PLEASE LOGIN TO KANNADANET.COM FOR REGULAR NEWS-UPDATES

ಮಹಿಳಾ ವಿ.ವಿ: ಪ್ರವೇಶ ದಿನಾಂಕ ವಿಸ್ತರಣೆ ಮಹಿಳಾ ವಿ.ವಿ: ಪ್ರವೇಶ ದಿನಾಂಕ ವಿಸ್ತರಣೆ

 - ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ (೨೦೧೨-೧೩) ಸ್ನಾತಕೋತ್ತರ ಮತ್ತು ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳ ಖಾಲಿ ಉಳಿದ ಸೀಟುಗಳ ಭರ್ತ...

Read more »

ಶ್ರೀನಿವಾಸ ಚಿತ್ರಗಾರರವರಿಗೆ ಪುರಸ್ಕಾರ ಶ್ರೀನಿವಾಸ ಚಿತ್ರಗಾರರವರಿಗೆ ಪುರಸ್ಕಾರ

ಕೊಪ್ಪಳ : ಕೊಪ್ಪಳದ ಮಕ್ಕಳ ಸಾಹಿತಿ ಶ್ರೀನಿವಾಸ ಚಿತ್ರಗಾರರವರಿಗೆ ಮೈಸೂರಿನ ಗ್ರಾಮಾಂತರ ಬುದ್ದಿ ಜೀವಿಗಳ ಬಳಗದವರು ಶ್ರೀ ಶಿವರಾತ್ರಿ ರಾಜೇಂದ್ರ ಕಲಾಭನವದಲ್ಲಿ ರಾಜ್ಯಮ...

Read more »

ಸೆ.೧೭ ರಂದು ವಿಶ್ವಕರ್ಮ ಪೂಜಾ ಮತ್ತು ಹೋಮ ಕಾರ್ಯಕ್ರಮ ಸೆ.೧೭ ರಂದು ವಿಶ್ವಕರ್ಮ ಪೂಜಾ ಮತ್ತು ಹೋಮ ಕಾರ್ಯಕ್ರಮ

ಕೊಪ್ಪಳ,ಆ.೨೯: ನಗರದ ಶ್ರೀ ಸಿರಸಪ್ಪಯ್ಯ ಸ್ವಾಮಿ ಮಠದಲ್ಲಿ ವಿಶ್ವಕರ್ಮ ಸೇವಾ ಸಮಿತಿ ನಗರ ಘಟಕದ ವತಿಯಿಂದ ಬರುವ ಸೆ.೧೭ ರಂದು ವಿಶ್ವಕರ್ಮ ಪೂಜಾ ಮತ್ತು ಹೋಮ ಕಾರ್ಯಕ್ರಮ...

Read more »

ಉಗ್ರ ಕಸಬ್‌ನ ಮರಣ ದಂಡನೆ ಶಿಕ್ಷೆ ಖಾಯಂಗೊಳಿಸಿದ ‘ಸುಪ್ರೀಂ’ ಉಗ್ರ ಕಸಬ್‌ನ ಮರಣ ದಂಡನೆ ಶಿಕ್ಷೆ ಖಾಯಂಗೊಳಿಸಿದ ‘ಸುಪ್ರೀಂ’

26/11 ದಾಳಿ:  ಹೊಸದಿಲ್ಲಿ, ಆ.29: ಮುಂಬೈಯ 26/11 ದಾಳಿಯ ಪ್ರಮುಖ ಆರೋಪಿ, ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಬ್‌ಗೆ ವಿಧಿಸಲಾಗಿದ್ದ ಮರಣ ದಂಡನೆ ಶಿಕ್ಷೆಯನ್ನು ಸುಪ್...

Read more »

ಗುಜರಾತ್: ನರೋಡಾ ಪಾಟಿಯಾ ಹತ್ಯಾಕಾಂಡ; 32 ಮಂದಿ ತಪ್ಪಿತಸ್ಥರು ಗುಜರಾತ್: ನರೋಡಾ ಪಾಟಿಯಾ ಹತ್ಯಾಕಾಂಡ; 32 ಮಂದಿ ತಪ್ಪಿತಸ್ಥರು

; ಅಹಮದಾಬಾದ್ ನ್ಯಾಯಾಲಯ ತೀರ್ಪು ಅಹಮದಾಬಾದ್, ಆ.29: ಗುಜರಾತ್‌ನ ನರೋಡಾ ಪಾಟಿಯಾದಲ್ಲಿ 2002ರಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಅಹಮದಾಬಾದ್ ನ್ಯಾಯಾಲಯ...

Read more »

ಪ್ರಶಸ್ತಿಗಾಗಿ ಯುವ ಬರಹಗಾರರಿಂದ ಪುಸ್ತಕಗಳ ಆಹ್ವಾನ ಪ್ರಶಸ್ತಿಗಾಗಿ ಯುವ ಬರಹಗಾರರಿಂದ ಪುಸ್ತಕಗಳ ಆಹ್ವಾನ

   ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದೂವರೆ ಕೋಟಿ ರೂಪಾಯಿಗಳ ದತ್ತಿಯಿಂದ ಅರಳು ಪ್ರಶಸ್ತಿಗಳನ್ನು ನೀಡಲು ೨೦೧೨...

