
ಮೇ ಒಂದುಅದು ಇಂದುನನ್ನೆನಾ ಅರಿವ ದಿನವಿಂದು ಅರೇ ಮರೆತಿದ್ದೆಕಾರ್ಮಿಕನು ನಾನೆಂದು, ನೀ ಮಾಡು ಕರ್ಮಫಲ ನೀಡುವೆ ನಾನೆಂದುಸಾಯಲು ಬಿಡದೇಬದುಕಲು ಸಾಕಾಗದಂತೆಎಂದೂ ತುಂಬದ ಹೊಟ್ಟೆ ನೀಡಿರುವೆಪಡೆದು ಬಂದುದಕ್ಕಿಂತಏರಿ ಪಡೆಯುವದೇ ಹೆಚ್ಚೆಂಬ ಭ್ರಮೆಯಲಿಅ…
ಕೊಪ್ಪಳ ಏ. : ಜಗಜ್ಯೋತಿ ಬಸವೇಶ್ವರರ ಜಯಂತಿ ಉತ್ಸವವನ್ನು ಮೇ. ೦೬ ರಂದು ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಹೇಳಿದ್ದಾರೆ. ಬಸವ ಜಯಂತಿ ಆಚರಣೆ ಕುರಿತು ಜಿಲ್ಲಾಧ…
ಕೊಪ್ಪಳ : ಕೊಪ್ಪಳ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಕೃಷಿಕರ ಕ್ಷೇತ್ರ, ವರ್ತಕರ ಕ್ಷೇತ್ರ ಹಾಗೂ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರ ಹಾಗೂ ಕೃಷಿ ಹುಟ್ಟುವಳಿ ಸಂಸ್ಕರಣಾ ಸಹಕಾರ ಸಂಘಗಳ ಕ್ಷೇತ್ರ…
ಮುಸ್ಲಿಂ ಸಮಾಜದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದೆ. ಇತೀಚಿನ ದಿನಗಳಲ್ಲಿ ಖತ್ನಾ ಕಾರ್ಯಕ್ರಮಗಳಿಗೆ ಖರ್ಚು ಹೆಚ್ಚು. ಹೀಗಿರುವಾಗ ಇಂತಹ ಉಚಿತ ಖತ್ನಾ ಶಿಬಿರಗಳು ಉಪಯೋಗಕಾರಿಯಾಗುತ್ತವೆ. ಸತತ ಮೂರನೇ ಬಾರಿಗೆ ಉಚಿತ ಖತ್ನಾ ಶಿಬಿರ ಏರ್ಪಡಿಸಿರುವ ಭಾಗ್…
ಕೊಪ್ಪಳದಿಂದ ಗುಲ್ಬರ್ಗಾದವರೆಗೆ ನಡೆದಿರುವ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಗವಿಮಠದಿಂದ ಆರಂಭಗೊಂಡ ಮೆರವಣಿಗೆಯ ಉದ್ದಕ್ಕೂ ಕೊಪ್ಪಳದ ವಿವಿದ ಸಂಘಟನೆಗಳು ಭಾಗವಹಿಸಿದ್ದವು. ಅಟೋ ಚಾಲಕರ ಸಂಘ, ಹಮಾಲರ ಸಂಘ, ಹಡಪದ ಸಮಾಜದವರು, ಇನ್ನರ್ ವೀಲ್…
ಕೊಪ್ಪಳ: : ಸಹಾಸದಂತಹ ಕ್ರೀಡೆಗಳಲ್ಲಿ ತರಬೇತಿ ಹೊಂದಿದರೆ ಆತ್ಮಸ್ಥೈರ್ಯ ಬರಲು ಸಾಧ್ಯ, ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಆರೋಗ್ಯವಂತರಾದರೆ ಯುವಕರು ಎಲ್ಲಾ ರಂಗದಲ್ಲೂ ಪ್ರಗತಿ ಸಾಧಿಸಬಹುದು. ದೇಶದ ಅಭೀವೃದ್ಧಿಗೆ ಆರೋಗ್ಯವಂತ ಯುವ ಪೀಳಿಗೆ ಅಗತ್ಯ.…
ಹೈದ್ರಾಬಾದ್ ಕರ್ನಾಟಕದ ಜನರ ಬಹುದಿನದ ಬೇಡಿಕೆಯಾಧ 371 ಕಲಂ ತಿದ್ದುಪಡಿಗೆ ಆಗ್ರಹಿಸಿ 21ರಂದು ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ಜಾಥಾವು ಕೊಪ್ಪಳದಿಂದ ಆರಂಭಗೊಂಡು ಗುಲ್ಬರ್ಗಾದಲ್ಲಿ ಮುಕ್ತಾಯಗೊಳ್ಳಲಿದೆ. ಜಾಥಾ ಸಾಗುವ ದಾರಿಯಲ್ಲಿ ವ…
