PLEASE LOGIN TO KANNADANET.COM FOR REGULAR NEWS-UPDATES

ಭಾಗ್ಯನಗರದ ಚನ್ನಬಸಯ್ಯ ಕೊಲೆ ಆರೋಪಿಗಳ ಪತ್ತೆ, ಬಂಧನ ಭಾಗ್ಯನಗರದ ಚನ್ನಬಸಯ್ಯ ಕೊಲೆ ಆರೋಪಿಗಳ ಪತ್ತೆ, ಬಂಧನ

ಕೊಪ್ಪಳ ಜ. ೨೧ : ಕಳೆದ ಅಕ್ಟೋಬರ್ ೦೬ ರಂದು ಶಿವಪುರದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ತಾಲೂಕಿನ ಭಾಗ್ಯನಗರದ ಚನ್ನಬಸಯ್ಯ ತಂದೆ ಸಂಗಯ್ಯ ಸಾರಂಗಮಠ ಎಂಬುವವರ ಕೊಲೆ ರ...

Read more »

ಈ ಸಲದ ಬಜೆಟ್‌ನಲ್ಲಿ ೧೫೦ ಕೋಟಿ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ : ನಾಗೇಂದ್ರ ಈ ಸಲದ ಬಜೆಟ್‌ನಲ್ಲಿ ೧೫೦ ಕೋಟಿ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ : ನಾಗೇಂದ್ರ

         ಕೊಪ್ಪಳ : ಕಳೆದ ವರ್ಷದ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತಕ್ಕೆ ೭೦ ಕೋಟಿ ರುಪಾಯಿ ನೀಡಲಾಗಿತ್ತು. ಕಳೆದ ವರ್ಷ ನೀ...

Read more »

ಪ್ಲಾಟ್ ಸ್ಕೀಂ: ಕಂತಿನ ಹಣ ಹಿಂದಿರುಗಿಸಲು ಗ್ರಾಹಕರ ವೇದಿಕೆ ತೀರ್ಪು ಪ್ಲಾಟ್ ಸ್ಕೀಂ: ಕಂತಿನ ಹಣ ಹಿಂದಿರುಗಿಸಲು ಗ್ರಾಹಕರ ವೇದಿಕೆ ತೀರ್ಪು

ಕೊಪ್ಪಳ ಜ. ೨೧   ನಿಗದಿತ ಅವಧಿಯಲ್ಲಿ ಸ್ಕೀಮ್‌ನ ಕಂತಿನ ಹಣ ಪಾವತಿಸದಿರುವುದರಿಂದ, ಪ್ಲಾಟ್ ನೊಂದಣಿಗೆ ಸದಸ್ಯರು ಅರ್ಹರಲ್ಲ ಎಂದು ತೀರ್ಪು ನೀಡಿರುವ ಗ್ರಾಹಕರ ವೇದಿಕೆ,...

Read more »

ಜ. ೨೩ ರಂದು ಕುಷ್ಟಗಿ ತಾಲೂಕು ಕ್ರೀಡಾಂಗಣದ ಉದ್ಘಾಟನೆ ಜ. ೨೩ ರಂದು ಕುಷ್ಟಗಿ ತಾಲೂಕು ಕ್ರೀಡಾಂಗಣದ ಉದ್ಘಾಟನೆ

ಕೊಪ್ಪಳ ಜ. ೨೧  ಕುಷ್ಟಗಿ ತಾಲೂಕು ಕ್ರೀಡಾಂಗಣದ ಉದ್ಘಾಟನೆ ಜ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಕುಷ್ಟಗಿ ತಾಲೂಕು ಕ್ರೀಡಾಂಗಣ ಆವರಣದಲ್ಲಿ ನೆರವೇರಲಿದೆ.   ಜಿಲ್ಲಾ...

Read more »

ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆ  ಅಂಬಿಗರ  ಚೌಡಯ್ಯಯನವರ   ಜಯಂತಿ ಆಚರಣೆ. ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅಂಬಿಗರ ಚೌಡಯ್ಯಯನವರ ಜಯಂತಿ ಆಚರಣೆ.

