ ಶಾಸಕರ ಅನರ್ಹತೆಯನ್ನು ರದ್ದುಗೊಳಿಸಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಮಹತ್ತರ ಬೆಳವಣಿಗೆಯೊಂದರಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ವಿಧಾನಸಭೆ ಅಮಾನತಿಗೆ ಕೇಂದ್ರ ಸರಕಾರಕ್ಕೆ …

Read more »
15 May 2011

20ನೇ ಸ್ಥಾನಕ್ಕೇರಿದ ಕೊಪ್ಪಳ : ವಿದ್ಯಾರ್ಥಿಗಳಿಗೆ ಸನ್ಮಾನ20ನೇ ಸ್ಥಾನಕ್ಕೇರಿದ ಕೊಪ್ಪಳ : ವಿದ್ಯಾರ್ಥಿಗಳಿಗೆ ಸನ್ಮಾನ

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಸಲ ಕೊಪ್ಪಳ ಜಿಲ್ಲೆಯ ಎಸ್ ಎಸ್ ಎಲ್ ಎಸಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಸುಧಾರಣೆಯಾಗಿದ್ದು. ಕೊಪ್ಪಳ 20ನೇ ಸ್ಥಾನ ಗಳಿಸಿದೆ. ಇದಕ್ಕೆ ಎಲ್ಲರ ಸಂಘಟಿತ ಪ್ರಯತ್ನವೇ ಕಾರಣ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಅವರು…

Read more »
15 May 2011

ಖಾಸಗಿ ಚಾನಲ್‌ಗಳ ಮೇಲ್ವಿಚಾರಣೆಗೆ ಜಿಲ್ಲಾ ಮಟ್ಟದ ಸಮಿತಿ ರಚನೆಖಾಸಗಿ ಚಾನಲ್‌ಗಳ ಮೇಲ್ವಿಚಾರಣೆಗೆ ಜಿಲ್ಲಾ ಮಟ್ಟದ ಸಮಿತಿ ರಚನೆ

ಕೊಪ್ಪಳ ಮೇ. : ಭಾರತ ಸರ್ಕಾರದ ಆದೇಶದ ಮೇರೆಗೆ ಖಾಸಗಿ ಟೆಲಿವಿಷನ್ ಚಾನಲ್‌ಗಳ ಮೇಲ್ವಿಚಾರಣೆ ಕುರಿತಂತೆ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಆದೇಶ ಹೊರಡಿಸಿದ್ದಾರೆ. ಖಾಸಗಿ ಟೆಲಿವಿಷನ್ ಚಾನಲ್‌ಗಳ…

Read more »
14 May 2011

ಕಸಾಪ : ವಿವಿಧ ದತ್ತಿ ನಿಧಿ ಪ್ರಶಸ್ತಿಗಾಗಿ ಆಹ್ವಾನಕಸಾಪ : ವಿವಿಧ ದತ್ತಿ ನಿಧಿ ಪ್ರಶಸ್ತಿಗಾಗಿ ಆಹ್ವಾನ

ಕೊಪ್ಪಳ ಮೇ. : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ವಿವಿಧ ದತ್ತಿ ನಿಧಿ ಪ್ರಶಸ್ತಿಗಾಗಿ ಅರ್ಹ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಕಾಶಕ ಆರ್.ಎನ್. ಹಬ್ಬು ಅವರು ಕಸಾಪ ದಲ್ಲಿ ಒಂದು ಲಕ್ಷದ ಒಂದು ರೂ. ದತ್ತಿನಿಧಿ ಸ್ಥಾಪಿಸಿ…

Read more »
14 May 2011

ಎಸ್ ಎಸ್ ಎಲ್ ಸಿ : ಜಿಲ್ಲೆಯ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಎಸ್ ಎಸ್ ಎಲ್ ಸಿ : ಜಿಲ್ಲೆಯ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸುಧಾರಣೆ ಕಂಡು ಬಂದಿದೆ. ಜಿಲ್ಲೆಯ ಹತ್ತಾರು ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಯಲಬುರ್ಗಾ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಕು…

