PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಲ್ ಡಿಸ್ಟ್ರಿಕ್ಟ್ informationಕೊಪ್ಪಲ್ ಡಿಸ್ಟ್ರಿಕ್ಟ್ information

ಕೊಪ್ಪಲ್ ಜಿಲ್ಲೆಯ ಮಾಹಿತಿಗಾಗಿ ಕನ್ನದನೆತ್.ಕಂ ಗೆ ಬೇಟಿ niwiri…

Read more »
04 Nov 2009

ಕೊಪ್ಪಳದಲ್ಲಿ ಖೋಟಾ ನೋಟು !ಕೊಪ್ಪಳದಲ್ಲಿ ಖೋಟಾ ನೋಟು !

ಕೊಪ್ಪಳ : ಕೊಪ್ಪಳದ ಗಂಜ್ ಭಾಗದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದವರನ್ನು ಪೋಲಿಸರು ಬಂದಿಸಿದ್ದಾರೆ. ಬಿಹಾರ ಮೂಲದವರು ಎನ್ನಲಾಗುತ್ತಿರುವ ಇವರನ್ನು ಖೋಟಾ ನೋಟು ಚಲಾವಣೆ ಮಾಡುತ್ತಿದ್ದಾಗ ಬಂದಿಸಿರುವ ಪೋಲಿಸರು ಹೆಚ್ಚಿನ ತನಿಖೆ ಕೈಗೊಂಡಿದ್…

Read more »
04 Nov 2009

ಕನಕ ಜಯಂತಿ ಸರಳ ಆಚರಣೆಕನಕ ಜಯಂತಿ ಸರಳ ಆಚರಣೆ

ಕೊಪ್ಪಳ : ಇಂದು ಜರುಗುತ್ತಿರುವ ಕನಕ ಜಯಂತಿ ಯನ್ನು ಉತ್ತರ ಕರ್ನಾಟಕ ಪ್ರದೇಶದಲ್ಲಿ ಉಂಟಾಗಿರುವ ನೆರೆಹಾವಳಿ ಕಾರಣ ಸರಳ ಆಚರಣೆಗೆ ಜಿಲ್ಲಾಡಳಿತ ನಿರ್ಧರಿಸಿದ್ದು ಮೆರವಣಿಗೆ ರದ್ದ ಪಡಿಸಲಾಗಿದೆ ನವಂಬರ್ 5 ರಂದು ಜಿಲ್ಲಾಡಳಿತದ ಸಭಾಭವ…

Read more »
04 Nov 2009

ನಗರಸಭೆ: ಅವಿಶ್ವಾಸ  ಕೋರಿಕೆಯ ಅರ್ಜಿ ಸಲ್ಲಿಕೆ !ನಗರಸಭೆ: ಅವಿಶ್ವಾಸ ಕೋರಿಕೆಯ ಅರ್ಜಿ ಸಲ್ಲಿಕೆ !

ಕೊಪ್ಪಳ : ಕೊಪ್ಪಳ ನಗರಸಭೆ ಅಧ್ಯಕ್ಷ ಚಂದ್ರು ಕವಲೂರ , ಉಪಾಧ್ಯಕ್ಷೆ ರೋಷನಬಿ ಮನಿಯಾರ ವಿರುದ್ದದಅವಿಶ್ವಾಸ ಪ್ರಕ್ರಿಯೆ ಪ್ರಮುಖ ಘಟಕ್ಕೆ ತಲುಪಿದ್ದು ಮಂಗಳವಾರದಂದು ನಗರಸಭೆಗೆ ಅರ್ಜಿ ಸಲ್ಲಿಸಲಾಗಿದೆ.ಕಾಂಗ್ರೆಸ್ ನ 11 , ಜೆಡಿ ಎಸ್ ನ 7, ಬಿಜೆಪ…

Read more »
03 Nov 2009

ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳುಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು

ನಾಡಿನ ಎಲ್ಲ ಜನತೆಗೆಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು…

Read more »
01 Nov 2009

ಸಹಾಯ ಮಾಡಿ ! :ಸಹಾಯ ಮಾಡಿ ! :

ಅತೀವೃಷ್ಟಿಯಿಂದ ಸಂತ್ರಸ್ತರಾಗಿರುವ ಜನತೆಗೆ ದಯವಿಟ್ಟು ಸಹಾಯ ಮಾಡಿ !ಮಳೆಯ ರೌದ್ರ ನರ್ತನಕ್ಕೆ ನಲುಗಿ ಬದುಕನ್ನೇ ಕಳೆದುಕೊಂಡಿರುವವರಿಗೆ ನಿಮ್ಮ ಆಸರೆಯ ಅಗತ್ಯವಿದೆ…

Read more »
01 Nov 2009

ಮಹಿಷಿ ವರದಿ ಜಾರಿಗಾಗಿ ಹೋರಾಟಕ್ಕೆ ಸಿದ್ದರಾಗಬೇಕು !ಮಹಿಷಿ ವರದಿ ಜಾರಿಗಾಗಿ ಹೋರಾಟಕ್ಕೆ ಸಿದ್ದರಾಗಬೇಕು !

ಮಹಿಷಿ ವರದಿ ಜಾರಿಗಾಗಿ ಹೋರಾಟಕ್ಕೆ ಸಿದ್ದರಾಗಬೇಕು !ಮಹಿಷಿ ವರದಿ ಜಾರಿಯಾದರೆ ಬಹುಪಾಲು ಉದ್ಯೋಗಗಳು ಕನ್ನಡಿಗರಿಗೆ ಸಿಗುತ್ತವೆ. ಅದಕ್ಕಾಗಿ ದಿಟ್ಟ ಹೋರಾಟ ಮಾಡಲು ಕನ್ನಡಿಗರು ಸಿದ್ದರಾಗಬೇಕೆಂದು ಬಂಡಾಯ ಸಾಹಿತಿ , ಕನ್ನಡ ಅಭಿವೃದ್ದಿ ಪ್ರಾಧಿಕಾರ…

Read more »
01 Nov 2009
 
Top