ಕೊಪ್ಪಳ :-  ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶರಣ ಧರ್ಮದ ಕಿರ್ತಿ ಪತಾಕೆಯನ್ನು ಎತ್ತಿ ಹಿಡಿದ ಅಂಬಿಗರ ಚೌಡಯ್ಯನವರ ದಿನಾಚರಣೆಯ ಕಾರ್ಯ...

Read more »

ಜಾತ್ರಾ ಸಂಭ್ರಮದಲ್ಲಿ ಜಿಲ್ಲೆಯ ಜನತೆ ಜಾತ್ರಾ ಸಂಭ್ರಮದಲ್ಲಿ ಜಿಲ್ಲೆಯ ಜನತೆ

ಕೊಪ್ಪಳ:  ಈಗಾಗಲೇ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ರಥೋತ್ಸವದ ದಿನಗಳು ಹತ್ತಿರವಾಗುತ್ತಲಿವೆ. ಜಿಲ್ಲೆಯ ತುಂಬ ಸಡಗರ ಸಂಭ್ರಮ ಮೊಳಗುತ್ತಲಿದೆ. ಪ್ರತಿ ಮನೆಮನೆಗಳು  ಸುಣ...

Read more »

ಅಂಬಿಗರ ಚೌಡಯ್ಯ ಜಯಂತಿ : ಕೊಪ್ಪಳದಲ್ಲಿ ಭವ್ಯ ಮೆರವಣಿಗೆ ಅಂಬಿಗರ ಚೌಡಯ್ಯ ಜಯಂತಿ : ಕೊಪ್ಪಳದಲ್ಲಿ ಭವ್ಯ ಮೆರವಣಿಗೆ

ಕೊಪ್ಪಳ ಜ.೨೧  ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಇದೇ ಪ್ರಥಮ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಕೊಪ್ಪಳದಲ್ಲಿ ಭವ್ಯ...

Read more »

 ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರನ್ನೂ ಪುನಶ್ಚೇತನಗೊಳಿಸಬೇಕಿದೆ- ರಾಘವೇಂದ್ರ ಹಿಟ್ನಾಳ್ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರನ್ನೂ ಪುನಶ್ಚೇತನಗೊಳಿಸಬೇಕಿದೆ- ರಾಘವೇಂದ್ರ ಹಿಟ್ನಾಳ್

ಕೊಪ್ಪಳ ಜ.೨೧ಶೈಕ್ಷಣಿಕವಾಗಿ ಹಿಂದುಳಿದಿರುವ ಕೊಪ್ಪಳ ಜಿಲ್ಲೆಯಲ್ಲಿ ಫಲಿತಾಂಶದ ಮಟ್ಟ ಸುಧಾರಿಸಲು ವಿದ್ಯಾರ್ಥಿಗಳಷ್ಟೇ ಅಲ್ಲದೆ ಶಿಕ್ಷಕರನ್ನೂ ಪುನಶ್ಚೇತನಗೊಳಿಸುವ ಅ...

Read more »

 ಕೊಪ್ಪಳ ರೋಟರಿ ಕ್ಲಬ್‌ಗೆ ಕೆನಡಾದ ಹಿಲರಿ ಭೇಟಿ ಕೊಪ್ಪಳ ರೋಟರಿ ಕ್ಲಬ್‌ಗೆ ಕೆನಡಾದ ಹಿಲರಿ ಭೇಟಿ

ಕೊಪ್ಪಳ ಜ. ೧೯   ಕೊಪ್ಪಳ ಜಿಲ್ಲೆಯ ಜನರ ಆದರ, ಆತಿಥ್ಯ ಹಾಗೂ ಸಹೃದಯತೆ ಭಾವನೆಗಳಿಗೆ ನಾನು ಮನ ಸೋತಿದ್ದೇನೆ. ಹೀಗಾಗಿ ನಾನು ಪ್ರತಿ ವರ್ಷವೂ ಇಲ್ಲಿಗೆ ಬಂದು ಕೆಲವು ತಿಂ...

Read more »
 
Top