PLEASE LOGIN TO KANNADANET.COM FOR REGULAR NEWS-UPDATES

೧೮ನೇ ಕವಿಸಮಯದಲ್ಲೊಂದು ಪ್ರಯೋಗ : ಮೆಚ್ಚುಗೆಗೆ ಪಾತ್ರವಾದ ಅಶುಕವಿತೆ ರಚನೆ೧೮ನೇ ಕವಿಸಮಯದಲ್ಲೊಂದು ಪ್ರಯೋಗ : ಮೆಚ್ಚುಗೆಗೆ ಪಾತ್ರವಾದ ಅಶುಕವಿತೆ ರಚನೆ

ಕೊಪ್ಪಳ : ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯದಲ್ಲಿ ಹೊಸದೊಂದು ಪ್ರಯೋಗ ಮಾಡಲಾಯಿತು. ಸ್ಥಳದಲ್ಲಿಯೇ ಕವನ ರಚನೆ ಮಾಡುವಂತಹ ಅಶುಕವಿತೆ ರಚನೆ ಕಾರ್‍ಯಕ್ರಮ. ವಿವಿದ ವಿಷಯಗಳ ಬಗ್ಗೆ ಚೀಟಿಯಲ್ಲಿ ಬರೆದು …

Read more »
30 Aug 2010

ಕನ್ನಡನೆಟ್.ಕಾಂ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣೆ

ಕೊಪ್ಪಳ : ಕನ್ನಡನೆಟ್.ಕಾಂ ಕನ್ನಡ ಇ ಪತ್ರಿಕೆ ಸ್ವಾತಂತ್ರೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್‍ಯಕ್ರಮದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ವಿಜೇತರಿಗೆ ಬಸವರಾಜ್ ಸೂಳಿಬಾವ…

Read more »
16 Aug 2010

ರಸಪ್ರಶ್ನೆ 2010 ಕ್ಕೆ ನಿರೀಕ್ಷೆಗೂ ಮಿರಿದ ಪ್ರತಿಕ್ರಿಯೆ

ಕನ್ನಡನೆಟ್.ಕಾಂ ಕೊಪ್ಪಳ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದಕ್ಕೆ ಜಿಲ್ಲೆಯ ವಿವಿದೆಡೆಯಿಂದ ುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ 40 ಹೆಚ್ಚು ಕಾಲೆಜ್ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕನ್ನಡನೆಟ್.ಕ…

Read more »
16 Aug 2010

ಕಾವ್ಯ ರಚನೆಯಾಗಬಾರದು ಸೃಷ್ಟಿಯಾಗಬೇಕು - ಎ.ಎಂ.ಮದರಿಕಾವ್ಯ ರಚನೆಯಾಗಬಾರದು ಸೃಷ್ಟಿಯಾಗಬೇಕು - ಎ.ಎಂ.ಮದರಿ

ಕಾವ್ಯದ ಸಮಯ ಮುಗಿದು ಹೋಯಿತು ಇನ್ನು ಕಾವ್ಯ ರಚನೆಯಾಗುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತದೆ. ಆದರೆ ಸೃಜನಶೀಲತೆಗೆ ಯಾವುದು ಮುಗಿದು ಹೋಗುವುದಿಲ್ಲ. ಕಾವ್ಯದ ನಿರಂತರತೆ ಯಾವತ್ತೂ ಬತ್ತುವುದಿಲ್ಲ. ಕಾವ್ಯ ರಚನೆಯಾಗಬಾರದು ಸೃಷ್ಟಿಯಾಗಬೇ…

Read more »
14 Aug 2010
 
Top