PLEASE LOGIN TO KANNADANET.COM FOR REGULAR NEWS-UPDATES

ಯಡಿಯೂರಪ್ಪ ಈಗ ಮಾಜಿ ಸಿಎಂ ಯಡಿಯೂರಪ್ಪ ಈಗ ಮಾಜಿ ಸಿಎಂ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವಿವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್‌ರಿಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಿರುವುದು.

Read more »

ಹುಲಿಗಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಹುಲಿಗಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ

ಕೊಪ್ಪಳ : ಕೊಪ್ಪಳ ಜಿಲ್ಲಾ ಜೆಡಿಎಸ್ ಕಾರ್ಯಕರ್ತರ ಸಭೆ ಹುಲಿಗಿಯ ಗವಿಮಠ ಆವರಣ ಮೈದಾನದಲ್ಲಿ ಅಗಸ್ಟ 1 ರ ಮದ್ಯಾಹ್ನ 11 ಗಂಟೆಗೆ ನಡೆಯಲಿದೆ. ಕೇಂದ್ರದ ಮಾಜಿ ಸಚಿವ ಬಸವರಾಜ...

Read more »

ಕಣ್ಣು ಮುಚ್ಚಿಕೊಳ್ಳುತ್ತಿರುವ ಕನ್ನಡ ಲೇಖಕರು!! ಕಣ್ಣು ಮುಚ್ಚಿಕೊಳ್ಳುತ್ತಿರುವ ಕನ್ನಡ ಲೇಖಕರು!!

ದಲಿತಕವಿ ಸಿದ್ಧಲಿಂಗಯ್ಯನವರ ಬದಲಾದ ಮನಸ್ಥಿತಿಯ ಮಾತುಗಳಿಗೆ ನಾಡಿನ ಎಲ್ಲಾ ಕಡೆಯಿಂದ ವಿವಿಧ ರೀತಿಯ ಪ್ರತಿಕ್ರಿ ಯೆಗಳ ಸುರಿಮಳೆಯಾಗುತ್ತಿದೆ!. ಪ್ರತಿಕ್ರಿಯಿಸುತ್ತಿರುವವ...

Read more »

ಸಂಡೇ ಸ್ಪೇಷಲ್ ! ಸಂಡೇ ಸ್ಪೇಷಲ್ !

ಜಾನಪದ ವಿಶ್ವವಿದ್ಯಾಲಯ ಪುಟ್ಟ ಸಂಶೋಧನ ಕೇಂದ್ರವಾಗಬೇಕು: ಪ್ರೊ.ರಹಮತ್ ತರೀಕೆರೆ ಕಣ್ಣು ಮುಚ್ಚಿಕೊಳ್ಳುತ್ತಿರುವ ಕನ್ನಡ ಲೇಖಕರು!! ಅನಾಮೇಧಯನೊಬ್ಬನ ಡೈರಿಯ ಒಂದಷ್...

Read more »

ಸಣ್ಣ ಕುಟುಂಬದಿಂದ ಸಮೃದ್ಧಿ ಸಾಧ್ಯ- ಡಾ. ಸಿ.ಬಿ. ಬಸವರಾಜ್ ಸಣ್ಣ ಕುಟುಂಬದಿಂದ ಸಮೃದ್ಧಿ ಸಾಧ್ಯ- ಡಾ. ಸಿ.ಬಿ. ಬಸವರಾಜ್

ಕೊಪ್ಪಳ. ಜು. ೩೦ : ದೇಶದಲ್ಲಿ ಜನಸಂಖ್ಯೆ ಹೆಚ್ಚಳ ಪ್ರಮಾಣ ಅಧಿಕವಾಗಿರುವುದರಿಂದ, ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ, ಆಹಾರ, ವಸತಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ವ...

Read more »

ಜು. ೩೦ ರಂದು ಕೊಪ್ಪಳದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಜು. ೩೦ ರಂದು ಕೊಪ್ಪಳದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ

ಕೊಪ್ಪಳ ಜು.: ಕೊಪ್ಪಳ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಜು. ೩೦ ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ನಡ...