Read more »

ಸರಸ್ವತಿ ವಿದ್ಯಾಮಂದಿರ   ಉತ್ತಮ ಸ್ಕೌಟಿಂಗ್ ಶಾಲೆ ಪ್ರಶಸ್ತಿ ಸರಸ್ವತಿ ವಿದ್ಯಾಮಂದಿರ ಉತ್ತಮ ಸ್ಕೌಟಿಂಗ್ ಶಾಲೆ ಪ್ರಶಸ್ತಿ

ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ತಾಲೂಕ ಮಟ್ಟದ ಉತ್ತಮ ಸ್ಕೌಟಿಂಗ್ ಶಾಲೆ ಪ್ರಶಸ್ತಿ  ಕೊಪ್ಪಳ : ಆ: ೨೮ ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥ...

Read more »

ಇಸ್ಲಾಂ ಧರ್ಮದಲ್ಲಿ ಸಮಾನತೆಗೆ ಹೆಚ್ಚು ಮಹತ್ವ : ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಇಸ್ಲಾಂ ಧರ್ಮದಲ್ಲಿ ಸಮಾನತೆಗೆ ಹೆಚ್ಚು ಮಹತ್ವ : ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ

ಕೊಪ್ಪಳ,ಆ.೨೫: ಪ್ರತಿಯೊಬ್ಬ ಮನುಷ್ಯ ಸರಿಸಮಾನವಾಗಿದ್ದು, ಆ ಸೃಷ್ಠಿಕರ್ತನ ಆರಾಧನೆ ಮಾತ್ರ ಮಾಡಬೇಕು, ಆತನ ದೃಷ್ಠಿಯಲ್ಲಿ ಎಲ್ಲರು ಸರಿ ಸಮಾನರು. ಎಲ್ಲರು ಒಂದೇ ತಾಯಿ...

Read more »

ದೇವರಾಜ್ ಅರಸ್ ಜನ್ಮದಿನಾಚರಣೆ ಹಾಗೂ ಆರ್‌ಎಸ್‌ಟಿ ಕೇಂದ್ರ ಉದ್ಘಾಟನೆ ದೇವರಾಜ್ ಅರಸ್ ಜನ್ಮದಿನಾಚರಣೆ ಹಾಗೂ ಆರ್‌ಎಸ್‌ಟಿ ಕೇಂದ್ರ ಉದ್ಘಾಟನೆ

ಕೊಪ್ಪಳ : ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ದೇವರಾಜ್ ಅರಸ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಕೊಪ್ಪಳವತಿಯಿ...

Read more »

ಹೈದರಾಬಾದ್‌ನಲ್ಲಿ ಪಾಕ್ ಧ್ವಜಾರೋಹಣದ ಸುಳ್ಳು ವದಂತಿ ಹೈದರಾಬಾದ್‌ನಲ್ಲಿ ಪಾಕ್ ಧ್ವಜಾರೋಹಣದ ಸುಳ್ಳು ವದಂತಿ

ಹೈದರಾಬಾದ್, ಆ. 20: ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿನ ಹೈದರಾಬಾದ್‌ನಲ್ಲಿ ಪಾಕ್ ಪ್ರಜೆಗಳು ತಮ್ಮ ದೇಶದ ಸ್ವಾತಂತ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ ಪೋಟೋವೊಂದ...

Read more »

ಬೇಲ್ ಡೀಲ್ ಪ್ರಕರಣ: ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಶ್ರೀರಾಮುಲು ಬೇಲ್ ಡೀಲ್ ಪ್ರಕರಣ: ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಶ್ರೀರಾಮುಲು

ಹೈದ್ರಾಬಾದ್, ಆ.21: ಬೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಮುಂದೆ ಬಿಎಸ್‌ಆರ್ ಕಾಂಗ್ರೆಸ್‌ನ ಸ್ಥಾಪಕ, ಶಾಸಕ ಶ್ರ...

Read more »

ಮಂಗಳಾಪುರದಲ್ಲಿ ಕೆ.ಎಂ.ಸೈಯ್ಯದ್‌ಗೆ ಸನ್ಮಾನ ಮಂಗಳಾಪುರದಲ್ಲಿ ಕೆ.ಎಂ.ಸೈಯ್ಯದ್‌ಗೆ ಸನ್ಮಾನ

ಕೊಪ್ಪಳ,ಆ.೨೧: ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಹಬ್ಬದ ದಿನದಂದು ತಾಲೂಕಿನ ಮಂಗಳಾಪುರ ಗ್ರಾಮದಲ್ಲಿ ಮುಸ್ಲಿಂ ಕಮೀಟಿ ವತಿಯಿಂದ ಸೈಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗ...

Read more »

ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸಲು ಅನುದಾನ ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸಲು ಅನುದಾನ

   ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ, ಪುರಸಭೆ, ನಗರಸಭೆಗಳಲ್ಲಿ ಶೇ.೨೨.೭೫ ರ ಅನುದಾನದಲ್ಲಿ ಶೇ. ೧೦ ರಷ್ಟು ಅನುದಾನವನ್ನು ವಿದ್ಯಾರ್ಥಿಗಳಿಗಾಗಿ ಪುಸ್ತಕ ಖರೀದಿಸ...

