PLEASE LOGIN TO KANNADANET.COM FOR REGULAR NEWS-UPDATES




ಇತ್ತೀಚೆಗಷ್ಟೆ ಗವಿಸಿದ್ದೇಶ್ವರ ಸ್ವಾಮಿಜಿಗಳ ನೇತೃತ್ವದಲ್ಲಿ ವನಮಹೋತ್ಸವ ಆಚರಿಸಿ ನಗರವೊಂದರಲ್ಲಿಯೇ 10 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ಹಸಿರು ಬೆಳೆಸುವ ಕೆಲಸಕ್ಕೆ ಕೈಹಾಕಿದ್ದ ಜಿಲ್ಲಾಡಳಿತ ಹತ್ತಾರು ವರ್ಷಗಳಿಂದ ರಸ್ತೆ ಬದಿ ಇದ್ದ ಮರಗಿಡಗಳನ್ನು ಕೆಡವಿ ಹಾಕಿತು . ಅಭಿವೃದ್ಧಿ ಕೆಲಸಕ್ಕೆ ಇದು ಅನಿವಾರ್ಯವೇ?
09 Nov 2010

Advertisement

1 comments:

  1. ಮರಗಳನ್ನು ಕಡಿಯದೇ ಕೆಲವೊಮ್ಮೆ ಅಭಿವೃದ್ಧಿ ಸಾಧ್ಯವಿಲ್ಲ. ಗಿಡಮರಗಳನ್ನು ನಿರಂತರವಾಗಿ ನೆಡಬೇಕೆಂಬ ಕಾಳಜಿ, ಹಾಗೂ ಸತತವಾಗಿ ಗಿಡಗಳನ್ನು ನೆಡುವದು ನಮ್ಮಲ್ಲಿ ನಡೆಯಬೇಕು

    ReplyDelete

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top