PLEASE LOGIN TO KANNADANET.COM FOR REGULAR NEWS-UPDATES

ಇಂದು ಕೊಪ್ಪಳ ಕೊಪ್ಪಳ ಜಿಲ್ಲಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನ : ಸಮ್ಮೇಳನಾಧ್ಯಕ್ಷ ಪೊ. ಪಂಚಾಕ್ಷರಿ ಹಿರೇಮಠರಇಂದು ಕೊಪ್ಪಳ ಕೊಪ್ಪಳ ಜಿಲ್ಲಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನ : ಸಮ್ಮೇಳನಾಧ್ಯಕ್ಷ ಪೊ. ಪಂಚಾಕ್ಷರಿ ಹಿರೇಮಠರ

ಇಂದಿನಿಂದ ಕೊಪ್ಪಳದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಜರುಗಲಿದೆ. ಹಿರಿಯ ಸಾಹಿತಿ ಡಾ.ಪಂಚಾಕ್ಷರಿ ಹಿರೇಮಠ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಸಾರ್ವಜನಿಕ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಮಾಡಲಾಗಿದೆ.…

Read more »
09 Jan 2010

ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ   ಗೀತಾ ನಾಗಭೂಷಣ ಆಯ್ಕೆ: ಸರಳ ಸಮ್ಮೇಳನಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೀತಾ ನಾಗಭೂಷಣ ಆಯ್ಕೆ: ಸರಳ ಸಮ್ಮೇಳನ

ಅಂತೂ ಇಂತೂ ಕೊನೆಗೂ ಗದಗ ಸಮ್ಮೇಳನಕ್ಕೆ ಸಮಯ ಕೂಡಿಬಂದಿದೆ. ಹೈದ್ರಾಬಾದ್ ಕರ್ನಾಟಕದ ದಿಟ್ಟ ಬಂಡಾಯ ಬರಹಗಾರ್ತಿ,ಲೇಖಕಿ ಗೀತಾ ನಾಗಭೂಷಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೆರೆ ಹಾವಳಿ, ಸಮಯ, ಚುನಾವಣೆ ಮುಂತಾದ ಕಾರಣಗಳಿಂದ ಮುಂದ…

Read more »
07 Jan 2010

ಕೊಪ್ಪಳ : 2-1-2010ರ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕೊಪ್ಪಳ : 2-1-2010ರ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ

೨-೧-2010ರಂದು ಜರುಗಿದ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಅಂದಾಜು ಒಂದು ಲಕ್ಷಕ್ಕೂ ಅಧಿಕ ಜನ ಸೇರಿದ್ದರು. ಸಂಜೆ ೫.೫೦ ಕ್ಕೆ ಆರಂಭವಾದ ರಥಮಹೋತ್ಸವದ ದೃಶ್ಯ ವೀಕ್ಷಿಸಲು ಸೇರಿದ್ದ ಸಾವಿರಾರು ಜನರು ಉತ್ತತ್ತಿ, ಬಾಳೆಹಣ್ಣು ಅರ್…

Read more »
07 Jan 2010

ಕೊಪ್ಪಳ ತಾಲೂಕ ಸಾಹಿತ್ಯ  ಸಮ್ಮೇಳನ ಭಾಗ್ಯನಗರದಲ್ಲಿಕೊಪ್ಪಳ ತಾಲೂಕ ಸಾಹಿತ್ಯ ಸಮ್ಮೇಳನ ಭಾಗ್ಯನಗರದಲ್ಲಿ

ಕೊಪ್ಪಳ ತಾಲೂಕಾ ಸಾಹಿತ್ಫ್ಯ ಸಮ್ಮೇಳನ ಭಾಗ್ಯನಗರದಲ್ಲಿ ಜರುಗಿತು. ಹಿರಿಯ ಸಾಹಿತಿ ಸಂಶೋದಕ ಬಿ.ಸಿ.ಪಾಟೀಲ ಅಧ್ಯಕ್ಷರಾಗಿದ್ದ ಈ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಉದ್ಘಾಟನೆ ಮಾಡಿದ ಅರ್ಜುನ ಗೊಳಸಂಗಿ -ಸಂಸ್ಕೃತಿಯೊಂದಿಗೆ ತಂದೆ ತ…

Read more »
07 Jan 2010
 
Top