-ಹೈದ್ರಾಬಾದ ಕರ್ನಾಟಕ ಮತ್ತು ಪ್ರಾದೇಶಿಕ ಅಸಮತೋಲನಹೈದ್ರಾಬಾದ ಕರ್ನಾಟಕ ಭಾಗವೂ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಾಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶ ಎಂದು ಎಲ್ಲರಿಗೂ ತಿಳಿದ ವಿಷಯ. ಇದಕ್ಕೆ ಪೂರಕವಾಗಿ ಈ ಹಿಂದೆ ಸರಕಾರ…
ಕೊಪ್ಪಳ : ಕಾವ್ಯದಲ್ಲಿ ಭಾಷೆ ಮತ್ತು ಶಬ್ದಗಳನ್ನು ತಂತ್ರಗಾರಿಕೆಯಿಂದ ಬಳಸುವ ಅವಶ್ಯಕತೆಯಿದೆ.ಹೊಸ ಹೊಸ ತಂತ್ರದಿಂದ ಭಾಷೆ, ಶಬ್ದ ನಾವಿನ್ಯತೆ ಪಡೆಯುತ್ತವೆ. ಭಾವನೆಗಳಿಗೆ ಕಾವ್ಯದ ರೂಪ ಕೊಡುವಲ್ಲ್ಲಿ ಕೆಲವೊಮ್ಮೆ ಶಬ್ದಗಳೂ ಸೋಲುತ್ತವೆ. ಕಾವ್ಯದಲ್…
ಕೊಪ್ಪಳ ಏ. : ಕನಕಗಿರಿ ಉತ್ಸವವನ್ನು ಮೇ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಹೇಳಿದ್ದಾರೆ. ಕನಕಗಿರಿ ಉತ್ಸವ ಆಚರಣೆ ಕುರಿತಂತೆ ಕನಕಗಿರಿಯ ಶ್ರೀ ಕನಕಾಚ…
ಕೊಪ್ಪಳ : ಹೈದ್ರಾಬಾದ್ ಕರ್ನಾಟಕಕ್ಕೆ ೩೭೧ನೇ ಕಲಂ ಅನ್ವಯ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಗೃಹಸಚಿವರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಅವರು ಇಂದು ವಿಶೇಷ ಸ್ಥಾನಮಾನ ಕೇಳುತ್ತಿರುವವರು ತೆಲಂಗಾಣದಂತೆ ಮುಂದೊಂದು ದಿನ ಪ್ರತ್ಯೇಕ ರಾಜ್ಯ ಕೇಳಬ…
ಕೂಲಿ ಕೇಳಿದ ರೈತರ ಮೇಲೆ ಲಾಠಿ ಬೀಸಿದ ಪೊಲೀಸರ ವಿರುದ್ಧ ರಾಜ್ಯ ರೈತ ಸಂಘ ಇಂದು ಬಾರ್ಕೋಲು ಚಳುವಳಿ ಹಮ್ಮಿಕೊಂಡಿತ್ತು. ಕೊಪ್ಪಳ ನಗರದಲ್ಲಿ ಇಂದು ಎಲ್ಲಿ ನೋಡಿದರಲ್ಲಿ ಹಸಿರು ಶಾಲು ಹೊದ್ದ ರೈತರೇ ತುಂಬಿದ್ದರು. ಅವರನ್ನು ಮರೆಮಾಡುವಂತೆ ಪೋಲೀಸರು. …
ಕೊಪ್ಪಳ : ಮಾರಕ ರೋಗಗಳನ್ನು ಹರಡುವ ರೋಗಾಣುಗಳು, ಈಗಿನ ಔಷಧಿಗಳಿಗೆ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ರೋಗಿಗಳು ಸಮರ್ಪಕ ಚಿಕಿತ್ಸೆ ಪಡೆದುಕೊಂಡಲ್ಲಿ ಇದನ್ನು ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…
