PLEASE LOGIN TO KANNADANET.COM FOR REGULAR NEWS-UPDATES

81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಸನ್ಮಾನ್ಯ ಮುಖ್ಯಮಂತ್ರಿಯವರ ಉದ್ಘಾಟನಾ ಭಾಷಣ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಸನ್ಮಾನ್ಯ ಮುಖ್ಯಮಂತ್ರಿಯವರ ಉದ್ಘಾಟನಾ ಭಾಷಣ

Chief Minister of Karnataka Shri Siddaramaiah's speech at the 81st Kannada Sahithya Sammelana at Shravanabelagola ಫೆಬ್ರವರಿ 1, 2015...

Read more »

ಒಣಬೇಸಾಯ ಕೃಷಿಕರ ಆರ್ಥಿಕ ಸಬಲತೆಗೆ ಸರ್ಕಾರ ಬದ್ಧ- ಕೃಷ್ಣ ಭೈರೇಗೌಡ ಒಣಬೇಸಾಯ ಕೃಷಿಕರ ಆರ್ಥಿಕ ಸಬಲತೆಗೆ ಸರ್ಕಾರ ಬದ್ಧ- ಕೃಷ್ಣ ಭೈರೇಗೌಡ

ಮಳೆಯನ್ನೇ ಆಶ್ರಯಿಸಿ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರ ಸ್ಥಿತಿ ಕಷ್ಟದಾಯಕವಾಗಿದ್ದು, ಒಣಬೇಸಾಯ ಆಧಾರಿತ ರೈತರ ಆರ್ಥಿಕ ಸಬಲತೆಗೆ ಸರ್ಕಾರ ಕೃಷಿಭಾಗ್ಯ ಯೋ...

Read more »

ಶಾಲಾ ಮಕ್ಕಳಿಗೆ ಶನಿವಾರದ ಮುಂಜಾನೆ ಉಪಹಾರಕ್ಕಾಗಿ ವಿಶೇಷವಾಗಿ ಇಡ್ಲಿ ಸಾಂಬಾರ ಶಾಲಾ ಮಕ್ಕಳಿಗೆ ಶನಿವಾರದ ಮುಂಜಾನೆ ಉಪಹಾರಕ್ಕಾಗಿ ವಿಶೇಷವಾಗಿ ಇಡ್ಲಿ ಸಾಂಬಾರ

ದಿ ೩೧  ರಂದು ಕೊಪ್ಪಳದ ಕುವೆಂಪು ನಗರ (ಆಶ್ರಯ ಕಾಲೋನಿ) ದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಶಾಲಾ ಮಕ್ಕಳಿಗೆ ಶನಿವಾ...

Read more »

ರಾಜ್ಯದಲ್ಲಿ ಸಂಸತ್ ಆದರ್ಶ ಗ್ರಾಮ ಯೋಜನೆ ಜಾರಿಗೆ ಸಹಕಾರ- ಎಚ್.ಕೆ. ಪಾಟೀಲ್ ರಾಜ್ಯದಲ್ಲಿ ಸಂಸತ್ ಆದರ್ಶ ಗ್ರಾಮ ಯೋಜನೆ ಜಾರಿಗೆ ಸಹಕಾರ- ಎಚ್.ಕೆ. ಪಾಟೀಲ್

 ಬೆಂಗಳೂರು,     ಸಂಸತ್  ಆದರ್ಶ ಗ್ರಾಮ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚ...

Read more »

ಫೆಬ್ರವರಿ 2 ರಿಂದ ವಿಧಾನಸಭೆ ಅಧಿವೇಶನ – ವಿಧಾನಸಭಾಧ್ಯಕ್ಷ   ಕಾಗೋಡು ತಿಮ್ಮಪ್ಪ ಫೆಬ್ರವರಿ 2 ರಿಂದ ವಿಧಾನಸಭೆ ಅಧಿವೇಶನ – ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ

ಬೆಂಗಳೂರು,   :  ಹದಿನಾಲ್ಕನೇ ವಿಧಾನಸಭೆಯ ಅಧಿವೇಶನವು  ಫೆಬ್ರವರಿ 2 ರಿಂದ ಫೆಬ್ರವರಿ 13 ರವರೆಗೆ ವಿಧಾನಸೌಧದಲ್ಲಿರುವ ವಿಧಾನಸಭಾ ಸಭಾಂಗಣದಲ್ಲಿ ಒಟ್ಟು 10 ದಿನಗಳ ಕಾಲ...

Read more »

ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಬೆಂಗಳೂರು,   :  2014-15 ನೇ ಶೈಕ್ಷಣಿಕ ಸಾಲಿನ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದಡಿಯಲ್ಲಿನ ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಯಿಂದ ...

Read more »

ಅಳವಂಡಿ: ವಿಜೃಂಭಣೆಯ ಶ್ರೀ ಸಿದ್ದೇಶ್ವರ ಜಾತ್ರೆಯ ರಥೋತ್ಸವ ಮತ್ತು ಸಾಮೂಹಿಕ ವಿವಾಹ ಅಳವಂಡಿ: ವಿಜೃಂಭಣೆಯ ಶ್ರೀ ಸಿದ್ದೇಶ್ವರ ಜಾತ್ರೆಯ ರಥೋತ್ಸವ ಮತ್ತು ಸಾಮೂಹಿಕ ವಿವಾಹ

ಮನುಷ್ಯನು ಸ್ವಾರ್ಥ ಸಾಧನೆಯನ್ನು ಬಿಟ್ಟು ದೇಶ ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಮಾಡಿದಾಗ ಮಾನವ ಜನ್ಮ ಸಾರ್ಥಕವಾಗುತ್ತದೆ. ಮತ್ತು ಗೃಹಸ್ಥಾಶ್ರಮಕ್ಕೆ ಕಾಲಿಡುವ...

Read more »

ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಗೆ ೦೭ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಗೆ ೦೭ ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಕಳೆದ ಒಂದು ವರ್ಷದ ಹಿಂದೆ ಯಲಬುರ್ಗಾ ತಾಲೂಕು ಲಿಂಗನಬಂಡಿ ಗ್ರಾಮದ ಬಳಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಮತ್...

Read more »

ಫೆ. ೩ ರಂದು ಭಾರತ ಹುಣ್ಣಿಮೆ  : ಹುಲಿಗಿಯಲ್ಲಿ ವಿವಿಧ ಕಾರ್ಯಕ್ರಮ ಫೆ. ೩ ರಂದು ಭಾರತ ಹುಣ್ಣಿಮೆ : ಹುಲಿಗಿಯಲ್ಲಿ ವಿವಿಧ ಕಾರ್ಯಕ್ರಮ

  ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಪ್ಪಳ ತಾಲೂಕು, ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆ ಅಂಗವಾಗಿ ಫೆ. ೦೩ ರಂದು ವಿವಿಧ ಧಾರ್ಮಿಕ ಕಾರ...

Read more »

ಮಕ್ಕಳ ಹಕ್ಕುಗಳನ್ನು ಗೌರವಿಸಿ : ವಿದ್ಯಾರ್ಥಿಗಳಿಗೆ ಬಸಪ್ಪ ಹಾದಿಮನಿ ಕರೆ ಮಕ್ಕಳ ಹಕ್ಕುಗಳನ್ನು ಗೌರವಿಸಿ : ವಿದ್ಯಾರ್ಥಿಗಳಿಗೆ ಬಸಪ್ಪ ಹಾದಿಮನಿ ಕರೆ

 ಮಕ್ಕಳ ಮೇಲಿನ ಲೈಗಿಂಕ ದೌರ್ಜನ್ಯ ತಡೆ ಕಾಯ್ದೆಯನ್ನು ಸರ್ಕಾರವು ಜಾರಿಗೆಗೊಳಿಸಿದ್ದು, ಈ ಕಾಯ್ದೆಯ ಮುಖ್ಯ ಉದ್ದೇಶವೆಂದರೆ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದ...

Read more »

ಫೆ.೦೯ ರಂದು ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಕಾರ್ಯಾಗಾರ ಫೆ.೦೯ ರಂದು ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಕಾರ್ಯಾಗಾರ

   ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯನ್ನು ಕೊಪ್ಪಳ ತಾಲೂಕಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನು ಫೆ.೦೯ ರಂದು ಬೆಳಿಗ್...

