PLEASE LOGIN TO KANNADANET.COM FOR REGULAR NEWS-UPDATES

ಅ.೦೫ ರಿಂದ ವಿವಿಧ ಕ್ರೀಡಾಕೂಟಗಳು ಅ.೦೫ ರಿಂದ ವಿವಿಧ ಕ್ರೀಡಾಕೂಟಗಳು

 ಕೊಪ್ಪಳ ತಾಲೂಕಾ ಮಟ್ಟದ ಕ್ರೀಡಾಕೂಟಗಳು ಅ.೦೫ ಮತ್ತು ೦೬ ರಂದು ಹಾಗೂ ಕೊಪ್ಪಳ ಜಿಲ್ಲಾಮಟ್ಟದ ಕ್ರೀಡಾಕೂಟಗಳು ಅ.೦೮ ಮತ್ತು ೦೯ ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡ...

Read more »

ಶಾಸಕರಿಂದ ರೂ.೨೦ ಲಕ್ಷದ ಸಿಸಿ ರಸ್ತೆಗೆ ಭೂಮಿ ಪೂಜೆ ಶಾಸಕರಿಂದ ರೂ.೨೦ ಲಕ್ಷದ ಸಿಸಿ ರಸ್ತೆಗೆ ಭೂಮಿ ಪೂಜೆ

ಕೊಪ್ಪಳ:೦೪, ಕ್ಷೇತ್ರದ ಕಾತರಕಿ-ಗುಡ್ಲಾನೂರು ಗ್ರಾಮದಲ್ಲಿ ಹೆಚ್.ಕೆ.ಡಿ.ಬಿ ಅನುಧಾನದ ಅಡಿಯಲ್ಲಿ ರೂ.೨೦ ಲಕ್ಷದ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಶಾಸಕರಾದ ಕೆ.ರಾಘವೇ...

Read more »

ಗರ್ಭಿಣಿ ಮಹಿಳೆಯರಿಗೆ uಡಿ ತುಂಬುವ ಕಾರ್ಯಕ್ರಮ ಪಾಲ್ಗೊಳ್ಳಲು ಮನವಿ ಗರ್ಭಿಣಿ ಮಹಿಳೆಯರಿಗೆ uಡಿ ತುಂಬುವ ಕಾರ್ಯಕ್ರಮ ಪಾಲ್ಗೊಳ್ಳಲು ಮನವಿ

 ವಿವೇಕ ಜಾಗೃತ ಬಳಗ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಹುಡಿ ತುಂಬುವ ಕಾರ್ಯಕ್ರಮವನ್ನು ದಿ: ೦೬/೧...

Read more »

ಮಕ್ಕಳಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ ಪರಿಸರ ಕಾಳಜಿ ಬೆಳೆಸಿ ಮಕ್ಕಳಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ ಪರಿಸರ ಕಾಳಜಿ ಬೆಳೆಸಿ

ಹೊಸಪೇಟೆ-ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಆಶಯದಂತೆ ಸುತ್ತಮುತ್ತಲಿನ ಪರಿಸರ ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಈ ಬಗ್ಗೆ ಅರಿವು ಮೂಡಿಸುವುದು ...

Read more »

ಮಕ್ಕಳ ಸಹಾಯವಾಣಿ-೧೦೯೮ ಮತ್ತು ಲೋಗೊ ಬರೆಸಲು ಸೂಚನೆ ಮಕ್ಕಳ ಸಹಾಯವಾಣಿ-೧೦೯೮ ಮತ್ತು ಲೋಗೊ ಬರೆಸಲು ಸೂಚನೆ

  ಕೊಪ್ಪಳ ಜಿಲ್ಲೆಯ ಎಲ್ಲಾ ಶಾಲಾ ಗೋಡೆಗಳ ಮೇಲೆ ಮಕ್ಕಳ ಸಹಾಯವಾಣಿ-೧೦೯೮ ಮತ್ತು ಲೋಗೊ ಚಿತ್ರ ಬರೆಸುವಂತೆ ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳದ ಉಪನಿರ್ದೇಶಕರು ಸೂಚನೆ ನೀಡಿ...

Read more »

 ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗೆ ತರಬೇತಿ - ಅವಧಿ ವಿಸ್ತರಣೆ. ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗೆ ತರಬೇತಿ - ಅವಧಿ ವಿಸ್ತರಣೆ.

ಕೊಪ್ಪಳ ಅ. ೦೧ (ಕ ವಾ) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 'ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ'ದ ವತಿಯಿಂದ ಕರ್ನಾಟಕ ಸರ್ಕಾರವು ಬರು...

Read more »

ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ವ್ಹಿ.ಎಮ್.ಭೂಸನೂರಮಠ. ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ವ್ಹಿ.ಎಮ್.ಭೂಸನೂರಮಠ.

ಕೊಪ್ಪಳ, ಅ.೦೧ (ಕ ವಾ) ಪ್ರಸ್ತುತ ದಿನಮಾನಗಳಲ್ಲಿ ಹಿರಿಯ ನಾಗರೀಕರನ್ನು ಕಡೆಗಣಿಸಲಾಗುತ್ತಿದೆ. ಹಿರಿಯರು ತಮ್ಮ ಶಾರೀರಿಕ ಹಾಗೂ ಮಾನಸಿಕ ಮೌಲ್ಯಗಳ ರಕ್ಷಣೆಗಾಗಿ ವೃದ್...

Read more »

ಗಾಂಧೀಜಿ ಜಯಂತಿ ಅ. ೦೨ ರಂದು ಪ್ರಾಣಿ ಬಲಿ ಹಾಗೂ ಮದ್ಯ ಮಾರಾಟ ನಿಷೇಧ. ಗಾಂಧೀಜಿ ಜಯಂತಿ ಅ. ೦೨ ರಂದು ಪ್ರಾಣಿ ಬಲಿ ಹಾಗೂ ಮದ್ಯ ಮಾರಾಟ ನಿಷೇಧ.

  ಕೊಪ್ಪಳ ಅ. ೦೧ (ಕ ವಾ) ಮಹಾತ್ಮಾ ಗಾಂಧೀಜಿಯವರ ಜನ್ಮ ದಿನಾಚರಣೆ ಅಂಗವಾಗಿ ಅವರ ತತ್ವಗಳನ್ನು ಪಾಲಿಸುವ ದೃಷ್ಟಿಯಿಂದ ಅ. ೦೨ ರಂದು ಜಿಲ್ಲೆಯಾದ್ಯಂತ ಪ್ರಾಣಿ ಬಲಿ ನಿಷೇಧ...

Read more »

ಡಿ.ಇಡಿ ದ್ವಿತಿಯ ವರ್ಷದ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ. ಡಿ.ಇಡಿ ದ್ವಿತಿಯ ವರ್ಷದ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ.

ಕೊಪ್ಪಳ-01- ನಗರದ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ೨೦೧೪-೧೫ ನೇ ಸಾಲಿನ ಡಿ. ಇಡಿ, ಫಲಿತಾಂಶ ಪ್ರಕಟಗೊಂಡಿದ್ದು,  ಡಿ.ಇಡಿ ದ್ವಿತಿಯ ವರ್ಷದಲ್ಲಿ ೧೦೦ ಕ್ಕೆ ೧೦೦ ರಷ್...

Read more »
 
Top