Read more »

ಕೊಪ್ಪಳ: ಸಂಸದ ಶಿವರಾಮಗೌಡರಿಂದ ಟಿಕೆಟ್ ಕೌಂಟರ್ ಉದ್ಘಾಟನೆ ಕೊಪ್ಪಳ: ಸಂಸದ ಶಿವರಾಮಗೌಡರಿಂದ ಟಿಕೆಟ್ ಕೌಂಟರ್ ಉದ್ಘಾಟನೆ

ಕೊಪ್ಪಳ ಜು. : ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಎರಡನೆ ಟಿಕೆಟ್ ವಿತರಣಾ ಕೌಂಟರನ್ನು ಸಂಸದ ಶಿವರಾಮಗೌಡ ಗುರುವಾರ ಉದ್ಘಾಟಿಸಿದರು. ಎರಡನೆ ಟಿಕೆಟ್ ವಿತರಣಾ ಕೌಂಟರ್ ಉದ್ಘ...

Read more »

ಯಡಿಯೂರಪ್ಪ ರಾಜೀನಾಮೆ? ಜನತೆಯ ಕುತೂಹಲ ಯಡಿಯೂರಪ್ಪ ರಾಜೀನಾಮೆ? ಜನತೆಯ ಕುತೂಹಲ

ಕೊಪ್ಪಳ : ಗಣಿವರದಿ ಮತ್ತು ಯಡಿಯೂರಪ್ಪನವರ ಭವಿಷ್ಯ ಏನಾಗಬಹುದು ಎನ್ನುವ ಕುತೂಹಲದಿಂದ ಜನತೆ ಟಿವಿಗೆ ಅಂಟಿಕೊಂಡಿದ್ದರು. ನಗರದ ಎಲ್ಲೆಡೆ ಅದರ ಬಗ್ಗೆಯೇ ಚರ್ಚೆ ನಡೆದಿತ್ತು....

Read more »

ತುಂಗಭದ್ರಾ ಜಲಾಶಯ ಭರ್ತಿ ಕ್ಷಣಗಣನೆ : ಸಾರ್ವಜನಿಕರಿಗೆ ಎಚ್ಚರಿಕೆ ತುಂಗಭದ್ರಾ ಜಲಾಶಯ ಭರ್ತಿ ಕ್ಷಣಗಣನೆ : ಸಾರ್ವಜನಿಕರಿಗೆ ಎಚ್ಚರಿಕೆ

ಕೊಪ್ಪಳ ಜು. : ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಜಲಾಶಯ ತುಂಬಲು ಕೇವಲ ಎರಡೂವರೆ ಅಡಿ ಬಾಕಿ ಇರುತ್ತದೆ. ಆದುದರಿಂದ ತುಂಗಭದ್ರಾ ಜಲಾಶಯದಿಂದ ಯಾವ...

Read more »

ಆಧಾರ್ ಕಾರ್ಡ್ : ಕೊಪ್ಪಳದ ಸಾಹಿತ್ಯ ಭವನದಲ್ಲಿ ನೋಂದಣಿ ಪ್ರಾರಂಭ ಆಧಾರ್ ಕಾರ್ಡ್ : ಕೊಪ್ಪಳದ ಸಾಹಿತ್ಯ ಭವನದಲ್ಲಿ ನೋಂದಣಿ ಪ್ರಾರಂಭ

ಕೊಪ್ಪಳ ಜು. ೨೭ (ಕ.ವಾ): ಜಿಲ್ಲೆಯ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಆಧಾರ್ ಕಾರ್ಡ್ ಯೋಜನೆಗಾಗಿ ಸಾರ್ವಜನಿಕರ ನೋಂದಣಿ ಕಾರ್ಯ ಪ್ರಾರಂಭಗೊಂಡಿದ್ದು, ಕೊಪ್...

Read more »

ಸರ್ಕಾರದ ಸಕಲ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಪಡೆಯಿರಿ: ಸಂಗಣ್ಣ ಕರಡಿ ಸರ್ಕಾರದ ಸಕಲ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಪಡೆಯಿರಿ: ಸಂಗಣ್ಣ ಕರಡಿ

ಕೊಪ್ಪಳ. ಜು. ೨೭ : ನಮ್ಮ ದೇಶದ ಎಲ್ಲಾ ನಾಗರೀಕರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವಂತಹ ಆಧಾರ್ ಕಾರ್ಡ್ ಕಡೆಯುವುದು ಈ ದೇಶದ ಎಲ್ಲ ನಾಗರೀಕರ ಹಕ್ಕಾಗಿ ಪರಿಣಮಿಸಿದ್ದು,...