Read more »

ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು : ಸಿ.ವಿ. ಜಡಿಯವರ್ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು : ಸಿ.ವಿ. ಜಡಿಯವರ್

  ದೇಶದ ನಿಜವಾದ ಸಂಪತ್ತು ಯುವಜನತೆ. ಯುವ ಜನಾಂಗ ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣರಾಬೇಕು ಎಂದು ನಿವೃತ್ತ ಪ್ರಾಚಾರ್ಯ ಸಿ.ವಿ.ಜಡಿಯವ...

Read more »

ಕಾಮಿ ಸ್ವಾಮಿ ಗೂರೂಜೀಯಾದ  ಬಂಧಿಸಲು ಆಗ್ರಹ ಕಾಮಿ ಸ್ವಾಮಿ ಗೂರೂಜೀಯಾದ ಬಂಧಿಸಲು ಆಗ್ರಹ

ಕಾಮಿ ಸ್ವಾಮಿ ಗೂರೂಜೀಯಾದ (ಮಾರುತಿ ಭಟ್ಟರ) ವರನ್ನು ಕೂಡಲೇ ಬಂಧಿಸು ವಂತೆ ಕರವೇ (ಸ್ವಾಬಿಮಾನಿ ಬಣ) ದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮಖ್ಯಮಂತ್ರಿಗಳಿಗೆ ಮ...

Read more »

ಸತತ ಪ್ರಯತ್ನದಿಂದ ಸಾಧನೆ ಸಾಧ್ಯ - ಮಂಜುನಾಥ ಡೊಳ್ಳಿನ ಸತತ ಪ್ರಯತ್ನದಿಂದ ಸಾಧನೆ ಸಾಧ್ಯ - ಮಂಜುನಾಥ ಡೊಳ್ಳಿನ

ಸತತ ಪ್ರಯತ್ನದ ಮೂಲಕ ಮಹತ್ವದ ಸಾಧನೆ ಮಾಡಬಹುದು ಎಂಬುದನ್ನು ಗಿಣಿಗೇರಿ ಗ್ರಾಮದ ಬೇಂದ್ರೆ ಪಬ್ಲಿಕ್ ಸ್ಕೂಲ್ ಸಾಬೀತ ಪಡಿಸಿದೆ ಎಂದು  ಹೊಸಪೇಟೆ ಆಕಾಶವಾಣಿ ಸಹಾಯಕ ಪ್ರ...

Read more »

ಫೆಬ್ರುವರಿ ೦೨-೨೦೧೫ ರಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಫೆಬ್ರುವರಿ ೦೨-೨೦೧೫ ರಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ

ರಾಜ್ಯಾದಾಧ್ಯಂತ ಸರಕಾರಿ ಪದವಿ ಕಾಲೇಜುಗಳ ತರಗತಿಗಳನ್ನು ಹಿಷ್ಕರಿಸಿ  ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಫೆಬ್ರುವರಿ ೦೨-೨೦೧೫ ರಿಂದ ಅನಿರ್ಧಿಷ್ಟಾವಧಿ ಉಪವಾಸ ...

Read more »

ರಸ್ತೆ ಸುಧಾರಣೆಗೆ ಆಗ್ರಹಿಸಿ ಕರವೇಯಿಂದ  ಮಾನವ ಸರಪಳಿ ರಸ್ತೆ ಸುಧಾರಣೆಗೆ ಆಗ್ರಹಿಸಿ ಕರವೇಯಿಂದ ಮಾನವ ಸರಪಳಿ

ನಗರದ ಗಡಿಯಾರ ಕಂಬ ವೃತ್ತದಿಂದ ಕಾತರಕಿ ರಸ್ತೆ ಸುಧಾರಣೆಗೆ ಆಗ್ರಹಿಸಿ ಮಾನವ ಸರಪಳಿ ಮುಖಾಂತರ ಕರವೇಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಕೊಪ್ಪಳ: ಕರ್ನಾ...

