ಎರಡು ಕಿಡ್ನಿ ವೈಫಲ್ಯ ಚಿಕಿತ್ಸೆಗೆ ನೆರವು ನೀಡಿ : ಕುಟುಂಬದಿಂದ ಜನತೆಯಲ್ಲಿ ನೆರವಿಗೆ ಮೋರೆ
-ಮುದ್ದಾಬಳ್ಳಿಯ ಲಾಲಸಾಬ್ ನರಳಾಟ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯ ಗ್ರಾಮದವರಾದ ಇವರು. ಮೂವರು ಮಕ್ಕಳನ್ನು ಹೊಂದಿದ್ದಾರೆ. ಹಿರಿಯ ಮಗ ಲಾಲಸಾಬ್?ನೇ ಕಿಡ್ನಿ ವೈಫ...
ಎರಡು ಕಿಡ್ನಿ ವೈಫಲ್ಯ ಚಿಕಿತ್ಸೆಗೆ ನೆರವು ನೀಡಿ : ಕುಟುಂಬದಿಂದ ಜನತೆಯಲ್ಲಿ ನೆರವಿಗೆ ಮೋರೆ
-ಮುದ್ದಾಬಳ್ಳಿಯ ಲಾಲಸಾಬ್ ನರಳಾಟ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿಯ ಗ್ರಾಮದವರಾದ ಇವರು. ಮೂವರು ಮಕ್ಕಳನ್ನು ಹೊಂದಿದ್ದಾರೆ. ಹಿರಿಯ ಮಗ ಲಾಲಸಾಬ್?ನೇ ಕಿಡ್ನಿ ವೈಫ...
ಕೊಪ್ಪಳದಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ಪೋಲಿಯೋ ಮುಕ್ತ ಭಾರತ ಸಂಭ್ರಮಾಚರಣೆ
ಕೊಪ್ಪಳ: ನಗರದ ರೋಟರಿ ಕ್ಲಬ್ ಆಶ್ರಯದಲ್ಲಿ ಗುರುವಾರ ಪೋಲಿಯೋ ಮುಕ್ತ ಭಾರತ ಸಂಭ್ರಮಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರಬಿಂದುವಾಗಿದ್ದ ರೋಟರಿ ಸಂ...
ಗಜಕೇಸರಿ ಚಿತ್ರವಿಮರ್ಶೆ
ಎರಡು ಕನ್ನಡ ಸಿನಿಮಾ ನೆನಪಾಗುತ್ತೆ ಅಂತ ಹೇಳ್ಬೋದಾ? ಹೇಳ್ಬಾರ್ದಾ? ೨೦೧೨ರ ನವೆಂಬರ್ ೧ ರಂದು ಬಿಡುಗಡೆಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ೨೦೧...
ಉತ್ತರ ಕರ್ನಾಟಕದ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರವಾದ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವವು ಗುರುವಾರ ಸಂಜೆ ಸಹಸ್ರಾರು ಜನ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿ...
ಕೊಪ್ಪಳ ಕ್ಷೇತ್ರದ ಹುಲಿಗಿ ಗ್ರಾಮದಲ್ಲಿ ಜನಪ್ರಿಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಲ್ರವರು ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿ ಅಡಿಯಲ್ಲಿ ಸುಮಾರು ಅಂದಾಜು ...
ಬೂದಗುಂಪಾ ಸ.ಮಾ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯ ಅಮಾನತ್ತು
ಗಂಗಾವತಿ ತಾಲೂಕಿನ ಬೂದಗುಂಪಾ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಪದವಿಧರೇತರ ಮುಖ್ಯೋಪಾಧ್ಯಾಯ ಕನಕಪ್ಪ ಇವರು ಸಮವಸ್ತ್ರ ಹಣ ದುರುಪಯೋಗ ಪಡಿಸಿಕೊಂಡಿರು...
ಹೈ.ಕ. ಅರ್ಹತಾ ಪ್ರಮಾಣ ಪತ್ರ ಅನ್ಯಾಯ ಖಂಡಿಸಿ ಪ್ರತಿಭಟನೆ
ಕೊಪ್ಪಳ, ೨೨- ಹೈ..ಕ. ಪ್ರದೇಶ ವಿಭಾಗದ ಅಭ್ಯರ್ಥಿಗಳಿಗೆ ಮೀಸಲಾತಿಗಾಗಿ ನೀಡುವ ಹೈ.ಕ. ಅರ್ಹತಾ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಉಂಟಾಗುತ್ತಿರುವ ಅನೇಕ ಗೊಂದಲಗಳು ...
ಕೊಪ್ಪಳ ಸಂಸದ ಕರಡಿ ಸಂಗಣ್ಣ ಇವರಿಂದ ಮೇಡಿಕಲ್ ಕೌನ್ಸ್ಲಿಂಗ್ ಆಫ್ ಇಂಡಿಯಾ ಅಧ್ಯಕ್ಷರಿಗೆ ಮನವಿ
ಮೇಡಿಕಲ್ ಕೌನ್ಸ್ಲಿಂಗ್ ಆಫ್ ಇಂಡಿಯಾ ಅಧ್ಯಕ್ಷರ ಹೆಸರು ಡಾ. ಜಯಶ್ರೀ ಮೇತಾ ಕರಡಿ ಸಂಗಣ್ಣ ಸಂಸದರು ಬಿಜೆಪಿ ಮುಖಂಡರಾದ ಸಿದ್ದಲಿಂಗಸ್ವಾಮಿ ಹಿರೇಮಠ ಬಿಜೆಪಿ ಜಿಲ್ಲಾ...
ಕೂಕನಪಳ್ಳಿಯಲ್ಲಿ ಕುರಿ ಮತ್ತು ದನದ ಸಂತೆ ನಿಷೇಧ
ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ನಡೆಯುವ ಕುರಿ ಮತ್ತು ದನದ ಸಂತೆಯನ್ನು ಸಾರ್ವಜನಿಕ ಹಿತದೃಷ್ಠಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃ...