PLEASE LOGIN TO KANNADANET.COM FOR REGULAR NEWS-UPDATES





ಭಾರತ್ ಬಂದ್ ನಿಮಿತ್ತ ಇಂದು ಕರೆ ನೀಡಲಾಗಿದ್ದ ಬಂದ್ ಗೆ ನಗರದಲ್ಲಿ ಮತ್ತು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಎಲ್ಲೆಡೆ ಶಾಂತಿಯುತವಾಗಿತ್ತು, ಅಂಗಡಿ ಶಾಲೆಗಳು ಮುಚ್ಚಲ್ಪಟ್ಟಿದ್ದವು. ವಾಹನ ಸಂಚಾರ ಸಾಮಾನ್ಯವಾಗಿತ್ತು. ಆದರೆ ಬಸ್ ಸಂಚಾರ್ ವಿರಲಿಲ್ಲ. ಹೀಗಾಗಿ ನಾಗರಿಕರು ಪರಿತಪಿಸಿದರು.

Advertisement

0 comments:

Post a Comment

 
Top