Read more »

ಎಂಎಸ್ ಪಿಎಲ್ ಗೆ 123 ಕೋಟಿ ದಂಡ ಎಂಎಸ್ ಪಿಎಲ್ ಗೆ 123 ಕೋಟಿ ದಂಡ

ಕೊಪ್ಪಳ : ಅಕ್ರಮ ಮಣ್ಣು ಗಣಿಗಾರಿಕೆ ಆರೋಪದ ಮೇಲೆ ಎಂಎಸ್ ಪಿಎಲ್ ಕಂಪನಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ123 ಕೋಟಿ ದಂಡ ವಿಧಿಸಿದೆ. ಕೈಗಾರಿಕೆಗಾಗಿ ವಶಪಡಿಸಿಕೊಂಡ ಸರ್...

Read more »

ಸರ್ಕಾರದ ಎಲ್ಲ ಸೌಲಭ್ಯ ಪಡೆಯಲು ಇನ್ನು ಮುಂದೆ ಆಧಾರ್ ಅತ್ಯಗತ್ಯ ಸರ್ಕಾರದ ಎಲ್ಲ ಸೌಲಭ್ಯ ಪಡೆಯಲು ಇನ್ನು ಮುಂದೆ ಆಧಾರ್ ಅತ್ಯಗತ್ಯ

ಮಕ್ಕಳನ್ನು ಶಾಲೆಗೆ ಸೇರಿಸಲು, ಬ್ಯಾಂಕ್‌ನಲ್ಲಿ ಖಾತೆ ತೆರೆಯಲು, ಸರ್ಕಾರದ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಲು, ಇನ್ನುಮುಂದೆ ಪ್ರತಿಯೊಬ್ಬರು ಆಧಾರ್ ಕಾರ್ಡ್ ಹೊ...

Read more »

ಬಾಲಮಂದಿರ ಸೇರಿದ ಕುರಿ ಕಾಯುವ ಮಕ್ಕಳು. ಬಾಲಮಂದಿರ ಸೇರಿದ ಕುರಿ ಕಾಯುವ ಮಕ್ಕಳು.

ಮಕ್ಕಳ ರಕ್ಷಣಾ ಯೋಜನೆ ತಂಡ ದಿನಾಂಕ ೨೬-೦೭-೨೦೧೧ ರಂದು ಕೊಪ್ಪಳ ನಗರದಲ್ಲಿ ಕುರಿ ಕಾಯುತ್ತಿದ್ದ ಹೊರ ಜಿಲ್ಲೆಯ ೨ ಮಕ್ಕಳನ್ನು ರಕ್ಷಿಸಿ ಬಾಲಕರ ಬಾಲಮಂದಿರಕ್ಕೆ ಸೇರಿಸಿರುತ್...

Read more »

ಜು. ೨೭ ರಂದು ಆಧಾರ್ ಯೋಜನೆಗೆ ಕೊಪ್ಪಳದಲ್ಲಿ ಅಧಿಕೃತ ಚಾಲನೆ ಜು. ೨೭ ರಂದು ಆಧಾರ್ ಯೋಜನೆಗೆ ಕೊಪ್ಪಳದಲ್ಲಿ ಅಧಿಕೃತ ಚಾಲನೆ

ಕೊಪ್ಪಳ ಜು. : ಭಾರತೀಯ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವಂತಹ ಆಧಾರ್ ಯೋಜನೆಗೆ ಜಿಲ್ಲೆಯಲ್ಲಿ ಜು. ೨೭ ರಂದು ಅಧಿಕೃತ ಚಾಲನೆ ದೊರೆಯಲಿದ್ದು, ಆಧಾರ್ ಯೋಜನೆಗ...

Read more »

ಕಥೆಗೆ ಅನುಭವದ್ರವ್ಯ ಮುಖ್ಯ - ಗೋರಂಟ್ಲಿ ಕಥೆಗೆ ಅನುಭವದ್ರವ್ಯ ಮುಖ್ಯ - ಗೋರಂಟ್ಲಿ

ಕೊಪ್ಪಳ : ಹಸಿವು, ಕಾಮ,ಸಾವು ಇವು ಯಾವತ್ತೂ ಕಥೆಯ ವಸ್ತುಗಳಾಗಿರುತ್ತವೆ. ಬದುಕು ಇವುಗಳ ಸುತ್ತಲೇ ಸುತ್ತುತ್ತದೆ. ಕಥೆಗೆ ಅನುಭವದ್ರವ್ಯ ಮುಖ್ಯ, ಕಥೆಯಲ್ಲಿ ತಂತ್ರಗಾರಿಕೆಯ...

Read more »

ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಮನವಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಮನವಿ

ಕೊಪ್ಪಳ : ಸರಕಾರದಿಂದ ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಓದುತ್ತಿರುವ ಅಲ್ಪಸಂಖ್ಯಾತರ ಮುಸ್ಲಿಂ ಜನಾಂಗದ ಮಕ್ಕಳಿಗೆ ನೀಡಲಾಗುವ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಈ...