ರೈತರ ಮೇಲೆ ಲಾಠಿ ಬೀಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ರೈತ ಸಂಘ, ಹಸೀರು ಸೇನೆ ಬಾರ್ಕೋಲು ಚಳುವಳಿಯನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಸೂಕ್ತ ಬಂದೋಬಸ್ತ ಮಾಡಲಾಗಿದ್ದು, ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಗಳೂ ಸಹ ನಡೆಯುತ್ತಿರುವುದರಿಂ…
ದಿ.10-೪-2011ರಂದು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹದಿಂದ 49ನೇ ಕವಿಸಮಯ ಹಮ್ಮಿಕೊಳ್ಳಲಾಗಿದೆ. ಇಂದು ಕ್ರಾಂತಿ ಸೂರ್ಯನ ಕಂದೀಲು ವಿಮರ್ಶೆ ಮತ್ತು ಕವಿಗೋಷ್ಠಿ, ಸಂವಾದ ನಡೆಯಲಿದೆ.…
ಕೊಪ್ಪಳ: .ನಗರದಲ್ಲಿ ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಉದ್ಘಾಟನಾ ಸಮಾರಂಭವು ದಿನಾಂಕ ೮/೪//೨೦೧೧ ರಂದು ಜಿಲ್ಲಾ ವಕೀಲರ ಸಂಘದ ಸಭಾ ಭವನದಲ್ಲಿ ಸಂಜೆ ೪:೦೦ ಕ್ಕೆ ಜರಗಿತು. ಪರಿಷತ್ ನ ಉದ್ಘಾಟನೆಯನ್ನ ಹಿರಿಯ ನ್ಯಾಯವಾದಿ ಶ್ರೀ ಆರ್. ಎಚ್. ಹುಲಗಿಯ…
ಕೊಪ್ಪಳ, ಏ. ೯. ನಗರದ ಜೆಡಿಎಸ್ ರಾಜ್ಯ ಮೈನಾರಿಟಿ ಪ್ರಧಾನ ಕಾರ್ಯದರ್ಶಿ ಕೆ. ಎಂ. ಸೈಯದ್ ತಮ್ಮ ಸೈಯ್ಯದ್ ಫೌಂಡೇಷನ್ ಛಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಪ್ಪಳ ಜನರಿಗೆ ಉಚಿತ ಕುಡಿಯುವ ನೀರಿನ ಸೇವೆ ಆರಂಭಿಸಿದ್ದಾರೆ.ನಗರದ ಹಮಾಲರ ಕಾಲೋನಿಯಲ್ಲಿ ಇಂದ…
ಕೊಪ್ಪಳ ಃ- ಪ್ರತಿಯೊಬ್ಬರು ತಾವು ಪಡೆದುಕೊಳ್ಳುವ ಶಿಕ್ಷಣದಿಂದ ಸಮಾಜ ಸರ್ವತೋಮುಖ ಅಭಿವೃದ್ದಿಗಾಗಿ ಅಥವಾ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಿ ಅವರ ಬಾಳು ಬೆಳಗುವ ದಾರಿದೀಪವಾಗಬೇಕು, ಹೊರತು ಶಿಕ್ಷಣ ಕೇವಲ ಹಣಗಳಿಕೆಗೆ ಸೀಮಿತವಾಗಬಾರದು ಎಂದು ಶ್…
ಇಂದು ನಾವು ಬಹುತೇಕರು ಭ್ರಮಾಲೋಕ ಮತ್ತು ವಾಸ್ತವ ಜಗತ್ತನ್ನು ಪ್ರತ್ಯೇಕಿಸಿಕೊಂಡು ನೋಡಲಾರದಷ್ಟು ಕುರುಡರಾಗುತ್ತಿದ್ದೇವೆ . ಅದರಲ್ಲೂ ವಿಶೇಷವಾಗಿ ಆಧುನಿಕ ನಗರ ಜೀವನ ಶೈಲಿಯನ್ನು ರೂಢಿಸಿಕೊಂಡ ಮಹಿಳೆ, ಮಣ್ಣಿನ ವಾಸನೆಯೇ ತಗುಲದ ಅಪಾಟ್೯ಮೆಂಟ್ಗಳಲ…
ಕೊಪ್ಪಳ : ಪ್ರಸ್ತುತ ದಿನಮಾನಗಳ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು. ಹತ್ತಾರು ಸಮಸ್ಯೆಗಳಲ್ಲಿ ಜನ ಇಂದು ತೊಳಲಾಡುತ್ತಿದ್ದಾರೆ. ಅವರಿಗೆ ದಾರಿದೀಪವಾಗುವ ಮತ್ತು ಜನ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಕವಿ ರ…