Read more »
14 May 2011

ಗಂಗಾವತಿಯಲ್ಲಿ ೩ ನೇ ರಾಜ್ಯ ದಲಿತ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಗಂಗಾವತಿಯಲ್ಲಿ ೩ ನೇ ರಾಜ್ಯ ದಲಿತ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

ಕೊಪ್ಪಳ, ಮೇ. ೧೪. ದಲಿತ ಸಾಹಿತ್ಯ ಪರಿಷತ್ ನಿಂದ ನಡೆಯುವ ೩ ನೇ ರಾಜ್ಯ ಸಾಹಿತ್ಯ ಸಮ್ಮೇಳನ ಜೂನ್ ೧೧ ಮತ್ತು ೧೨ ರಂದು ಗಂಗಾವತಿಯಲ್ಲಿ ನಡೆಯಲಿದೆ ಎಂದು ಕೊಪ್ಪಳ ಜಿಲ್ಲಾ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆ ನೀಡಿದ್ದಾರೆ.ಕನಾರ್ಟಕ ರಾಜ್ಯಾದ…

Read more »
14 May 2011

ತುಂಗಭದ್ರೆಯ ಅಳಲನ್ನು ಎತ್ತಿ ತೋರಿಸುವ ಕೆಲಸವಾಗಬೇಕುತುಂಗಭದ್ರೆಯ ಅಳಲನ್ನು ಎತ್ತಿ ತೋರಿಸುವ ಕೆಲಸವಾಗಬೇಕು

ಕೊಪ್ಪಳ : ಸಾವಿರಾರು ಜನ ತುಂಗಭದ್ರೆಗಾಗಿ ಮನೆ,ಮಠ, ಜಮೀನುಗಳನ್ನು ಕಳೆದುಕೊಂಡರು. ಅದರಿಂದ ಎಲ್ಲರಿಗೆ ಒಳಿತಾಗಲಿ ಎನ್ನುವ ಕಾರಣಕ್ಕೆ ಆದರೆ ಈಗ ತುಂಗಭದ್ರೆ ನಮ್ಮವರಿಗಾರಿಗೂ ಉಪಯೋಗವೇ ಇಲ್ಲದಂತಾಗಿ ವಿಷದಗಂಗೆಯಾಗಿದ್ದಾಳೆ. ಸುತ್ತಮುತ್ತಲಿನ ಕಾರ್ಖಾ…

Read more »
10 May 2011

ರೆಡ್ಡಿ ಸಮಾಜ ಸಂಘಟನೆಯಾಗಬೇಕು - ಸಿ.ವಿ.ಚಂದ್ರಶೇಖರರೆಡ್ಡಿ ಸಮಾಜ ಸಂಘಟನೆಯಾಗಬೇಕು - ಸಿ.ವಿ.ಚಂದ್ರಶೇಖರ

ಕೊಪ್ಪಳ,ಮೇ.೧೦: ರೆಡ್ಡಿ ಸಮಾಜ ಸಂಘಟನೆಯಾಗಬೇಕು. ಸಂಘಟನೆ ಬೇರೆ ಸಮಾಜದವರಿಗೆ ಮಾದರಿಯಾಗಬೇಕು. ಸಂಘಟಕರಿಗೆ ತ್ಯಾಗ, ತಾಳ್ಮೆ ಅಗತ್ಯವಾಗಿದೆ. ಸಂದರ್ಭ ಬಂದಾಗ ಸಮಾಜದ ಮುಖಂಡರು ಒಗ್ಗಟ್ಟಾಗಿ ಒಕ್ಕೋರಲಿನಿಂದ ಹೋರಾಡಬೇಕೆಂದು ನಿರ್ಮಿತಿ ಕೇಂದ್ರದ ವ್ಯವ…

Read more »
10 May 2011

ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ

ದುಬಾಯಿ: ಯು.ಎ.ಇ. ಯಲ್ಲಿ ನೆಲೆಸಿರುವ ಬಂಟರ 37 ನೇ ಸ್ನೇಹಮಿಲನ (ಕೂಡ್ ಕಟ್) ದುಬಾಯಿ ಕ್ರೌನ್ ಪ್ಲಾಜಾ ಜುಮೇರಾ ಸಭಾಂಗಣದಲ್ಲಿ ಮೇ 6 ನೇ ತಾರೀಕು ಶುಕ್ರವಾರ ವಿಜೃಂಬಣೆಯಿಂದ ನಡೆಯಿತು. ಪದ್ಮಶ್ರೀ ಪುರಸ್ಕೃತ ಡಾ ಬಿ. ಆರ್. ಶೆಟ್ಟಿಯವರು ಮತ್ತು …

Read more »
10 May 2011

ದುಡಿಮೆಗಾಗಿ ಹೊರಟವರು ಮಸಣ ಸೇರಿದರುದುಡಿಮೆಗಾಗಿ ಹೊರಟವರು ಮಸಣ ಸೇರಿದರು

ತಮ್ಮ ಜೀವನ ಸಾಗಿಸುವುದಕ್ಕಾಗಿ ಕೋಳಿ ಪಾರಂಗಳಲ್ಲಿ ಕೆಲಸಕ್ಕಾಗಿ ಹೊರಟಿದ್ದ ನತದೃಷ್ಟ ಕಾರ್ಮಿಕರು ಮಸಣ ಸೇರಿದ್ದಾರೆ. ಅವರಲ್ಲಿ ಹೆಚ್ಚಿನವರು ಸಣ್ಣವಯಸ್ಸಿನವರು. ಟಾಟಾ ಎಸ್ ಗಾಡಿ ಮತ್ತು ಟಿಪ್ಪರ್ ನಡುವೆ ಎನ್ 13ರಲ್ಲಿ ಕೂಕನಪಳ್ಳಿ ಸಮೀಪ ಈ ಅಪಘಾತ…

Read more »
09 May 2011

ಭೀಕರ ಅಪಘಾತ ೧೧ ಬಲಿಭೀಕರ ಅಪಘಾತ ೧೧ ಬಲಿ

ಕೊಪ್ಪಳ ಸಮೀಪದ ಒಣಬಳ್ಳಾರಿಯ ಸಮೀಪ ಟಂಟಂ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಟಂಟಂನಲ್ಲಿ ಪ್ರಯಾಣಿಸುತ್ತಿದ್ದ ೧೧ ಜನ ಸ್ಥಳದಲ್ಲಿಯೇ ಮೃತಪಟ್ಟು, ಉಳಿದ ಇಬ್ಬರ ಸ್ಥಿತಿ ಚಿಂತಾಜನಕ ಎನ್ನಲಾಗುತ್ತಿದೆ.…

Read more »
09 May 2011

ಹೇಮರಡ್ಡಿ ಮಲ್ಲಮ್ಮ ಜಯಂತಿಹೇಮರಡ್ಡಿ ಮಲ್ಲಮ್ಮ ಜಯಂತಿ

ಕೊಪ್ಪಳ,ಮೇ.೦೯: ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ದಿ.೧೦ ರಂದು ಬೆಳಿಗ್ಗೆ ಶ್ರೀ ಮಹಾಯೋಗಿ ವೇಮನ ವೇದಿಕೆಯಲ್ಲಿ ಊರಮ್ಮದೇವಿ ಸನ್ನಿಧಿಯಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯೋತ್ಸವ ಹಾಗೂ ದೇವಸ್ಥಾನದ ಅಡಿಗಲ್ಲು ಸಮಾರಂಭ ಜರುಗಲಿದೆ.ಈ ಕಾರ…

Read more »
09 May 2011

ಜನಾಂದೋಲನ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಜನಾಂದೋಲನ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು

ಕೊಪ್ಪಳ ಮೇ.೦೭: ರಾಜ್ಯದಲ್ಲಿ ಭ್ರಷ್ಠಚಾರ ಮೀತಿಮೀರಿದ್ದು, ಭ್ರಷ್ಠಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಜಯ ಪ್ರಕಾಶ ನಾರಾಯಣ ಜನಾಂದೋಲನ ವೇದಿಕೆ ಎಂಬ ವಿನೂತನ ಕಾರ್ಯಕ್ರಮ ದಿ.೮ ರ ರವಿವಾರ ಬೆಳಿಗ್ಗೆ ೧೧-೦…

Read more »
07 May 2011

ಮಾದಿನೂರು ನವಗ್ರಾಮದಲ್ಲಿ ಆಸರೆ ಮನೆ ಉದ್ಘಾಟಿಸಿದರುಮಾದಿನೂರು ನವಗ್ರಾಮದಲ್ಲಿ ಆಸರೆ ಮನೆ ಉದ್ಘಾಟಿಸಿದರು

ಕೊಪ್ಪಳ ತಾಲೂಕಿನ ಸ್ಥಳಾಂತರಗೊಂಡ ಮಾದಿನೂರು ನವಗ್ರಾಮದಲ್ಲಿ ಆಸರೆ ಮನೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಉದ್ಘಾಟಿಸಿದರು, ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮ…

Read more »
07 May 2011

ಕೊಪ್ಪಳ ಕನಿಷ್ಟ ಮೂಲಭೂತ ಸೌಕರ್ಯಗಳೂ ಇಲ್ಲದೆ ಸೊರಗುತ್ತಿದೆ - ಸಿ. ವಿ. ಚಂದ್ರಶೇಖರಕೊಪ್ಪಳ ಕನಿಷ್ಟ ಮೂಲಭೂತ ಸೌಕರ್ಯಗಳೂ ಇಲ್ಲದೆ ಸೊರಗುತ್ತಿದೆ - ಸಿ. ವಿ. ಚಂದ್ರಶೇಖರ

ಕೊಪ್ಪಳ. ಮೇ. . ಕೊಪ್ಪಳ ಜಿಲ್ಲೆಯಾಗಿ ೧೪ ವರ್ಷಗಳು ಕಳೆದರೂ ಇನ್ನೂ ಮೂಲಭೂತ ಸೌಕರ್ಯಗಳಿಗೆ ಪರಿತಪಿಸುವಂತ ಸ್ಥಿತಿ ನಿರ್ಮಾಣವಾಗಿರುವದು ದುರದೃಷ್ಟಕರ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತಂತ್ತಜ್ಞ, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶ…

Read more »
07 May 2011

ಕೊಪ್ಪಳ ವಿಭಾಗದಿಂದ ೦೭ ಮಾರ್ಗಗಳಿಗೆ ಬಸ್ ಪ್ರಾರಂಭಕೊಪ್ಪಳ ವಿಭಾಗದಿಂದ ೦೭ ಮಾರ್ಗಗಳಿಗೆ ಬಸ್ ಪ್ರಾರಂಭ

ಕೊಪ್ಪಳ ಮೇ. : ಪ್ರಯಾಣಿಕರಿಗೆ ಹೆಚ್ಚಿನ ಹಾಗೂ ಉತ್ತಮ ಸಾರಿಗೆ ಸೌಕರ್ಯ ಒದಗಿಸುವ ಉದ್ದೇಶದಿಂದ ಈ.ಕ.ರ.ಸಾ.ಸಂಸ್ಥೆ, ಕೊಪ್ಪಳ ವಿಭಾಗವು ೦೭ ಮಾರ್ಗಗಳಿಗೆ ನೂತನವಾಗಿ ಬಸ್ ಸಂಚಾರ ಪ್ರಾರಂಭಿಸಿದೆ. ಕೊಪ್ಪಳ ವಿಭಾಗವು ಹೊಸ ವಾಹನಗಳೊಂದಿಗೆ ಪ್ರಾರಂ…

Read more »
03 May 2011

ಅರ್ಥಪೂರ್ಣ ಬಸವ ಜಯಂತ್ಯೋತ್ಸವಕ್ಕೆ ನಿರ್ಧಾರಅರ್ಥಪೂರ್ಣ ಬಸವ ಜಯಂತ್ಯೋತ್ಸವಕ್ಕೆ ನಿರ್ಧಾರ

ಕೊಪ್ಪಳ ೦೩ : ಜಿಲ್ಲಾ ಬಸವ ಜಯಂತ್ಯೋತ್ಸವ ಸಮಿತಿ ಮತ್ತು ಜಿಲ್ಲಾಡಳಿತ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಇದೇ ಮೇ ೦೬, ೨೦೧೧, ಶುಕ್ರವಾರದಂದು ಬಸವ ಜಯಂತ್ಯೋತ್ಸವ ಸಮಾರಂಭವನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಬಸ…

Read more »
03 May 2011
 
Top