PLEASE LOGIN TO KANNADANET.COM FOR REGULAR NEWS-UPDATES

ನಲ್ವತ್ತು ವರ್ಷಗಳ ಬಿಜೆಪಿ ಒಡನಾಟದಿಂದ ಹಿಂದೆ ಸರಿದ ಯಡಿಯೂರಪ್ಪನಲ್ವತ್ತು ವರ್ಷಗಳ ಬಿಜೆಪಿ ಒಡನಾಟದಿಂದ ಹಿಂದೆ ಸರಿದ ಯಡಿಯೂರಪ್ಪ

ಬೆಂಗಳೂರು, ನ.30: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.ಫ್ಯಾಕ್ಸ್ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಗೆ ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ ನಲ್ವ…

Read more »
30 Nov 2012

ಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ನಿಧನಮಾಜಿ ಪ್ರಧಾನಿ ಐ.ಕೆ.ಗುಜ್ರಾಲ್ ನಿಧನ

ಹೊಸದಿಲ್ಲಿ, ನ.30: ಮಾಜಿ ಪ್ರಧಾನಿ ಇಂದ್ರಕುಮಾರ್ ಗುಜ್ರಾಲ್ (ಐ.ಕೆ.ಗುಜ್ರಾಲ್) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು. 1990ರ ದಶಕಾಂತ್ಯದಲ್ಲಿ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದ್ದ ಐ.ಕೆ.ಗುಜ್…

Read more »
30 Nov 2012

ದದೇಗಲ್‌ನಲ್ಲಿ ಸಿದ್ಧಾರೂಢರ ಜಾತ್ರೆ, ಸಾಮೂಹಿಕ ವಿವಾಹದದೇಗಲ್‌ನಲ್ಲಿ ಸಿದ್ಧಾರೂಢರ ಜಾತ್ರೆ, ಸಾಮೂಹಿಕ ವಿವಾಹ

      ಕೊಪ್ಪಳ: ತಾಲೂಕಿನ ದದೇಗಲ್ ಗ್ರಾಮದಲ್ಲಿ ಡಿ.೭ರಿಂದ ೯ರವರೆಗೆ ಶ್ರೀ ಜಗದ್ಗುರು ಸದ್ಧಾರೂಢ ಮಹಾಸ್ವಮಿಗಳ ೨೩ನೇ ಜಾತ್ರಾ ಮಹೋತ್ಸವ, ಶ್ರೀ ಸದ್ಗುರು ಸೋಮಲಿಂಗ ಮಹಾಸ್ವಾಮಿಗಳ ೯ನೇ ವರ್ಷದ ಪುಣ್ಯರಾಧನೆ ಹಾಗೂ ಸಾಮೂಹಿಕ ವಿವಾಹಗಳು ಜರುಗಲಿವೆ.  …

Read more »
30 Nov 2012

ಕನ್ನಡ ಭಾಷಾಭಿವೃದ್ಧಿಯ ಹೆಚ್ಚಿನ ಹೊಣೆ ಯುವಕರ ಮೇಲಿದೆ- ಎಸ್. ರಾಜಾರಾಂ

 ನಗರೀಕರಣದ ಭರಾಟೆಯಲ್ಲಿ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಆತಂಕ ಎದುರಾಗಿದ್ದು, ನಮ್ಮ ಮಾತೃ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಹೆಚ್ಚಿನ ಹೊಣೆ ಇಂದಿನ ಯುವಕರ ಮೇಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ …

Read more »
30 Nov 2012

’ಶಿಕ್ಷಣದಲ್ಲಿ ರಂಗಭೂಮಿ’ ಕುರಿತು ನಾಟಕ ಪ್ರದರ್ಶನ ಮತ್ತು ಸಂವಾದ ಶಿಬಿರ’ಶಿಕ್ಷಣದಲ್ಲಿ ರಂಗಭೂಮಿ’ ಕುರಿತು ನಾಟಕ ಪ್ರದರ್ಶನ ಮತ್ತು ಸಂವಾದ ಶಿಬಿರ

ಕೊಪ್ಪಳ :- ಕೊಪ್ಪಳ ತಾಲೂಕಿನ ಹನುಮನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ’ಶಿಕ್ಷಣದಲ್ಲಿ ರಂಗಭೂಮಿ’ ಕುರಿತು ನಾಟಕ ಪ್ರದರ್ಶನ…

Read more »
30 Nov 2012

ಇಬ್ಬರು ಲೇಖಕಿಯರ ಕೃತಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ

ಕೊಪ್ಪಳ. ನ. ೩೦. ಬೆಂಗಳೂರಿನ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಷ್ಠಾನ ಕೊಡಮಾಡುವ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಇಬ್ಬರು ಲೇಖಕಿಯರ ಕೃತಿಗಳು ಆಯ್ಕೆಯಾಗಿವೆ ಎಂದು ಸಂಘಟಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದ…

Read more »
30 Nov 2012

ಡೋಲಿ ಆತ್ಮಹತ್ಯೆಗೆ ಕಾರಣರಾದ  ಅತ್ಯಾಚಾರಿಗಳ  ಬಂಧನಕ್ಕೆ ಆಗ್ರಹಡೋಲಿ ಆತ್ಮಹತ್ಯೆಗೆ ಕಾರಣರಾದ ಅತ್ಯಾಚಾರಿಗಳ ಬಂಧನಕ್ಕೆ ಆಗ್ರಹ

ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಹನುಮವ್ವ ಡೋಲಿ ಆತ್ಮಹತ್ಯೆಗೆ ಕಾರಣರಾದ ೪ ಜನ ಅತ್ಯಾಚಾರಿಗಳನ್ನು           ಬಂಧಿಸಿ, ಮಹಿಳೆಯರ ಮಾನ ಪ್ರಾಣಕ್ಕೆ ರಕ್ಷಣೆ ನೀಡಲು ಆಗ್ರಹಿಸಿ ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಪ್ರತಿಭಟನೆ ಹಮ್ಮಿಕೊಂಡ…

Read more »
30 Nov 2012

ಅವೈಜ್ಞಾನಿಕವಾಗಿ ಟ್ರಾನ್ಸಫಾರಮರ್ ಜೋಡಣೆಅವೈಜ್ಞಾನಿಕವಾಗಿ ಟ್ರಾನ್ಸಫಾರಮರ್ ಜೋಡಣೆ

 ಕೊಪ್ಪಳ ನಗರದ ವಾಲ್ಮೀಕಿ ವೃತ್ತ ಎಲ್.ಐ.ಸಿ ಬಿಲ್ಡಿಂಗ ಮುಂದೆ ರಸ್ತೆ ಅಗಲಿಕರಣದಿಂದ ಟ್ರಾನ್ಸಫಾರಮರ್ ಸ್ಥಳಾಂತರಿಸಲಾಗಿದೆ. ಈ ಒಂದು  ಟ್ರಾನ್ಸಫಾರಮರ್ ನೆಲದಿಂದ ಕೇವಲ ೨-೩ ಫೀಟ ಅಂತರದಲ್ಲಿ ಅದನ್ನು ಜೋಡಿಸಲಾಗಿದೆ ಅಲ್ಲದೇ ಈ ಒಂದು ವೃತ್ತ ಜನ ಸಂ…

Read more »
30 Nov 2012

ಜಂಗಮ ಮಹಾಸಭಾ ಗೌ.ಅಧ್ಯಕ್ಷರಾಗಿ ಹೇರೂರ ಆಯ್ಕೆಜಂಗಮ ಮಹಾಸಭಾ ಗೌ.ಅಧ್ಯಕ್ಷರಾಗಿ ಹೇರೂರ ಆಯ್ಕೆ

ಗಂಗಾವತಿ: ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ(ರಿ), ಬೆಂಗಳೂರು ಈ ಸಂಸ್ಥೆಯ ಗಂಗಾವತಿ ತಾಲೂಕ ಘಟಕದ ಗೌರವ ಅಧ್ಯಕ್ಷರಾಗಿ ಮಹಾಸಭಾದ ಕಾನೂನು ಸಲಹಾ ಸಮಿತಿಯ ಸದಸ್ಯರಾದ ಅಶೋಕಸ್ವಾಮಿ ಹೇರೂರ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ರಾಜ್ಯ ಮಹಾಸಭ…

Read more »
30 Nov 2012

ಜಂಗಮರು ಜಂಗಮರು "ಬೇಡ ಜಂಗಮರು ಅಲ್ಲ"ವೆಂದು ಹೇಳಿಲ್ಲ

ಗಂಗಾವತಿ: ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ತಾಲೂಕು ಪದಾಧಿಕಾರಿಗಳ ಆಯ್ಕೆ ಸಂಬಂಧವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ(ರಿ), ಬೆಂಗಳೂರು ಈ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ನವಲಿ ಹಿರೇಮ…

Read more »
30 Nov 2012

ಡಿಸೆಂಬರ್ 1  ವಿಶ್ವ ಏಡ್ಸ್ ದಿನ-೨೦೧೨ಡಿಸೆಂಬರ್ 1 ವಿಶ್ವ ಏಡ್ಸ್ ದಿನ-೨೦೧೨

 ಕೆಲವು ಮಾಹಿತಿಗಳು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಡನೆ ಕೊಪ್ಪಳ ಜಿಲ್ಲೆಯಲ್ಲಿ ಹೆಚ್.ಐ.ವಿ/ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳ ಅನುಷ್ಠಾನದ ವಿವರ ಸರ್ಕಾರಿ ಸಂಸ್ಥೆಗಳಿಂದ ಹೆಚ್.ಐ.ವಿ./ಏಡ್ಸ್ ನಿಯ…

Read more »
30 Nov 2012
 
Top