Read more »

ಶಿಕ್ಷಕರಿಗೆ ಯೋಗ, ಆರೋಗ್ಯ ಪ್ರಶಿಕ್ಷಣ ತರಬೇತಿ ಕಾರ್ಯಾಗಾರ ಶಿಕ್ಷಕರಿಗೆ ಯೋಗ, ಆರೋಗ್ಯ ಪ್ರಶಿಕ್ಷಣ ತರಬೇತಿ ಕಾರ್ಯಾಗಾರ

ಆಯುಷ್ ಇಲಾಖೆಯಿಂ   ಆಯುಷ್ ಇಲಾಖೆಯು ಜಿಲ್ಲಾ ಪಂಚಾಯತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆ. ೨೨ ರಿಂದ ೨೭ ರವರೆಗೆ ೦೬ ದಿನಗಳ ಕಾಲ ಕೊಪ್ಪಳ ತಾಲೂಕ...

Read more »

 ಗ್ರಾಮ ಪಂಚಾಯತಿ ಉಪಚುನಾವಣೆ : ಅಧಿಸೂಚನೆ ಪ್ರಕಟ ಗ್ರಾಮ ಪಂಚಾಯತಿ ಉಪಚುನಾವಣೆ : ಅಧಿಸೂಚನೆ ಪ್ರಕಟ

 ): ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ೧೪ ಗ್ರಾಮಪಂಚಾಯತಿಗಳಿಗೆ ಸಂಬಂಧಿಸಿದಂತೆ ಒಟ್ಟು ೧೫ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸುವ ಸಂಬಂಧ ಮೀಸಲಾತ...

Read more »

ಕೊಪ್ಪಳ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ಕೊಪ್ಪಳ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ

ಆ. ೨೪ ರಂದು    ಕೊಪ್ಪಳ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಅಧ್ಯಯನ ನಡೆಸಲು ಕೇಂದ್ರ ಕೃಷಿ ಮತ್ತು ಸಹಕಾರ ಇಲಾಖೆ ಹಾಗೂ ಎಸ್‌ಎಫ್‌ಎಸಿ ಯ ವ್ಯವಸ್ಥಾಪಕ ನಿರ್ದೇಶಕ ಪ್ರವ...

Read more »

ರಾಜೀವಗಾಂಧಿ  ದೇವರಾಜ ಅರಸ ಜನ್ಮದಿನಾಚರಣೆ ರಾಜೀವಗಾಂಧಿ ದೇವರಾಜ ಅರಸ ಜನ್ಮದಿನಾಚರಣೆ

ಕೊಪ್ಪಳ : ದಿ  ೨೦ ರಂದು ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ದಿವಗಂತ ಮಾಜಿ ಪ್ರದಾನಿ ರಾಜೀವಗಾಂಧಿಯವರ ೬೮ ನೇ ಜನ್ಮ ದಿನಾಚರಣೆಯನ್ನು ಹಾಗೂ ದೇವರಾಜ ಅರಸರ ೯೭ ನೇ ಜನ್ಮ...

Read more »

ಅಗಷ್ಟ ೨೫ ರಂದು ಕೊಪ್ಪಳ ಜಿಲ್ಲಾ ನಾಲ್ಕನೆ ಚುಟುಕು ಸಾಹಿತ್ಯ ಸಮ್ಮೇಳನ ಅಗಷ್ಟ ೨೫ ರಂದು ಕೊಪ್ಪಳ ಜಿಲ್ಲಾ ನಾಲ್ಕನೆ ಚುಟುಕು ಸಾಹಿತ್ಯ ಸಮ್ಮೇಳನ

ಕೊಪ್ಪಳ:- ಅಗಷ್ಟ ೨೫ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಲ್ಕನೆ ಚುಟುಕು ಸಾಹಿತ್ಯ ಸಮ್ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚ...

Read more »

ಕವಿಯ ಕಾವ್ಯಕುಶಲತೆ,ಪ್ರೌಡಿಮೆ ಅಭಿವ್ಯಕ್ತಿಸುವ ಶೈಲಿಯಲ್ಲಿದೆ - ಗೋರಂಟ್ಲಿ ಕವಿಯ ಕಾವ್ಯಕುಶಲತೆ,ಪ್ರೌಡಿಮೆ ಅಭಿವ್ಯಕ್ತಿಸುವ ಶೈಲಿಯಲ್ಲಿದೆ - ಗೋರಂಟ್ಲಿ

ಕೊಪ್ಪಳ :  ನಿರಂತರ ಹಾಗೂ ವೈವಿದ್ಯನಯ ಓದಿನಿಂದ ಗಟ್ಟಿ ಬರಹ ಬರುತ್ತದೆ.  ಹಾಡುಗವನಗಳಲ್ಲಿ ಪ್ರಾಸಗಳು ಮುಖ್ಯ.. ಅಭಿವ್ಯಕ್ತಿಸುವ ರೀತಿ ,ಶೈಲಿಯಲ್ಲಿ ಕವಿಯ ಕಾವ...