Read more »

ಪತ್ರಿಕೋದ್ಯಮ ವೃತ್ತಿಯಾಗಿ ಉಳಿದಿಲ್ಲ ದಿನೇಶ್ ಅಮೀನ್ ಮಟ್ಟು ಪತ್ರಿಕೋದ್ಯಮ ವೃತ್ತಿಯಾಗಿ ಉಳಿದಿಲ್ಲ ದಿನೇಶ್ ಅಮೀನ್ ಮಟ್ಟು

ಬೆಂಗಳೂರು  ಪತ್ರಿಕೋದ್ಯಮ ಇಂದು ವೃತ್ತಿಯಾಗಿ ಉಳಿದಿಲ್ಲ ಬದಲಾಗಿ ವಾಣಿಜ್ಯೋದ್ಯಮವಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ  ದಿನೇಶ್ ಅಮಿನ್ ಮಟ್ಟು ಅವರು ವಿಷಾದ ...

Read more »

ಕೊಪ್ಪಳಕ್ಕೆ ಕೃಷಿ ಸಚಿವ ಕೃಷ್ಣ ಬೈರೆಗೌಡರ ಭೇಟಿ ಕೊಪ್ಪಳಕ್ಕೆ ಕೃಷಿ ಸಚಿವ ಕೃಷ್ಣ ಬೈರೆಗೌಡರ ಭೇಟಿ

ರೈತರೊಂದಿಗೆ ಸಂವಾದ, ಕೃಷಿಹೊಂಡಗಳಿಗೆ ಭೇಟಿ

Read more »

ಕೋಮುವಾದಿಗಳಿಂದ ಮನಸ್ಸು ಒಡೆಯುವ ಹುನ್ನಾರ ಕೋಮುವಾದಿಗಳಿಂದ ಮನಸ್ಸು ಒಡೆಯುವ ಹುನ್ನಾರ

  : ಸಮಾಜ ಸುಧಾರಕರು ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡಿದರೆ, ಕೋಮುವಾದಿಗಳು ಮನಸ್ಸುಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆ...

Read more »

ಕಪ್ಪುಹಣ ಬಿಳಿ ಮಾಡುವ 2,700 ಕೋ.ರೂ.: ರಫ್ತು ಹಗರಣ ಬಯಲಿಗೆ ಕಪ್ಪುಹಣ ಬಿಳಿ ಮಾಡುವ 2,700 ಕೋ.ರೂ.: ರಫ್ತು ಹಗರಣ ಬಯಲಿಗೆ

ವಿದೇಶಗಳಲ್ಲಿರುವ ಕಪ್ಪು ಹಣವನ್ನು ವಾಪಸ್ ತರಲು ಸರಕಾರ ಮುಂದಾಗಿರುವಂತೆಯೇ, ವಿದೇಶಿ ನೆಲಗಳಲ್ಲಿ ಅಕ್ರಮ ಸಂಪತ್ತು ಹೊಂದಿರುವ ವ್ಯಕ್ತಿಗಳೂ ಸುಮ್ಮನೆ ಕುಳಿತಿಲ್ಲ. ತಮ್ಮ ...

Read more »

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ನವರಿಗೆ ಅರ್ಪಿಸುತ್ತಾ...... ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ನವರಿಗೆ ಅರ್ಪಿಸುತ್ತಾ......

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ, ನನ್ನ ಅಭಿಮಾನದ ಕವಿ ಡಾ.ಸಿದ್ಧಲಿಂಗಯ್ಯ ನವರಿಗೆ ಅರ್ಪಿಸುತ್ತಾ...... ಚಿಗುರುತ್ತಿರುವ ಮರ.... ನಾವಿಂದು...

Read more »

ಜಾರಕಿಹೊಳಿ ರಾಜೀನಾಮೆ ಹಿಂದಕ್ಕೆ ಪಡೆಯುತ್ತಾರೆ- ಸಿಎಂ ಸಿದ್ದರಾಮಯ್ಯ ಜಾರಕಿಹೊಳಿ ರಾಜೀನಾಮೆ ಹಿಂದಕ್ಕೆ ಪಡೆಯುತ್ತಾರೆ- ಸಿಎಂ ಸಿದ್ದರಾಮಯ್ಯ

ಸತೀಶ ಜಾರಕಿಹೊಳಿ ರಾಜೀನಾಮೆ ವಾಪಸ್ ಪಡೆಯುತ್ತಾರೆ. ಅವರ ಮನವೊಲಿಸಲಾಗುವುದು. ಇವತ್ತು ಬೇಟಿಯಾಗಿ ಮಾತನಾಡುತ್ತೇವೆ. ನನ್ನನ್ನು ಡಿಸಿಎಂ ಮಾಡಿದ್ದು ದೇವೆಗೌಡ ಅಲ್ಲ. ಅಂ...

