PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳದಲ್ಲಿ ಗೆದ್ದಿದ್ದು ಸಂಗಣ್ಣ ಕರಡಿ'ಯೂರಪ್ಪ ಕೊಪ್ಪಳದಲ್ಲಿ ಗೆದ್ದಿದ್ದು ಸಂಗಣ್ಣ ಕರಡಿ'ಯೂರಪ್ಪ

ಕೊಪ್ಪಳ: ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಕೊಪ್ಪಳ ವಿಧಾನ ಸಭೆ ಉಪ ಚುನಾವಣೆಯಲ್ಲಿ ಮತಗಳ ಆಧಾರದಲ್ಲಿ ಮೇಲ್ನೋಟಕ್ಕೆ ಕಮಲ ಪಕ್ಷ ಜಯ ಗಳಿಸಿದ್ದರೂ, ವಾಸ್...

Read more »

ಹದ್ದು ಮೀರಿದ ವರ್ತನೆ : ಈಶ್ವರಪ್ಪ ಸಿಡಿಮಿಡಿ ಹದ್ದು ಮೀರಿದ ವರ್ತನೆ : ಈಶ್ವರಪ್ಪ ಸಿಡಿಮಿಡಿ

ಶಿವಮೊಗ್ಗ, : ಯಡಿಯೂರಪ್ಪನಾಯಕತ್ವದಿಂದಲೇ ಕೊಪ್ಪಳ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ವಿಜಯ ಸಾಧಿಸಲು ಸಾಧ್ಯವಾಯಿತೆಂಬ ಅಬಕಾರಿ ಸಚಿವ ರೇಣು...

Read more »

ಕೊಲ್ಲಿ ನಾಗೇಶ್ವರರಾವ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರ ಕೊಲ್ಲಿ ನಾಗೇಶ್ವರರಾವ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರ

ಗಂಗಾವತಿ :  ಕಾಲೇಜಿನ ಅವ್ಯವಸ್ಥೆಯನ್ನು ಖಂಡಿಸಿ ಸ್ನಾತಕೊತ್ತರ ಪದವಿ ಮತ್ತು ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದರು.ಕೊಲ್ಲಿ ನಾಗೇಶ್ವರರಾವ ಸರಕಾರಿ ಕಾಲೇ...

Read more »

ತೂಕ, ಅಳತೆಯಲ್ಲಿ ವಂಚನೆ : ೨. ೩೮ ಲಕ್ಷ ರೂ. ದಂಡ ವಸೂಲು ತೂಕ, ಅಳತೆಯಲ್ಲಿ ವಂಚನೆ : ೨. ೩೮ ಲಕ್ಷ ರೂ. ದಂಡ ವಸೂಲು

ಕೊಪ್ಪಳ ಸೆ. : ಕೊಪ್ಪಳದ ಕಾನೂನು ಮಾಪನಾಶಾಸ್ತ್ರ ಇಲಾಖೆಯು ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ನಿಂದ ಆಗಸ್ಟ್ ಅಂತ್ಯದವರೆಗೆ ತೂಕ ಮತ್ತು ಅಳತೆಯಲ್ಲಿನ ವಂಚನೆಯ ಬಗ್ಗ...

Read more »

ಅಕ್ರಮವಾಗಿ ಸ್ಫೊಟಕ ವಸ್ತುಗಳ ದಾಸ್ತಾನು : ಆರೋಪಿಗೆ ೫ ವರ್ಷ ಕಾರಾಗೃಹ ಶಿಕ್ಷೆ ಅಕ್ರಮವಾಗಿ ಸ್ಫೊಟಕ ವಸ್ತುಗಳ ದಾಸ್ತಾನು : ಆರೋಪಿಗೆ ೫ ವರ್ಷ ಕಾರಾಗೃಹ ಶಿಕ್ಷೆ

ಕೊಪ್ಪಳ ಸೆ. : ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಯಲ್ಲೇಶಿ ಅಲಿಯಾಸ್ ರಾಜಾ ತಂದೆ ಅರ್‍ಮುಗಂ ಎಂಬಾತ ತನ್ನ ಮನೆಯಲ್ಲಿ ೫೧ ಕೆ.ಜಿ. ಸ್ಫೋಟಕ ವಸ್ತುಗಳನ್ನು ಅನಧಿಕೃತವಾ...