Read more »

  ದುರ್ಬಲ ವರ್ಗದವರ ಆಶಾ ಜ್ಯೋತಿ ದೇವರಾಜ ಅರಸು- ಸಂಗಣ್ಣ ಕರಡಿ ದುರ್ಬಲ ವರ್ಗದವರ ಆಶಾ ಜ್ಯೋತಿ ದೇವರಾಜ ಅರಸು- ಸಂಗಣ್ಣ ಕರಡಿ

ಬಹುಸಂಖ್ಯಾತರ ವಿರೋಧವನ್ನು ಲೆಕ್ಕಿಸದೆ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ದಿಟ್ಟ ನಿರ್ಧಾರವನ್ನು ಕೈಗೊಳ್ಳುತ್ತಿದ್ದ ದಿವಂಗತ ಡಿ. ದೇವರಾಜ ಅರಸು ಅವರು ದುರ್ಬಲ ...

Read more »

ದಿನೇಶ್ ಅಮೀನ್ ಮಟ್ಟುಗೆ ‘ಅರಸು ಪ್ರಶಸ್ತಿ’ ದಿನೇಶ್ ಅಮೀನ್ ಮಟ್ಟುಗೆ ‘ಅರಸು ಪ್ರಶಸ್ತಿ’

ಬೆಂಗಳೂರು, ಆ.18: ಡಿ.ದೇವರಾಜ ಅರಸುರ 97ನೆ ಜನ್ಮದಿನಾಚರಣೆ ಅಂಗವಾಗಿ ನೀಡಲಾಗುವ ಡಿ.ದೇವರಾಜ ಅರಸು ಪ್ರಶಸ್ತಿಗೆ ರಾಜ್ಯಮಟ್ಟದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್...

Read more »

ವಿಶ್ವ ಛಾಯಾಗ್ರಾಹಕರ ದಿನ ವಿಶ್ವ ಛಾಯಾಗ್ರಾಹಕರ ದಿನ

ಅಗಸ್ಟ್ 19ರಂದು ವಿಶ್ವ ಛಾಯಾಗ್ರಾಹಕರ ದಿನ ಆಚರಿಸಲಾಗುತ್ತಿದೆ. ಶುಭಾಷಯಗಳು World Photography Day August 19

Read more »

೧೦ ದೇವಸ್ಥಾನಗಳ ಅಭಿವೃದ್ಧಿಗೆ ೩೦ ಲಕ್ಷ ರೂ. ಅನುದಾನ ಬಿಡುಗಡೆ- ಸಂಗಣ್ಣ ಕರಡಿ ೧೦ ದೇವಸ್ಥಾನಗಳ ಅಭಿವೃದ್ಧಿಗೆ ೩೦ ಲಕ್ಷ ರೂ. ಅನುದಾನ ಬಿಡುಗಡೆ- ಸಂಗಣ್ಣ ಕರಡಿ

  ಕೊಪ್ಪಳ ತಾಲೂಕಿನ ೯ ಹಾಗೂ ಯಲಬುರ್ಗಾ ತಾಲೂಕಿನ ೦೧ ದೇವಸ್ಥಾನ ಸೇರಿದಂತೆ ಒಟ್ಟು ೧೦   ದೇವಸ್ಥಾನಗಳ ಜೀರ್ಣೋದ್ಧಾರ, ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯಕ್ಕಾಗಿ ಪ್ರತಿ...

Read more »

ಕೊಪ್ಪಳ: ಕಾರು ಚಾಲಕನ ಕೊಲೆಗೈದು ಚಿನ್ನಾಭರಣ ಲೂಟಿ ಕೊಪ್ಪಳ: ಕಾರು ಚಾಲಕನ ಕೊಲೆಗೈದು ಚಿನ್ನಾಭರಣ ಲೂಟಿ

ಕಾರು ಚಾಲಕನ ಕೊಲೆಗೈದು ಕಾರಿನಲ್ಲಿದ್ದವರ ಚಿನ್ನಾಭರಣ ಹಾಗೂ ನಗದನ್ನು ಲೂಟಿ ಮಾಡಿದ ಘಟನೆ ಇಂದು ಕೊಪ್ಪಳ ತಾಲೂಕಿನ ಬೂದಗುಂಡ ಕ್ರಾಸ್ ಬಳಿ ನಡೆದಿದೆ. ಇಂದು ಬೆಳಗ್ಗಿನ ...

Read more »

ವಲಸೆಯ ಹಿಂದೆ ಸಂಘಪರಿವಾರದ ಕೈವಾಡ:ಕಾಂಗ್ರೆಸ್ ಗಂಭೀರ ಆರೋಪ ವಲಸೆಯ ಹಿಂದೆ ಸಂಘಪರಿವಾರದ ಕೈವಾಡ:ಕಾಂಗ್ರೆಸ್ ಗಂಭೀರ ಆರೋಪ

ಬೆಂಗಳೂರು, ಆ.17: ಈಶಾನ್ಯ ರಾಜ್ಯಗಳ ಜನತೆ ಆತಂಕದಿಂದ ಕರ್ನಾಟಕ ಬಿಟ್ಟು ವಲಸೆ ಹೋಗುತ್ತಿರುವುದರ ಹಿಂದೆ ಸಂಘ ಪರಿವಾರದ ಕೈವಾಡವಿದ್ದು, ದೊಡ್ಡ ಮಟ್ಟದ ಕೋಮು ಸಂಘರ್ಷಕ್ಕೆ...

Read more »

ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ & ಪ್ರೌಢಶಾಲೆಗೆ ಪ್ರಥಮ ಸ್ಥಾನ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ & ಪ್ರೌಢಶಾಲೆಗೆ ಪ್ರಥಮ ಸ್ಥಾನ

ಕೊಪ್ಪಳ : ೬೬ ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಆಡಳಿತ ಜಿಲ್ಲಾ ಕ್ರಿಡಾಂಗಣದಲ್ಲಿ ಏರ್ಪಡಿಸಲಾದ ಸಾಮೂಹಿಕ ಪಥ ಸಂಚಲನ ಕಾರ್ಯಕ್ರಮದಲ್ಲಿ ನಗರದ ಹಲವಾರು ...

Read more »

ಕೊಪ್ಪಳದಲ್ಲಿ ೬೬ನೇ ಸ್ವಾತಂತ್ರ್ಯ ದಿನಾಚರಣೆ ಕೊಪ್ಪಳದಲ್ಲಿ ೬೬ನೇ ಸ್ವಾತಂತ್ರ್ಯ ದಿನಾಚರಣೆ

 : ೬೬ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರು...

Read more »

 ಕಿನ್ನಾಳದಲ್ಲಿ ೬೬ ನೇ ಸ್ವಾತಂತ್ರ್ಯೋತ್ಸವ ಕಿನ್ನಾಳದಲ್ಲಿ ೬೬ ನೇ ಸ್ವಾತಂತ್ರ್ಯೋತ್ಸವ

ಸರಕಾರಿ ಹಿರಿಯ ಪಾಥಮಿಕ ಶಾಲೆ ಕೌಲಪೇಟೆ ಕಿನ್ನಾಳದಲ್ಲಿ ೬೬ ನೇ ಸ್ವಾತಂತ್ರ್ಯೋತ್ಸವ    ಕೊಪ್ಪಳ : ಸರಕಾರಿ ಹಿರಿಯ ಪಾಥಮಿಕ ಶಾಲೆ ಕೌಲಪೇಟೆ ಕಿನ್ನಾಳದಲ್ಲಿ  ಅರ್ಥಪೂರ...

Read more »

ಚಂದಾಲಿಂಗಪ್ಪ ಯಲಿಗಾರ-  ಉತ್ತಮ ಸಂಚಾರ ನಿಯಂತ್ರಕ ಪ್ರಶಸ್ತಿ ಚಂದಾಲಿಂಗಪ್ಪ ಯಲಿಗಾರ- ಉತ್ತಮ ಸಂಚಾರ ನಿಯಂತ್ರಕ ಪ್ರಶಸ್ತಿ

ಚಂದಾಲಿಂಗಪ್ಪ ಯಲಿಗಾರವರು ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಉತ್ತಮ ಸಂಚಾರ ನಿಯಂತ್ರಕ ಪ್ರಶಸ್ತಿ ಪಡೆದಿದ್ದಾರೆ. 

Read more »

 ಶ್ರೀ ಗವಿಮಠದ ಕೆರೆಯ ದಡದಲ್ಲಿ ೩೫ ನೇ ಬೆಳಕಿನೆಡೆಗೆ ಶ್ರೀ ಗವಿಮಠದ ಕೆರೆಯ ದಡದಲ್ಲಿ ೩೫ ನೇ ಬೆಳಕಿನೆಡೆಗೆ

ಕೊಪ್ಪಳ: ಶ್ರೀ ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ದಿನಾಂಕ ೧೭-೦೮-೨೦೧೨ ರಂದು ಶುಕ್ರವಾರ ಅಮವಾಸ್ಯೆಯ ದಿನ ಸಾಯಂಕಾಲ ೬-೩೦ಕ್ಕೆ ಶ್ರೀ ಗವಿಮಠದ ಕೆರೆಯ ದಡದಲ...

Read more »

ಧರ್ಮಪಾಲನೆ ಪ್ರತಿಯೊಬ್ಬರ ಕರ್ತವ್ಯ: ಕೆಎಂ ಸಯ್ಯದ್ ಧರ್ಮಪಾಲನೆ ಪ್ರತಿಯೊಬ್ಬರ ಕರ್ತವ್ಯ: ಕೆಎಂ ಸಯ್ಯದ್

ಕೊಪ್ಪಳ: ಪ್ರತಿಯೊಬ್ಬ ಮನುಷ್ಯ ತನ್ನ ದುಡಿಮೆಯ ಆದಾಯದಲ್ಲಿ ಬಡವರಿಗೆ ಅಲ್ಪ ದಾನ ಮಾಡಬೇಕು ಎಂದು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆಎಂ ಸಯ್ಯದ್ ಹೇಳಿದರು. ಅವರು ನಗರದ ತಮ...

Read more »

ಕ್ರೀಡೆ ಮಾನವನ ಅವಿಭಾಜ್ಯ ಅಂಗ - ಕರಡಿ ಸಂಗಣ್ಣ ಕ್ರೀಡೆ ಮಾನವನ ಅವಿಭಾಜ್ಯ ಅಂಗ - ಕರಡಿ ಸಂಗಣ್ಣ

 ಯುವಕರು ಕ್ರೀಡೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಭಾಗವಹಿಸುವಂತಾದಾಗ ಮಾತ್ರ ದೇಶದ ಕ್ರೀಡಾ ಕ್ಷೇತ್ರ ಅಭಿವ್ರದ್ದಿಯಾಗಲು ಸಾಧ್ಯ, ಕ್ರೀಡೆಗಳು ಮಾನವನ ಅವಿಭಾಜ್ಯ ಅಂ...