Read more »

ಭರ್ಜರಿ ಸಾಹಿತ್ಯ ಸಮ್ಮೇಳನ : ಸ್ಮರಣ ಸಂಚಿಕೆಯೂ ಬಿಡುಗಡೆ ! ಭರ್ಜರಿ ಸಾಹಿತ್ಯ ಸಮ್ಮೇಳನ : ಸ್ಮರಣ ಸಂಚಿಕೆಯೂ ಬಿಡುಗಡೆ !

ಕುಷ್ಟಗಿ : ಜಿಲ್ಲೆಯ ಕೊನೆಯ ಭಾಗದಲ್ಲಿರುವ ಹನುಮನಾಳದಲ್ಲಿ ನಡೆದ 5ನೇ ಕುಷ್ಟಗಿ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಭರ್ಜರಿಯಾಗಿ ನಡೆಯಿತು. ಊರಿಗೆ ಊರೇ ಸಂಭ್ರಮದಲ್ಲಿ ಪಾ...

Read more »

5ನೇ ಕುಷ್ಟಗಿ ತಾಲೂಕ ಸಮ್ಮೇಳನ 5ನೇ ಕುಷ್ಟಗಿ ತಾಲೂಕ ಸಮ್ಮೇಳನ

ಕುಷ್ಟಗಿ : ಕುಷ್ಟಗಿ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ 24ರಂದು ನಡೆಯಲಿದೆ. ಕುಷ್ಟಗಿ ತಾಲೂಕಿನವರೇ ಆಗಿರುವ ಸಂಗಮೇಶ ಬಾದವಾಡಗಿ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ನಡೆಯಲಿದ್ದು...

Read more »

೬೪ನೇ ಕವಿಸಮಯ : ಕಥಾಗೋಷ್ಠಿ ೬೪ನೇ ಕವಿಸಮಯ : ಕಥಾಗೋಷ್ಠಿ

ಕೊಪ್ಪಳ : ಪ್ರತಿವಾರದಂತೆ ಈ ವಾರವೂ ಕನ್ನಡನೆಟ್.ಕಾಂ ಕವಿಸಮೂಹ ತನ್ನ ಕವಿಸಮಯ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದ್ದು. ಈ ವಾರದ ೬೪ನೇ ಕವಿಸಮಯವನ್ನು ಕೊಪ್ಪಳದ ಪ್ರವಾಸ...

Read more »

ತುಂಗಭದ್ರಾ: ಜು. ೨೫ ರಿಂದ ಬಲದಂಡೆ, ೨೭ ರಿಂದ ಎಡದಂಡೆ ಕಾಲುವೆಗೆ ನೀರು ತುಂಗಭದ್ರಾ: ಜು. ೨೫ ರಿಂದ ಬಲದಂಡೆ, ೨೭ ರಿಂದ ಎಡದಂಡೆ ಕಾಲುವೆಗೆ ನೀರು

ಕೊಪ್ಪಳ ಜುಲೈ : ತುಂಗಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿಗಾಗಿ ಈ ಬಾರಿ ಬಲದಂಡೆ ಕೆಳಮಟ್ಟದ ಕಾಲುವೆ ಹಾಗೂ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಜು. ೨೫ ರಿಂದ ಹಾಗೂ ತುಂಗಭದ್ರಾ...

Read more »

ಭೂಸ್ವಾದೀನದಲ್ಲಿ ರಾಯರಡ್ಡಿ ಕೈವಾಡ - ನವೀನ್ ಗುಳಗಣ್ಣನವರ್ ಭೂಸ್ವಾದೀನದಲ್ಲಿ ರಾಯರಡ್ಡಿ ಕೈವಾಡ - ನವೀನ್ ಗುಳಗಣ್ಣನವರ್

ಕುಕನೂರು: 100 ಹಾಸಿಗೆ ಆಸ್ಪತ್ರೆ ಕಟ್ಟಡದ ಭೂಸ್ವಾಧೀನದ ಹಿಂದೆ ಮಾಜಿ ಶಾಸಕ ಬಸವರಾಜ್ ರಾಯರಡ್ಡಿ ಕೈವಾಡ ಇದೆ ಎಂದು ಬಿಜೆಪಿ ಮುಖಂಡ ನವೀನ್ ಗುಳಗಣ್ಣನವರ್ ಆರೋಪಿಸಿದರು. ಅವ...