Read more »

ಗವಿಶ್ರೀಗಳವರಿಂದ ಅತಿರುದ್ರ ಮಹಾಯಾಗಕ್ಕೆ ಚಾಲನೆ ಗವಿಶ್ರೀಗಳವರಿಂದ ಅತಿರುದ್ರ ಮಹಾಯಾಗಕ್ಕೆ ಚಾಲನೆ

ಕೊಪ್ಪಳ : ತಾಲೂಕಿನ ಬೂದಗೂಂಪಾ ಗ್ರಾಮದ ಅತ್ಯಂತ ಮಹಿಮೇವುಳ್ಳ ಶ್ರೀ ಪ್ರಸನ್ನ ಭೂದೇಶ್ವರ ಸಹಿತ ಭೂದೇಶ್ವರ ದೇವಸ್ಥಾನದಲ್ಲಿ ದಿನಾಂಕ. ೨೯ ರ ಗುರುವಾರ ರಂದು ಕೊಪ್ಪಳ ...

Read more »

ಕರವೇಯಿಂದ  ವಜುಬಾಯಿ ವಾಲಾ ಪ್ರತಿಕೃತಿ ಧಹಿಸಿ ರಸ್ತೆ ತಡೆ ಕರವೇಯಿಂದ ವಜುಬಾಯಿ ವಾಲಾ ಪ್ರತಿಕೃತಿ ಧಹಿಸಿ ರಸ್ತೆ ತಡೆ

ಕೊಪ್ಪಳ: ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕ   ದಿ  ೩೦  ರಂದು ಕೊಪ್ಪಳ ಬಸ್ ನಿಲ್ದಾಣದ ಎದುರಿಗೆ ಕರ್ನಾಟಕದ ರಾಜ್ಯಪಾಲರಾದ ವಜುಬಾಯಿ ವಾಲಾ ರವರ ಪ್ರತಿಕ...

Read more »

ದೇಶಕ್ಕೆ ಮಹಾತ್ಮರು ನೀಡಿದ ಕೋಡುಗೆ ಅನನ್ಯವಾದದ್ದು ದೇಶಕ್ಕೆ ಮಹಾತ್ಮರು ನೀಡಿದ ಕೋಡುಗೆ ಅನನ್ಯವಾದದ್ದು

ಕೊಪ್ಪಳ: ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮರು ನೀಡಿದ ಕೊಡುಗೆ ಅನನ್ಯವಾದದ್ದು ಎಂದು ಸಿ.ಪಿ.ಎಸ್.ಶಾಲೆಯ ಶಿಕ್ಷಕರಾದ ಅಂಬಕ್ಕ ಜಂತ್ಲಿ ಹೇಳಿದರು.     ಸಿ.ಪಿ.ಎಸ...

Read more »

ಗಮನಸೆಳೆದ ವೈವಿಧ್ಯಮಯ ಚಿತ್ರಕಲಾ ಪ್ರದರ್ಶನ ಗಮನಸೆಳೆದ ವೈವಿಧ್ಯಮಯ ಚಿತ್ರಕಲಾ ಪ್ರದರ್ಶನ

ಇತ್ತಿಚಿಗೆ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಚಿತ್ರಕಲಾ ಪ್ರದರ್ಶನ ಎಲ್ಲರ ಗಮನ ಸೆಳೆಯಿತು ಏಕೆಂದರೆ ಇಲ್ಲಿ ವೈವಿಧ್ಯಮಯ ೩ ವಿಧಧ ಕಲೆಗಳು ಮೇಳೈಸಿತ್ತು  ಜ...

Read more »

ಚುಕ್ಕಿಚಿತ್ರ ಕಲಾವಿದ ವೀರೇಶ ಮ್ಯಾಗಳೇಶಿಗೆ ಸನ್ಮಾನ ಚುಕ್ಕಿಚಿತ್ರ ಕಲಾವಿದ ವೀರೇಶ ಮ್ಯಾಗಳೇಶಿಗೆ ಸನ್ಮಾನ

ಇತ್ತೀಚಿಗೆ ಕೊಪ್ಪಳ ಶ್ರೀ ಗವಿಮಠದ ಆವರಣದಲ್ಲಿರುವ ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಮೈದಾನದಲ್ಲಿ  ನಡೆದ  ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಲ್ಲಿ ದಿನದ ...

Read more »

ಫೆ.೨ ರಿಂದ ೧೯ರ ವರೆಗಿನ ರಾಜ್ಯಮಟ್ಟದ ಮುಷ್ಕರದಲ್ಲಿ, ಅಂಗನವಾಡಿ ಬಂದ್ ಮಾಡಿ ಪಾಲ್ಗೊಳ್ಳಲು ಕರೆ ಫೆ.೨ ರಿಂದ ೧೯ರ ವರೆಗಿನ ರಾಜ್ಯಮಟ್ಟದ ಮುಷ್ಕರದಲ್ಲಿ, ಅಂಗನವಾಡಿ ಬಂದ್ ಮಾಡಿ ಪಾಲ್ಗೊಳ್ಳಲು ಕರೆ

ಕೊಪ್ಪಳ, ಜ.೩೦ : ನಾಳೆ ಫೆ. ೨ ರಿಂದ ಫೆ. ೧೯ ರವರೆಗೆ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಹಲವು ಬೇಡಿಕೆ ಈಡೇರಿಕೆ ಒತ್ತಾಯಿಸಿ ರಾಜ್ಯಮಟ್ಟದ ಮುಷ್ಕರಕ್ಕೆ ಎಲ್ಲ...

Read more »

ದುಶ್ಚಟಗಳಿಂದ ಯುವಪೀಳಿಗೆ ದೂರವಿರಲಿ - ಜೆ.ಪಿ. ಬೆನ್ನೂರ  ದುಶ್ಚಟಗಳಿಂದ ಯುವಪೀಳಿಗೆ ದೂರವಿರಲಿ - ಜೆ.ಪಿ. ಬೆನ್ನೂರ

ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು  ಇರಕಲ್ಲಗಡ ಸರ್ಕಾರಿ ಪ.ಪೂ. ಕಾಲೇಜು ಉಪನ್ಯಾಸಕ ಜೆ.ಪಿ. ಬೆನ್ನೂರ...

Read more »

ಉತ್ಸಾಹಿ ಯುವಕರಿಂದ ಶಾಲೆಗೆ ದೇಣಿಗೆ ಉತ್ಸಾಹಿ ಯುವಕರಿಂದ ಶಾಲೆಗೆ ದೇಣಿಗೆ

ಕೊಪ್ಪಳ : ತಾಲೂಕಿನ ಬಸಾಪೂರ ಗ್ರಾಮದಲ್ಲಿಸ.ಹಿ.ಪ್ರಾ.ಶಾಲೆಯಲ್ಲಿ ೬೬ನೇ ಗಣರಾಜ್ಯೋತ್ಸವದ ದಿನಾಚರಣೆಯ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಗ್ರಾಮದ ...

Read more »

ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾರುಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾರುಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಶುಕ್ರವಾರದಂದು ಕೊಪ್ಪಳ ತಾಲೂಕು ಟಣಕನಕಲ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿ...

Read more »

ಸ್ವಚ್ಛತೆಯ ನೆಪದಲ್ಲಿ ಮತ್ತಷ್ಟು ಬೌದ್ಧಿಕ ಕಸ ಬಿತ್ತುವ ಅಭಿಯಾನ ಸ್ವಚ್ಛತೆಯ ನೆಪದಲ್ಲಿ ಮತ್ತಷ್ಟು ಬೌದ್ಧಿಕ ಕಸ ಬಿತ್ತುವ ಅಭಿಯಾನ

- ಡಾ. ಲಿಂಗಣ್ಣ ಜಂಗಮರ ಹಳ್ಳಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಹಾತ್ಮಗಾಂ ಜಯಂತಿ ಪ್ರಯುಕ್ತ ‘ಸ್ವಚ್ಛ ಭಾರತ ಅಭಿಯಾನ’ದ ಆಂದೋಲನ ಮಾಡಿ ದೇಶದ ತುಂಬಾ...

Read more »
 
Top