Read more »

ಕೊಪ್ಪಳ-ಬೆಂಗಳೂರು ಕರೋನಾ ಸ್ಲೀಪರ್ ಬಸ್ ಪ್ರಾರಂಭ ಕೊಪ್ಪಳ-ಬೆಂಗಳೂರು ಕರೋನಾ ಸ್ಲೀಪರ್ ಬಸ್ ಪ್ರಾರಂಭ

 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದಿಂದ ಕೊಪ್ಪಳ-ಬೆಂಗಳೂರು ಮಾರ್ಗದಲ್ಲಿ ನೂತನ ಕರೋನಾ ಸ್ಲೀಪರ್ ಬಸ್ ಅನ್ನು ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅ...

Read more »

 ಕಾರ್ಖಾನೆಗಳಿಗೆ ನೀರು : ಮೀಟರ್ ಅಳವಡಿಕೆ ಕಡ್ಡಾಯ- ಬಸನಗೌಡ ಬ್ಯಾಗವಾಟ್ ಕಾರ್ಖಾನೆಗಳಿಗೆ ನೀರು : ಮೀಟರ್ ಅಳವಡಿಕೆ ಕಡ್ಡಾಯ- ಬಸನಗೌಡ ಬ್ಯಾಗವಾಟ್

 : ತುಂಗಭದ್ರಾ ಜಲಾಶಯದಿಂದ ನೀರು ಪಡೆಯುತ್ತಿರುವ ಕಾರ್ಖಾನೆಗಳು ಇನ್ನು ಮುಂದೆ ಕಡ್ಡಾಯವಾಗಿ ಜಾಕ್‌ವೆಲ್‌ಗಳಿಂದ ಮೀಟರ್ ಅಳವಡಿಸಿಕೊಂಡು ಪಡೆಯಬೇಕು,  ಇಲ್ಲದಿದ್ದಲ್ಲಿ ಅ...

Read more »

ಪುಷ್ಪಲತಾ ಏಳುಬಾವಿ ಮಕ್ಕಳ ಮನಗೆಲ್ಲುವ ಕವಿಯತ್ರಿ ಪುಷ್ಪಲತಾ ಏಳುಬಾವಿ ಮಕ್ಕಳ ಮನಗೆಲ್ಲುವ ಕವಿಯತ್ರಿ

ಕೊಪ್ಪಳ : ಸರಳ ಪ್ರಾಸದಿಂದ ರಚಿತವಾಗಿರುವ ಕವನಗಳು ಮಕ್ಕಳನ್ನು ತಲುಪುತ್ತವೆ. ದೇಶಭಕ್ತಿ,ಪ್ರೇರಣೆ ನೀಡುವಂತಹ ಕವನಗಳನ್ನು ರಚಿಸಿರುವ ಪುಷ್ಪಲತಾ ರಾಜಶೇಖರ ಏಳುಬಾವಿ  ...

Read more »

ನಗರದಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ೧೦ ಲಕ್ಷ ರೂ - ಸಂಗಣ್ಣ ಕರಡಿ ಭರವಸೆ ನಗರದಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ೧೦ ಲಕ್ಷ ರೂ - ಸಂಗಣ್ಣ ಕರಡಿ ಭರವಸೆ

ಕೊಪ್ಪಳ : ನಗರದಲ್ಲಿ ಆರ್ಟ್ ಗ್ಯಾಲರಿ ನಿರ್ಮಿಸಲು ಸ್ಥಳಾವಕಾಶ ಮತ್ತು ಕಟ್ಟಡದ ಸಲುವಾಗಿ ೧೦ ಲಕ್ಷ ರೂ ಅನುದಾನ ಬಿಡುಗಡೆ ಮಾಡುವುದಾಗಿ ಶಾಸಕ ಸಂಗಣ್ಣ ಕರಡಿ ಭರವಸೆ ನ...

Read more »

  ೬೬ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ೬೬ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ

  ೬೬ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆ. ೧೫ ರಂದು ಬೆಳಿಗ್ಗೆ ೯ ಗಂಟೆಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ.        ಕೊಪ್ಪಳ ಜಿಲ್ಲಾ ಉಸ್ತು...

Read more »

ದತ್ತಿನಿಧಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ ದತ್ತಿನಿಧಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

  ಪ್ರಕಾಶಕ ಆರ್.ಎನ್. ಹಬ್ಬು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದು ಲಕ್ಷ ರೂ.ಗಳ ದತ್ತಿನಿಧಿಯಿಂದ ೨೦೧೦-೧೧ ನೇ ಸಾಲಿನ ವಿಮರ್ಶೆ ಪ್ರಕಾರದ ಪುಸ್...

Read more »

ದತ್ತಿನಿಧಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ ದತ್ತಿನಿಧಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

  ಪ್ರಕಾಶಕ ಆರ್.ಎನ್. ಹಬ್ಬು ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಒಂದು ಲಕ್ಷ ರೂ.ಗಳ ದತ್ತಿನಿಧಿಯಿಂದ ೨೦೧೦-೧೧ ನೇ ಸಾಲಿನ ವಿಮರ್ಶೆ ಪ್ರಕಾರದ ಪುಸ್...