Read more »

ವಸತಿ ಶಾಲೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ ವಸತಿ ಶಾಲೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಕೊಪ್ಪಳ ಜು. : ಸಮಾಜಕಲ್ಯಾಣ ಇಲಾಖೆಯು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಗಾಗಿ ಜು. ೨೪ ರಿಂದ ೨೭ ರವರೆಗೆ ಸ್ಪರ್ಧಾತ್ಮಕ...

Read more »

ಹಣ ದುರ್ಬಳಕೆಯಾಗಿಲ್ಲ: ಕೊಪ್ಪಳ ಸಿಡಿಪಿಓ ಸ್ಪಷ್ಟನೆ ಹಣ ದುರ್ಬಳಕೆಯಾಗಿಲ್ಲ: ಕೊಪ್ಪಳ ಸಿಡಿಪಿಓ ಸ್ಪಷ್ಟನೆ

ಕೊಪ್ಪಳ ಜು. : ಅಂಗನವಾಡಿಗಳಿಗೆ ಖರೀದಿಸಲಾದ ಟೇಬಲ್‌ಗಳಿಗೆ ಸಂಬಂಧಿಸಿದಂತೆ ಲಕ್ಷಾಂತರ ರೂ.ಗಳ ದುರ್ಬಳಕೆಯಾಗಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯಲ್ಲಿ ಯಾವುದೇ...

Read more »

ಕೊಪ್ಪಳ:ವನಮಹೋತ್ಸವ ಕಾರ್ಯಕ್ರಮ ಕೊಪ್ಪಳ:ವನಮಹೋತ್ಸವ ಕಾರ್ಯಕ್ರಮ

ಕೊಪ್ಪಳ : ತಾಲೂಕಿನ ಬೈರಾಪೂರ ಗ್ರಾಮದಲ್ಲಿ ದಿನಾಂಕ ೨೩-೦೭-೨೦೧೧ ರಂದು ಶ್ರೀರಾಮ ದೇವಸ್ಥಾನ ನ ಟ್ರಸ್ಟ್ ಬೈರಾಪೂರ ಹಾಗೂ ಶ್ರೀರಾಧಾಕೃಷ್ಣನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹ...

Read more »

ಅರ್ಜುನ ಪ್ರಶಸ್ತಿ ಪಡೆದವರಿಂದ ಅರ್ಜಿ ಆಹ್ವಾನ ಅರ್ಜುನ ಪ್ರಶಸ್ತಿ ಪಡೆದವರಿಂದ ಅರ್ಜಿ ಆಹ್ವಾನ

ಕೊಪ್ಪಳ ಜುಲೈ : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಕ್ರೀಡಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿ, ಕೇಂದ್ರ ಸರ್ಕಾರ ನೀಡುವ ಅತ್ಯ...

Read more »

ಕಪ್ಪು ಹಣ ವಾಪಸ್ ತರಲಿ- ಆನಂದ್ ಸೇಠ್ ಕಪ್ಪು ಹಣ ವಾಪಸ್ ತರಲಿ- ಆನಂದ್ ಸೇಠ್

ನಮ್ಮ ದೇಶದ ಕೋಟ್ಯಾಂತರ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಕೊಳೆಯುತ್ತಾ ಬಿದ್ದಿದೆ ಅದನ್ನು ತರುವ ಕೆಲಸ ಕೇಂದ್ರ ಸರಕಾರ ಮಾಡಬೇಕು ಎಂದು ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಆ...

Read more »

ಕೊಪ್ಪಳ: ಜು. ೩೦, ೩೧ ರಂದು ಜಿಲ್ಲಾ ಪುಸ್ತಕ ಮೇಳ: ಪ್ರಕಾಶಕರಿಗೆ ಆಹ್ವಾನ ಕೊಪ್ಪಳ: ಜು. ೩೦, ೩೧ ರಂದು ಜಿಲ್ಲಾ ಪುಸ್ತಕ ಮೇಳ: ಪ್ರಕಾಶಕರಿಗೆ ಆಹ್ವಾನ

ಕೊಪ್ಪಳ : ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಜು. ೩೦ ಮತ್ತು ೩೧ ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಪುಸ್ತಕ ಮೇಳವನ್ನು ಆಯೋಜಿಸಲಾಗಿದ್ದು, ಆಸಕ್ತ ಪು...

Read more »

ಮೈಸೂರು- ಶಿರಡಿ ವಿಶೇಷ ರೈಲು ಮೈಸೂರು- ಶಿರಡಿ ವಿಶೇಷ ರೈಲು

ಕೊಪ್ಪಳ : ನೈಋತ್ಯ ರೈಲ್ವೆ ವಲಯವು ಮೈಸೂರು- ಶಿರಡಿ ಸಾಯಿನಗರ ಮಾರ್ಗದಲ್ಲಿ ವಾರದ ವಿಶೇಷ ರೈಲು ಜು. ೨೫ ರಿಂದ ಪ್ರಾರಂಭವಾಗಲಿದ್ದು, ಮೈಸೂರು ನಗರಕ್ಕೆ ಈ ಭಾಗದಿಂದ ನೇರ ಸ...

Read more »

ಭಗವದ್ಗೀತೆ ಅಭಿಯಾನ : ಶಿಕ್ಷಣ ಸಚಿವರ ಪ್ರತಿಕೃತಿ ದಹನ ಭಗವದ್ಗೀತೆ ಅಭಿಯಾನ : ಶಿಕ್ಷಣ ಸಚಿವರ ಪ್ರತಿಕೃತಿ ದಹನ

ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಭೋಧನೆಯನ್ನು ವಿರೋಧಿಸುತ್ತಿರುವವರು ದೇಶ ಬಿಟ್ಟು ತೊಲಗಲಿ ಎಂದು ಹೇಳಿಕೆ ನೀಡಿರುವ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಹೇಳ...

Read more »

ರಾಮಣ್ಣ ಹವಳೆಯವರಿಗೆ ಅಧಿಕೃತ ಆಹ್ವಾನ ರಾಮಣ್ಣ ಹವಳೆಯವರಿಗೆ ಅಧಿಕೃತ ಆಹ್ವಾನ

ಕೊಪ್ಪಳ : ಅಗಷ್ಟ್ ೭ರಂದು ನಡೆಯಲಿರುವ ಕೊಪ್ಪಳ ತಾಲೂಕ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಮಣ್ಣ ಹವಳೆಯವರಿಗೆ ಪರಿಷತ್ ಪರವಾಗಿ ಅಧಿಕೃತವಾಗಿ ...

Read more »

ಡಾ.ವಿ.ಬಿ.ರಡ್ಡೇರ್ ಅಧಿಕಾರ ಸ್ವೀಕಾರ ಡಾ.ವಿ.ಬಿ.ರಡ್ಡೇರ್ ಅಧಿಕಾರ ಸ್ವೀಕಾರ

ಇತ್ತೀಚೆಗೆ ಡಾ.ವಿ.ಬಿ.ರಡ್ಡೇರ್ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಪ್ರಾಚಾರ್‍ಯರಾಗಿ ಅಧಿಕಾರ ಸ್ವೀಕರಿಸಿದರು. ಈ ಮೊದಲು ಕಾರ್‍ಯನಿರ್‍ವಹಿಸಿದ ಪ್ರಾಚಾರ್‍ಯರಾದ ವಿ.ವಿ.ದೊಡ...

Read more »

ರಾಜ್ಯ ವಕೀಲರ ಸಾಹಿತ್ಯ ಪರಿಷತ್: ಕೊಪ್ಪಳ   ಪದಾಧಿಕಾರಿಗಳು. ರಾಜ್ಯ ವಕೀಲರ ಸಾಹಿತ್ಯ ಪರಿಷತ್: ಕೊಪ್ಪಳ ಪದಾಧಿಕಾರಿಗಳು.

ರಾಜ್ಯ ವಕೀಲರ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕ ಹಾಗೂ ಕೊಪ್ಪಳ ಜಿಲ್ಲಾಘಟಕವು ತಮ್ಮನ್ನು ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಕೊಪ್ಪಳ ತಾಲೂಕಾ ಘಟಕದ ಪದಾಧಿಕಾರಿಗಳನ್ನ ನೇಮಕಮಾಡ...

Read more »

ರೈಲ್ವೆ ಗೇಟ್ ನಿರ್ಮಾಣಕ್ಕೆ ಆಗ್ರಹಿಸಿ ಭಾಗ್ಯನಗರ ಬಂದ್ ರೈಲ್ವೆ ಗೇಟ್ ನಿರ್ಮಾಣಕ್ಕೆ ಆಗ್ರಹಿಸಿ ಭಾಗ್ಯನಗರ ಬಂದ್
Read more »

ಪ್ರತಿಭಾವಂತ ಕ್ರೀಡಾಪಟುಗಳಿಗೆ ಯಾವತ್ತೂ ಪ್ರೋತ್ಸಾಹ,ಸಹಾಯ - ಕೆ.ಎಂ.ಸಯ್ಯದ್ ಪ್ರತಿಭಾವಂತ ಕ್ರೀಡಾಪಟುಗಳಿಗೆ ಯಾವತ್ತೂ ಪ್ರೋತ್ಸಾಹ,ಸಹಾಯ - ಕೆ.ಎಂ.ಸಯ್ಯದ್

ಕೊಪ್ಪಳ : ನಮ್ಮಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೇನೂ ಕೊರತೆಯಿಲ್ಲ . ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಅಗತ್ಯವಿದೆ. ಕೊಪ್ಪಳದಲ್ಲಿ ನಡೆದಿರುವ ರಾ...

Read more »

ಜೀವ ಕೊಟ್ಟೇವು ಭೂಮಿ ಕೊಡೊಲ್ಲ ಜೀವ ಕೊಟ್ಟೇವು ಭೂಮಿ ಕೊಡೊಲ್ಲ

ಯಲಬುರ್ಗಾ: ಸರಕಾರಿ ಆಸ್ಪತ್ರೆಗಾಗಿ ಭೂಸ್ವಾದೀನ ಕಾರ್ಯದ ಮುಂದುವರಿಕೆಗೆಗಾಗಿ ಆಗಮಿಸಿದ್ದ ಅಧಿಕಾರಿಗಳು ಈ ಮಾತು ಕೇಳಬೇಕಾಯಿತು. ರೈತರು ತಮ್ಮ ಭೂಮಿಯನ್ನು ಸ್ವಾದೀನಪಡಿಸಿಕೊ...

Read more »

ಸ್ವವಿಮರ್ಶೆಯಿಂದ ಕವಿ ಬೆಳೆಯುತ್ತಾನೆ- ಡಾ.ಮಹಾಂತೇಶ ಮಲ್ಲನಗೌಡರ ಸ್ವವಿಮರ್ಶೆಯಿಂದ ಕವಿ ಬೆಳೆಯುತ್ತಾನೆ- ಡಾ.ಮಹಾಂತೇಶ ಮಲ್ಲನಗೌಡರ

ಕೊಪ್ಪಳ : ಸಾಹಿತ್ಯದ ಬೇರೆ ಬೇರೆ ಪ್ರಕಾರಗಳನ್ನು ಓದುವದು ಮತ್ತು ಸಮಕಾಲೀನ ಸಾಹಿತ್ಯದ ಅರಿವಿನೊಂದಿಗೆ ಹಿರಿಯರ ಕಾವ್ಯ ಓದಿ ಜೀರ್ಣಿಸಿಕೊಳ್ಳಬೇಕು. ನಮ್ಮ ಕಾವ್ಯದ ಸ್ವವಿಮರ್...

Read more »

ಜಾತಿ ಧರ್ಮಗಳ ಹೆಸರಲ್ಲಿ ಸಮಾಜ ವಿಘಟಿಸುತ್ತಿರುವುದು ಅಪಾಯಕಾರಿ- ಕುಂವಿ ಜಾತಿ ಧರ್ಮಗಳ ಹೆಸರಲ್ಲಿ ಸಮಾಜ ವಿಘಟಿಸುತ್ತಿರುವುದು ಅಪಾಯಕಾರಿ- ಕುಂವಿ

ಸರಕಾರಿ ಶಾಲೆಗಳ ಮಕ್ಕಳಿಗೆ ಭಗವದ್ಗಿತೆಯನ್ನು ಬಲವಂತವಾಗಿ ಕಂಠಪಾಠ ಮಾಡಿಸುವದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರ...

Read more »

ಕೊಪ್ಪಳದಲ್ಲಿ ಪಿಯುಸಿಎಲ್ ಘಟಕ ಉದ್ಘಾಟನೆ ಕೊಪ್ಪಳದಲ್ಲಿ ಪಿಯುಸಿಎಲ್ ಘಟಕ ಉದ್ಘಾಟನೆ

ನಗರದ ನೌಕರರ ಭವನದಲ್ಲಿ ಪಿಯುಸಿಎಲ್ ಘಟಕವನ್ನು ರಾಜ್ಯ ಅಧ್ಯಕ್ಷರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಡಾ. ರತಿರಾವ್, ಡಾ.ಲಕ್ಷ್ಮೀನಾರಾಯಣ,ವಿಠ್ಠಪ್ಪ ಗೋರಂಟ್ಲಿ, ಲಕ್ಷ್...

Read more »

ಗಂಗಾವತಿಯಲ್ಲಿ  ಅನ್ಸಾರಿ  ಸ್ಮರಣ ದಿನಾಚರಣೆ ಗಂಗಾವತಿಯಲ್ಲಿ ಅನ್ಸಾರಿ ಸ್ಮರಣ ದಿನಾಚರಣೆ
Read more »

೬೩ನೇ ಕವಿಸಮಯ : ಮುಕ್ತ ಕವಿಗೋಷ್ಠಿ ೬೩ನೇ ಕವಿಸಮಯ : ಮುಕ್ತ ಕವಿಗೋಷ್ಠಿ

ಕೊಪ್ಪಳ : ಪ್ರತಿವಾರದಂತೆ ಈ ವಾರವೂ ಕನ್ನಡನೆಟ್.ಕಾಂ ಕವಿಸಮೂಹ ತನ್ನ ಕವಿಸಮಯ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದ್ದು. ಈ ವಾರದ ೬೩ನೇ ಕವಿಸಮಯವನ್ನು ಕೊಪ್ಪಳದ ಪ್ರವಾಸ...

Read more »

ಮಕ್ಕಳ ಪ್ರತಿಭೆ ಅನಾವರಣಕ್ಕೆ ಪಾಲಕರ ಪ್ರೋತ್ಸಾಹ ಅಗತ್ಯ- ಶಂಭುಲಿಂಗನಗೌಡ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪಾಲಕರ ಪ್ರೋತ್ಸಾಹ ಅಗತ್ಯ- ಶಂಭುಲಿಂಗನಗೌಡ

ಕೊಪ್ಪಳ. ಜು. : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಪಾಲಕರು, ಶಿಕ್ಷಕರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ...

Read more »

ಜು.೧೭, ಬೀದಿ ನಾಟಕ ಕಲಾವಿದರ ಕಾರ್ಯಾಗಾರ ಜು.೧೭, ಬೀದಿ ನಾಟಕ ಕಲಾವಿದರ ಕಾರ್ಯಾಗಾರ

ಕೊಪ್ಪಳ ಜುಲೈ ೧೫: ನಗರದ ವಾರ್ತಾ ಭವನದಲ್ಲಿ ಸಮುದಾಯ ಸಾಂಸ್ಕೃತಿಕ ಕಲಾ ಸಂಸ್ಥೆಯಿಂದ ಬೀದಿ ನಾಟಕ ಕಲಾವಿದರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದ ಉದ್ಘಾಟನೆಯ...

Read more »

ಉಪಚುನಾವಣೆ ಬಹಿಷ್ಕಾರ ,19ಕ್ಕೆ ಭಾಗ್ಯನಗರ ಬಂದ್ ಉಪಚುನಾವಣೆ ಬಹಿಷ್ಕಾರ ,19ಕ್ಕೆ ಭಾಗ್ಯನಗರ ಬಂದ್

ಗೇಟ್ ನಂ.62ರಲ್ಲಿಯೇ ರೈಲ್ವೆ ಮೇಲ್ ಸೇತುವೆ ನಿರ್ಮಿಸಬೇಕು ಇದರ ಕುರಿತು ವಾರದೊಳಗೆ ತೀರ್ಮಾನ ಕೈಗೊಳ್ಳಬೇಕು ಇಲ್ಲದಿದ್ದರೆ ಉಪಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು...

Read more »

ಭಗವದ್ಗೀತೆ ಬೋಧನೆ ನಿಲ್ಲಿಸಿ;.ಎಫ್.ಐ ಒತ್ತಾಯ ಭಗವದ್ಗೀತೆ ಬೋಧನೆ ನಿಲ್ಲಿಸಿ;.ಎಫ್.ಐ ಒತ್ತಾಯ

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಭಗವದ್ಗೀತೆ ಬೋದನೆ ಮಾಡಬೇಕು ಎಂದು ರಾಜ್ಯ ಸರಕಾರ ಶಾಲೆಗಳಿಗೆ ಆದೇಶ ಮಾಡುವ ಮೂಲಕ ಶಿಕ್ಷಣ ಕ್ಷೆತ್ರವನ್ನು ಕೇಸರಿಕರಣ ಮಾಡುವ ಹುನ್ನ...

Read more »

ಆ.೨೪ ರಂದು ಕೊಪ್ಪಳ ಜಿಲ್ಲಾ ಉತ್ಸವ ಆ.೨೪ ರಂದು ಕೊಪ್ಪಳ ಜಿಲ್ಲಾ ಉತ್ಸವ

ಕೊಪ್ಪಳ ಜುಲೈ ೧೪: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯು ೫ನೇ ಬಾರಿಗೆ ಬರುವ ಆಗಷ್ಟ್ ೨೪, ