ಕೊಪ್ಪಳದಲ್ಲಿ ಖೋಟಾ ನೋಟು !

ಕೊಪ್ಪಳ : ಕೊಪ್ಪಳದ ಗಂಜ್ ಭಾಗದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದವರನ್ನು ಪೋಲಿಸರು ಬಂದಿಸಿದ್ದಾರೆ. ಬಿಹಾರ ಮೂಲದವರು ಎನ್ನಲಾಗುತ್ತಿರುವ ಇವರನ್ನು ಖೋಟಾ ನೋಟು ಚಲಾವಣೆ ಮಾಡುತ್ತಿದ್ದಾಗ ಬಂದಿಸಿರುವ ಪೋಲಿಸರು ಹೆಚ್ಚಿನ ತನಿಖೆ ಕೈಗೊಂಡಿದ್…
ಕನಕ ಜಯಂತಿ ಸರಳ ಆಚರಣೆ

ಕೊಪ್ಪಳ : ಇಂದು ಜರುಗುತ್ತಿರುವ ಕನಕ ಜಯಂತಿ ಯನ್ನು ಉತ್ತರ ಕರ್ನಾಟಕ ಪ್ರದೇಶದಲ್ಲಿ ಉಂಟಾಗಿರುವ ನೆರೆಹಾವಳಿ ಕಾರಣ ಸರಳ ಆಚರಣೆಗೆ ಜಿಲ್ಲಾಡಳಿತ ನಿರ್ಧರಿಸಿದ್ದು ಮೆರವಣಿಗೆ ರದ್ದ ಪಡಿಸಲಾಗಿದೆ ನವಂಬರ್ 5 ರಂದು ಜಿಲ್ಲಾಡಳಿತದ ಸಭಾಭವ…
ನಗರಸಭೆ: ಅವಿಶ್ವಾಸ ಕೋರಿಕೆಯ ಅರ್ಜಿ ಸಲ್ಲಿಕೆ !

ಕೊಪ್ಪಳ : ಕೊಪ್ಪಳ ನಗರಸಭೆ ಅಧ್ಯಕ್ಷ ಚಂದ್ರು ಕವಲೂರ , ಉಪಾಧ್ಯಕ್ಷೆ ರೋಷನಬಿ ಮನಿಯಾರ ವಿರುದ್ದದಅವಿಶ್ವಾಸ ಪ್ರಕ್ರಿಯೆ ಪ್ರಮುಖ ಘಟಕ್ಕೆ ತಲುಪಿದ್ದು ಮಂಗಳವಾರದಂದು ನಗರಸಭೆಗೆ ಅರ್ಜಿ ಸಲ್ಲಿಸಲಾಗಿದೆ.ಕಾಂಗ್ರೆಸ್ ನ 11 , ಜೆಡಿ ಎಸ್ ನ 7, ಬಿಜೆಪ…
ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು
ಸಹಾಯ ಮಾಡಿ ! :

ಅತೀವೃಷ್ಟಿಯಿಂದ ಸಂತ್ರಸ್ತರಾಗಿರುವ ಜನತೆಗೆ ದಯವಿಟ್ಟು ಸಹಾಯ ಮಾಡಿ !ಮಳೆಯ ರೌದ್ರ ನರ್ತನಕ್ಕೆ ನಲುಗಿ ಬದುಕನ್ನೇ ಕಳೆದುಕೊಂಡಿರುವವರಿಗೆ ನಿಮ್ಮ ಆಸರೆಯ ಅಗತ್ಯವಿದೆ…
ಮಹಿಷಿ ವರದಿ ಜಾರಿಗಾಗಿ ಹೋರಾಟಕ್ಕೆ ಸಿದ್ದರಾಗಬೇಕು !

ಮಹಿಷಿ ವರದಿ ಜಾರಿಗಾಗಿ ಹೋರಾಟಕ್ಕೆ ಸಿದ್ದರಾಗಬೇಕು !ಮಹಿಷಿ ವರದಿ ಜಾರಿಯಾದರೆ ಬಹುಪಾಲು ಉದ್ಯೋಗಗಳು ಕನ್ನಡಿಗರಿಗೆ ಸಿಗುತ್ತವೆ. ಅದಕ್ಕಾಗಿ ದಿಟ್ಟ ಹೋರಾಟ ಮಾಡಲು ಕನ್ನಡಿಗರು ಸಿದ್ದರಾಗಬೇಕೆಂದು ಬಂಡಾಯ ಸಾಹಿತಿ , ಕನ್ನಡ ಅಭಿವೃದ್ದಿ ಪ್ರಾಧಿಕಾರ…