Read more »

 ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ. ಕುಲಸಚಿವರ ಸ್ಪಷ್ಟನೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ. ಕುಲಸಚಿವರ ಸ್ಪಷ್ಟನೆ

  ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಪೀಠೋಪಕರಣ ಖರೀದಿಯಲ್ಲಿ ಅಕ್ರಮವೆಸಗಲು ಪ್ರಯತ್ನಿಸಲಾಗಿತ್ತೆಂಬ ಸುದ್ದಿಯಲ್ಲಿ ಯಾವುದೇ...

Read more »

ಮಳೆಮಲ್ಲೇಶ್ವರ ಜಾತ್ರೆ ಭಾವೈಕ್ಯದ ಸಂಕೇತ: ಕೆ.ಎಂ ಸಯ್ಯದ್ ಮಳೆಮಲ್ಲೇಶ್ವರ ಜಾತ್ರೆ ಭಾವೈಕ್ಯದ ಸಂಕೇತ: ಕೆ.ಎಂ ಸಯ್ಯದ್

ಕೊಪ್ಪಳ ೧೩ : ನಗರದಲ್ಲಿ ಪ್ರತಿವರ್ಷ ಜರುಗುವ ಮಳೆಮಲ್ಲೇಶ್ವರ ಜಾತ್ರೆ ಬಾವೈಕ್ಯದ ಸಂಕೇತವಾಗಿದೆ ಎಂದು ಸಯ್ಯದ್ ಪೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಪಕ್ಷದ ಮುಖಂಡ ...

Read more »

ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್‌ರಿಂದ ಇಫ್ತಾರ್ ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್‌ರಿಂದ ಇಫ್ತಾರ್

ರಂಜಾನ್ ಪ್ರಯುಕ್ತ ತಳಕಲ್ಲ ವಸತಿ ಶಾಲೆ ವಿದ್ಯಾರ್ಥಿಗಳಿಗೆ  ಕೊಪ್ಪಳ. ಆ. ೧೩ : ಮುಸ್ಲಿಂ ಸಮಾಜದ ಪವಿತ್ರ ರಂಜಾನ್ ಮಾಸಾಚಾರಣೆ ಪ್ರಯುಕ್ತ ಜಿಲ್ಲೆಯ ಯಲಬುರ್ಗಾ ತಾಲ್ಲ...

Read more »

ವಿಶ್ವಜೈವಿಕ ದಿನಾಚರಣೆ ಆರ್ ಎಸ್ ಟಿ ಕೇಂದ್ರ  ಉದ್ಘಾಟನೆ ವಿಶ್ವಜೈವಿಕ ದಿನಾಚರಣೆ ಆರ್ ಎಸ್ ಟಿ ಕೇಂದ್ರ ಉದ್ಘಾಟನೆ

Read more »

ಡಿ.ಇಡಿ ಮತ್ತು ಡಿ.ಪಿ.ಇಡಿ ಪ್ರವೇಶ  :  ಆನ್‌ಲೈನ ಮೂಲಕ ಅರ್ಜಿ ಸಲ್ಲಿಸಲು ಸೂಚನೆ ಡಿ.ಇಡಿ ಮತ್ತು ಡಿ.ಪಿ.ಇಡಿ ಪ್ರವೇಶ : ಆನ್‌ಲೈನ ಮೂಲಕ ಅರ್ಜಿ ಸಲ್ಲಿಸಲು ಸೂಚನೆ

 ಆನ್‌ಲೈನ ಮೂಲಕ ಅರ್ಜಿ ಸಲ್ಲಿಸಲು ಸೂಚನೆ  : ಪ್ರಸಕ್ತ ಸಾಲಿಗೆ ಡಿ.ಇಡಿ ಮತ್ತು ಡಿ.ಪಿ.ಇಡಿ ಕೋರ್ಸ್‌ಗಳ ವ್ಯಾಸಂಗಕ್ಕಾಗಿ ರಾಜ್ಯದಲ್ಲಿಯ ಎಲ್ಲ ಶಿಕ್ಷಕರ ತರಬೇತಿ ಕೇಂ...

Read more »

ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ. : ಸ್ನಾತಕೋತ್ತರ ಪದವಿ ಪ್ರವೇಶಾತಿ ಪಟ್ಟಿ ಪ್ರಕಟ ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ. : ಸ್ನಾತಕೋತ್ತರ ಪದವಿ ಪ್ರವೇಶಾತಿ ಪಟ್ಟಿ ಪ್ರಕಟ

  ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ಪದವಿಗಳ ಪ್ರವೇಶಾತಿಗೆ ಸಂಬಂಧಿಸಿದ ಆಯ್ಕೆ ಪಟ್ಟಿ ಮತ್ತು ಕಾಯ್ದಿರಿಸಿದ ಪಟ್ಟಿಯನ್ನ...

Read more »

ತುಂಗಭದ್ರಾ : ವಿವಿಧ ಕಾಲುವೆಗಳಿಗೆ ನೀರು ಬಿಡುವ ಅವಧಿ ತುಂಗಭದ್ರಾ : ವಿವಿಧ ಕಾಲುವೆಗಳಿಗೆ ನೀರು ಬಿಡುವ ಅವಧಿ

  ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ೯೫ನೇ ಸಭೆಯಲ್ಲಿ ನಿರ್ಣಯ ಕೈಗೊಂಡಂತೆ ಮುಂಗಾರು ಹಂಗಾಮಿಗೆ ವಿವಿಧ ಕಾಲುವೆಗಳಿಗೆ ಲಭ್ಯತೆ ಅನ...

Read more »

ರಾಜ್ಯ ಛಾಯಾ ಚಿತ್ರ ಸ್ಪರ್ಧೆ ಕಂದಕೂರಗೆ ಪ್ರಶಸ್ತಿ ರಾಜ್ಯ ಛಾಯಾ ಚಿತ್ರ ಸ್ಪರ್ಧೆ ಕಂದಕೂರಗೆ ಪ್ರಶಸ್ತಿ

ಕೊಪ್ಪಳ ಆ.೯ನಗರದ ಪ್ರತಿಭಾವಂತ ಛಾಯಾಚಿತ್ರಗ್ರಾಹಕ ಪ್ರಕಾಶ ಕಂದಕೂರ ಮತ್ತೊಮ್ಮೆ ರಾಜ್ಯಮಟ್ಟದ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.ಬೆಂಗಳೂರಿನ ಕರ್...

Read more »

ಶ್ರೀ ಕ್ರಷ್ಣಾ ಜನ್ಮಾಷ್ಟಮಿ ಶಾಲಾ ಮಕ್ಕಳಿಂದ ಕೃಷ್ಣನ ವೇಷ ಭೂಷಣ ಸ್ಪರ್ಧೆ ಶ್ರೀ ಕ್ರಷ್ಣಾ ಜನ್ಮಾಷ್ಟಮಿ ಶಾಲಾ ಮಕ್ಕಳಿಂದ ಕೃಷ್ಣನ ವೇಷ ಭೂಷಣ ಸ್ಪರ್ಧೆ

ಕೊಪ್ಪಳ : ಭಾಗ್ಯನಗರದ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ೨೦೧೨-೧೩ ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದಿನಾಂಕ ೦೯  ಬೆಳಿಗ್ಗೆ ೧೦:೩೦ಕ್ಕೆ ಶಾಲಾ ಆವರಣದಲ್ಲಿ  ನರ...

Read more »

ಕೊಪ್ಪಳ ವಿಧಾನ ಸಭಾ ಕ್ಷೇತ್ರದ   ಯುವ ಕಾಂಗ್ರೆಸ್ ಅಧ್ಯಕ್ಷರಾಗಿ  ಕಾಟನ್ ಪಾಷಾ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಟನ್ ಪಾಷಾ

ಉಪಾಧ್ಯಕ್ಷರಾಗಿ ಸುರೇಶ ವಿ.ದಾಸರಡ್ಡಿ,ಮುತ್ತುರಾಜ ಕುಷ್ಟಗಿ ಖಜಾಂಚಿ,ಶಿದ್ದನಗೌಡ ಹಿರೇಗೌಡ್ರ ಪ್ರದಾನ ಕಾರ್ಯದರ್ಶಿ,ಅಂದಪ್ಪ  ಯಲ್ಲಮ್ಮನವರ ಜಂಟಿ ಕಾರ್ಯದರ್ಶಿ ,ಮ...

Read more »

ಇಪ್ತಿಯಾರಕೂಟ ವ್ಯವಸ್ಥೆ ಹಾಗೂ ನೋಟ್‌ಬುಕ್ ವಿತರಣೆ ಇಪ್ತಿಯಾರಕೂಟ ವ್ಯವಸ್ಥೆ ಹಾಗೂ ನೋಟ್‌ಬುಕ್ ವಿತರಣೆ

ಅಳವಂಡಿ ಗ್ರಾಮದಲ್ಲಿಕೆ.ಎಮ್ ಸಯ್ಯದ್‌ರಿಂದ.   ಇಪ್ತಿಯಾರಕೂಟ ವ್ಯವಸ್ಥೆ ಹಾಗೂ ನೋಟ್‌ಬುಕ್ ವಿತರಣೆ :  ಕೊಪ್ಪಳ ೦೯ : ತಾಲ್ಲೂಕಿನ ಅಳವಂಡಿ ಗ್ರಾಮದಲ್ಲಿ ದಿನಾಂಕ:೦...

Read more »

ಯಶಸ್ವಿ  ಬಹುಭಾಷಾ ಕವಿ ಸಮ್ಮೇಳನ ಯಶಸ್ವಿ ಬಹುಭಾಷಾ ಕವಿ ಸಮ್ಮೇಳನ

ಪ್ರಥಮ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ ಮತ್ತು ಸಾಂಸ್ಕೃತಿಕ ಉತ್ಸವ ಯಶಸ್ವಿ (ಏಣಗಿ ನಟರಾಜ ವೇದಿಕೆ) ಕೊಪ್ಪಳ ಆ. ೯. ವಿಶ್ವ ಎಜ್ಯುಕೇಶನಲ್ ಆಂಡ ವೆಲ್‌ಫೇ...

Read more »
 
Top