Read more »

ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮ

ಕೊಪ್ಪಳ ಸೆ : ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ ಮತ್ತು ಯಲಬುರ್ಗಾ ಸೇರಿದಂತೆ ಕೊಪ್ಪಳ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ, ಒಟ್ಟು ನಾಲ್ಕು ವಿಧಾನಸಭಾ ಕ್...

Read more »

ಕೊಪ್ಪಳ: ಬಿಜೆಪಿ ವರಿಷ್ಠರನ್ನು ಸೋಲಿಸಿದ ಯಡಿಯೂರಪ್ಪ ಕೊಪ್ಪಳ: ಬಿಜೆಪಿ ವರಿಷ್ಠರನ್ನು ಸೋಲಿಸಿದ ಯಡಿಯೂರಪ್ಪ

ಎರಡು ಮುಖ್ಯ ಕಾರಣಗಳಿಗಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕರಡಿ ಸಂಗಣ್ಣ ಸೋಲಲೇ ಬೇಕಾಗಿತ್ತು. ಒಂದು, ತನ್ನ ರಾಜಕೀಯ ದುರುದ್ದೇಶಕ್ಕಾಗಿ ಕೊಪ್ಪಳ ಕ್ಷೇತ್ರದ ಮೇಲೆ ...

Read more »

ಕೊಪ್ಪಳ ಉಪಚುನಾವಣೆ : ಸಂಗಣ್ಣ ಕರಡಿ ಅವರಿಗೆ ಗೆಲುವು ಕೊಪ್ಪಳ ಉಪಚುನಾವಣೆ : ಸಂಗಣ್ಣ ಕರಡಿ ಅವರಿಗೆ ಗೆಲುವು

ಕೊಪ್ಪಳ ಸೆ. : ಕೊಪ್ಪಳ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಸದ್ಯ ನಡೆದ ಉಪಚುನಾವಣೆಯಲ್ಲಿ ೧೨೪೮೮ ಮತಗಳ ಅಂತರದ...

Read more »

ಅಭ್ಯರ್ಥಿಗಳು -   ಪಡೆದ  ಒಟ್ಟು ಮತಗಳು ಅಭ್ಯರ್ಥಿಗಳು - ಪಡೆದ ಒಟ್ಟು ಮತಗಳು

  Karadi Sanganna Amarappa                                           60405  Pradeep V Malipatil Kavaloorgoudra                        ...

Read more »

ಕರಡಿ ಸಂಗಣ್ಣಗೆ ಭರ್ಜರಿ ಗೆಲುವು ಕರಡಿ ಸಂಗಣ್ಣಗೆ ಭರ್ಜರಿ ಗೆಲುವು

ಕೊಪ್ಪಳ : ಆಪರೇಷನ್ ಕಮಲದಿಂದಾಗಿ ಉಪಚುನಾವಣೆಗೆ ಕಾರಣೀಕರ್ತರಾಗಿದ್ದ ಕರಡಿ ಸಂಗಣ್ಣ  ಉಪಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್...

Read more »

ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧ ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧ

ಕೊಪ್ಪಳ ಸೆ. : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಮತ ಎಣಿಕೆ ಕಾರ್ಯ ಸೆ. ೨೯ ರಂದು ಬೆಳಿಗ್ಗೆ ೮ ಗಂಟೆಯಿಂದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯದಲ್ಲ...

Read more »

ಹುಲಗಿ ದಸರಾ ಉತ್ಸವದಲ್ಲಿ ಸ್ಥಳೀಯ ಕಲಾವಿದರ ಕಡೆಗಣನೆ, ವಿಷಾಧ ಹುಲಗಿ ದಸರಾ ಉತ್ಸವದಲ್ಲಿ ಸ್ಥಳೀಯ ಕಲಾವಿದರ ಕಡೆಗಣನೆ, ವಿಷಾಧ

ಕೊಪ್ಪಳ, ಸೆ. ೨೮: ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಹುಲಗಿ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಲು ಅವಕಾಶ ಕೋರಿ ಜಿಲ್ಲೆಯ ಕಲಾವಿದರು ಅರ್ಜಿ ಸಲ್ಲಿಸಿದ್ದರೂ...

Read more »

ಬಿಸರಳ್ಳಿ ಮರು ಮತದಾನ: ಶೇ. ೭೮. ೮೭ ಮತದಾನ ಬಿಸರಳ್ಳಿ ಮರು ಮತದಾನ: ಶೇ. ೭೮. ೮೭ ಮತದಾನ

ಕೊಪ್ಪಳ ಸೆ. : ಮತಯಂತ್ರ ದೋಷದ ಕಾರಣದಿಂದ ಬಿಸರಳ್ಳಿಯ ಮತಗಟ್ಟೆ ಸಂಖ್ಯೆ ೫೩ ರಲ್ಲಿ ಸೆ. ೨೮ ರಂದು ಬುಧವಾರ ನಡೆದ ಮರು ಮತದಾನದಲ್ಲಿ ಒಟ್ಟಾರೆ ಶೇ. ೭೮. ೮೭ ರಷ್ಟು ಮತದಾ...

Read more »

ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆ : ಮತ ಎಣಿಕೆಗೆ ಸಕಲ ಸಜ್ಜು ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆ : ಮತ ಎಣಿಕೆಗೆ ಸಕಲ ಸಜ್ಜು

ಕೊಪ್ಪಳ ಸೆ ): ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯ ಸೆ. ೨೯ ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವ...

Read more »

ಮತ ಎಣಿಕೆ : ನಿಷೇಧಾಜ್ಞೆ ಜಾರಿ ಮತ ಎಣಿಕೆ : ನಿಷೇಧಾಜ್ಞೆ ಜಾರಿ

ಕೊಪ್ಪಳ ಸೆ.   : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆ ನಿಮಿತ್ತ ಮತ ಎಣಿಕೆ ಪ್ರಕ್ರಿಯೆ ಸೆ. ೨೯ ರಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ವಿದ್ಯಾಲಯದಲ್ಲಿ ನಡೆಯ...

Read more »

ಕೊಪ್ಪಳದಲ್ಲಿ ನಾಡ ಹಬ್ಬ ದಸರಾ ಉತ್ಸವ ಕೊಪ್ಪಳದಲ್ಲಿ ನಾಡ ಹಬ್ಬ ದಸರಾ ಉತ್ಸವ

   ಶ್ರೀ ದುರ್ಗಾದೇವಿ ಮಿತ್ರ ಮಂಡಳಿ ಗಡಿಯಾರ ಕಂಬ ಕೊಪ್ಪಳ ಇವರಿಂದ  ೨೮-೦೯-೨೦೧೧ ರಂದು ಶ್ರೀ ದುರ್ಗಾದೇವಿ  ಮಿತ್ರ ಮಂಡಳಿಯವರ ವತಿಯಿಂದ  ನಡೆಸಲಾಗುವ  ನಾಡ ಹಬ್ಬ ದಸರಾ...

Read more »

ಸೆ. ೨೮ ರಿಂದ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವ ಸೆ. ೨೮ ರಿಂದ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವ

ಕೊಪ್ಪಳ ಸೆ.  ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವ ಸೆ. ೨೮ ರಿಂದ ಪ್ರಾರಂಭಗೊಳ್ಳಲಿದ್ದು, ಅಕ್ಟೋಬ...

Read more »

‘ಮುತ್ತೈದೆ’ ಶಬ್ದ ನಿಷೇಧವಾಗಲಿ ‘ಮುತ್ತೈದೆ’ ಶಬ್ದ ನಿಷೇಧವಾಗಲಿ

ಇತ್ತೀಚೆಗೆ ಮಂಗಳೂರಿನಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು ಒಂದು ಘೋಷಣೆಯನ್ನು ಮಾಡಿದರು. ‘‘ಈ ಬಾರಿ ಮಂಗಳೂರು ದಸರಾ ಕಾರ್ಯಕ್ರಮದ ಮಂಗಳ ಕಾರ್ಯಗಳನ್ನು ವಿಧ...

Read more »

೧೦೮ ಆಂಬ್ಯುಲೆನ್ಸ್ ಸಿಬ್ಬಂದಿ ಮುಷ್ಕರ : ಆರೋಗ್ಯ ಇಲಾಖೆಯಿಂದ ಪರ್ಯಾಯ ವ್ಯವಸ್ಥೆ ೧೦೮ ಆಂಬ್ಯುಲೆನ್ಸ್ ಸಿಬ್ಬಂದಿ ಮುಷ್ಕರ : ಆರೋಗ್ಯ ಇಲಾಖೆಯಿಂದ ಪರ್ಯಾಯ ವ್ಯವಸ್ಥೆ

ಕೊಪ್ಪಳ ಸೆ. : ಜಿಲ್ಲೆಯ ಎಲ್ಲ ೧೦೮ ಅಂಬ್ಯೂಲನ್ಸ ಸಿಬ್ಬಂದಿಗಳು ಸೆ. ೨೮ ರಿಂದ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವದರಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲ...

Read more »

ಸೆ. ೨೮ ರಂದು ಬಿಸರಳ್ಳಿಯಲ್ಲಿ ಮರು ಮತದಾನ ಸೆ. ೨೮ ರಂದು ಬಿಸರಳ್ಳಿಯಲ್ಲಿ ಮರು ಮತದಾನ

ಕೊಪ್ಪಳ ಸೆ. : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಸೆ. ೨೬ ರಂದು ಬಿಸರಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ ೫೩ ರಲ್ಲಿ ನಡೆದ ಮತದಾನದಲ್ಲಿ ವಿದ್ಯುನ...

Read more »

ಆಳ್ವಾಸ್ ನುಡಿಸಿರಿ 2011-ಎಂ.ಎಂ.ಕಲಬುರ್ಗಿ ಅಧ್ಯಕ್ಷರು ಆಳ್ವಾಸ್ ನುಡಿಸಿರಿ 2011-ಎಂ.ಎಂ.ಕಲಬುರ್ಗಿ ಅಧ್ಯಕ್ಷರು

ಆಳ್ವಾಸ್ ನುಡಿಸಿರಿ 2011 ಇದೇ ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ. ಇದರ ಸರ್ವಾಧ್ಯಕ್ಷರಾಗಿ ಎಂ.ಎಂ.ಕಲಬುರ್ಗಿ ಸರ್ವಾನು...

Read more »

೨೪ ನೆ ಬೆಳಕಿನಡೆ ಕಾರ್ಯಕ್ರಮ ೨೪ ನೆ ಬೆಳಕಿನಡೆ ಕಾರ್ಯಕ್ರಮ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ ಕೊಪ್ಪಳದಲ್ಲಿ ಪ್ರತಿ ಅಮವಾಸ್ಯೆಯ ಅಂಗವಾಗಿ  ದಿನಾಂಕ ೨೭-೦೯-೨೦೧೧ ರಂದು ಶ್ರೀಮಠದ ಕೆರೆಯ ದಡದಲ್ಲಿ  ೨೪ ನೆ ಬೆಳಕಿನಡೆ ಕಾರ್ಯಕ್ರಮವು ...

Read more »

ಕೊಪ್ಪಳ ಚುನಾವಣೆ ಶಾಂತಿಯುತ ; ಶೇ.71.49ರಷ್ಟು ಮತದಾನ ಕೊಪ್ಪಳ ಚುನಾವಣೆ ಶಾಂತಿಯುತ ; ಶೇ.71.49ರಷ್ಟು ಮತದಾನ

ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಕರಡಿ ಸಂಗಣ್ಣ ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿಗೆ ಸೇರಿದ್ದರಿಂದ ಈ ಉಪಚುನಾವಣೆ ನಡೆದಿದೆ.  ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ನಡೆದ ಮತದ...

Read more »

VOTING STATISTICS OF BYE ELECTION VOTING STATISTICS OF BYE ELECTION

Gudageri 82.39 Handral 82.13 Hanawal 82.95 Vadaganahal 73.73 Halageri-1 72.91 Halageri-2 73.64 ...

Read more »

ಮೈಸೂರು ಪತ್ರಿಕಾ ಛಾಯಾಗ್ರಾಹಕರ  ಚಿತ್ರ ಪ್ರದರ್ಶನ ಮೈಸೂರು ಪತ್ರಿಕಾ ಛಾಯಾಗ್ರಾಹಕರ ಚಿತ್ರ ಪ್ರದರ್ಶನ

ಕೆಲ ವರ್ಷಗಳಿಂದ ನಾನಾ ಛಾಯಾ ಚಿತ್ರ ಪ್ರದರ್ಶನ ಆಯೋಜಿಸಿರುವ ಮೈಸೂರು   ಪತ್ರಿಕಾ  ಛಾಯಾಗ್ರಾಹಕರು ಈ ದಸರೆಗೆ ವಿಶಿಷ್ಟ ಛಾಯಾಚಿತ್ರ ಪ್ರದರ್ಶನವನ್ನು ಸೆಪ್ಟೆಂಬರ್ ೨೭...

Read more »

ಬಂದೋಬಸ್ತ್ ......ಲೆಕ್ಕಾಚಾರಗಳು.... ಬಂದೋಬಸ್ತ್ ......ಲೆಕ್ಕಾಚಾರಗಳು....

Read more »

ಎಲೆಕ್ಷನ್  ಲೈವ್ ರಿಪೋರ್ಟಿಂಗ್ ಎಲೆಕ್ಷನ್ ಲೈವ್ ರಿಪೋರ್ಟಿಂಗ್

ಸಮಯ ಟಿವಿಯ ಲೈವ ರಿಪೋರ್ಟಿಂಗ್ 

Read more »

ಕೊಪ್ಪಳ : ಮತದಾನದ ಕೆಲವು ದೃಶ್ಯಗಳು ಕೊಪ್ಪಳ : ಮತದಾನದ ಕೆಲವು ದೃಶ್ಯಗಳು

Read more »

ಕಾಂಗ್ರೆಸ್‌ನ ಚುನಾವಣಾ ಕುತಂತ್ರಕ್ಕೆ ಬಲಿಯಾಗಬೇಡಿ- ಪ್ರದೀಪಗೌಡ ಮಾ.ಪಾಟೀಲ ಕಾಂಗ್ರೆಸ್‌ನ ಚುನಾವಣಾ ಕುತಂತ್ರಕ್ಕೆ ಬಲಿಯಾಗಬೇಡಿ- ಪ್ರದೀಪಗೌಡ ಮಾ.ಪಾಟೀಲ

ಕೊಪ್ಪಳ : ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರದ ಸಮಯದ ಫೋಟೋಗಳನ್ನು ಹಂಚಿ ಜನರಲ್ಲಿ ಗೊಂದಲ ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌ನ ಈ ಕುತಂ...

Read more »

ವಿದ್ಯುನ್ಮಾನ ಮತಯಂತ್ರ  EVM Electronic Voting Machine ವಿದ್ಯುನ್ಮಾನ ಮತಯಂತ್ರ EVM Electronic Voting Machine

ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅನಕ್ಷರಸ್ಥರೆ ಹೆಚ್ಚಾಗಿರುವ ಭಾರತದಲ್ಲಿ ಚುನಾವಣೆ ಆಯೋಗವು ಆಧುನಿಕ ತಂತ್ರeನ ಬಳಕೆ, ಪಾರದರ್ಶಕ ಚುನಾವಣಾ ಕ್ರಮ...

Read more »

ಕೊಪ್ಪಳ ಉಪಸಮರ ಕೊಪ್ಪಳ ಉಪಸಮರ

ಕೊಪ್ಪಳ, ಸೆ.25: ಸೋಮವಾರ ನಡೆಯಲಿರುವ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ. ನಾಳೆ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ನ...

Read more »

ಮತದಾನ ಕೇಂದ್ರ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ಪ್ರಚಾರ ಶಿಕ್ಷಾರ್ಹ ಅಪರಾಧ ಮತದಾನ ಕೇಂದ್ರ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ಪ್ರಚಾರ ಶಿಕ್ಷಾರ್ಹ ಅಪರಾಧ

ಕೊಪ್ಪಳ ಸೆ.   : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಸೆ. ೨೬ ರಂದು ಮತದಾನ ನಡೆಯಲಿದೆ.  ಮತದಾನ ಕೇಂದ್ರದ...

Read more »

ಬಹಿರಂಗ ಪ್ರಚಾರಕ್ಕೆ ತೆರೆ : ಹಣ, ಮದ್ಯ ಹಂಚಿಕೆ ಕಂಡುಬಂದಲ್ಲಿ ದೂರು ನೀಡಿ ಬಹಿರಂಗ ಪ್ರಚಾರಕ್ಕೆ ತೆರೆ : ಹಣ, ಮದ್ಯ ಹಂಚಿಕೆ ಕಂಡುಬಂದಲ್ಲಿ ದೂರು ನೀಡಿ

ಕೊಪ್ಪಳ ಸೆ.   : ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷದವರು, ಕಾರ್ಯಕರ್ತರು, ಅಥವಾ ಯಾವುದೇ ವ್ಯಕ್ತಿಗಳು ಹಣ, ಮದ್ಯ ಹಂಚ...

Read more »

ನಾಳೆ ಕೊಪ್ಪಳ ಉಪ ಚುನಾವಣೆ - ಬಹಿರಂಗ ಪ್ರಚಾರಕ್ಕೆ ತೆರೆ ನಾಳೆ ಕೊಪ್ಪಳ ಉಪ ಚುನಾವಣೆ - ಬಹಿರಂಗ ಪ್ರಚಾರಕ್ಕೆ ತೆರೆ

ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಪ್ರತಿಷ್ಠೆಯ ಕಣವಾಗಿರುವ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯ...

Read more »

ಕೊಪ್ಪಳ ಉಪ ಚುನಾವಣೆಗೆ ಎರಡೇ ದಿನ ಬಾಕಿ ಕೊಪ್ಪಳ ಉಪ ಚುನಾವಣೆಗೆ ಎರಡೇ ದಿನ ಬಾಕಿ

ಮುಗಿಲು ಮುಟ್ಟಿದೆ ಪ್ರಚಾರದ ಭರಾಟೆ * ರಣರಂಗವಾಗಿರುವ ಕೊಪ್ಪಳ - ಗೆಲುವಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ರಣತಂತ್ರ  *ಇಂದು ಬಹಿರಂಗ ಪ್ರಚಾರ ಅಂತ್ಯ ಕೊಪ...

Read more »

ಕೊಪ್ಪಳ ಜನತೆ ಭ್ರಷ್ಟಾಚಾರದ ವಿರುದ್ದ ಸಂದೇಶ ನೀಡಲಿ - ಹೆಚ್.ಡಿ.ಕುಮಾರಸ್ವಾಮಿ ಕೊಪ್ಪಳ ಜನತೆ ಭ್ರಷ್ಟಾಚಾರದ ವಿರುದ್ದ ಸಂದೇಶ ನೀಡಲಿ - ಹೆಚ್.ಡಿ.ಕುಮಾರಸ್ವಾಮಿ

ಕೊಪ್ಪಳ : ಜನತೆಗೆ ಬೇಕಿರುವುದು ರಾಜಕೀಯವಲ್ಲ, ರೋಟಿ,ಕಪಡಾ ಮತ್ತು ಮಕಾನ್ . ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಕೇವಲ ರಾಜಕೀಯ ಮಾಡುತ್ತ ಜನತೆಗೆ ...

Read more »

ಕೊಪ್ಪಳ ಬಿಜೆಪಿಯಿಂದ ರೋಡ್ ಶೋ ಕೊಪ್ಪಳ ಬಿಜೆಪಿಯಿಂದ ರೋಡ್ ಶೋ

ಕೊಪ್ಪಳದಲ್ಲಿಂದು ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,ಅನಂತಕುಮಾರ್, ರೇಣುಕಾಚಾರ್...

Read more »
 
Top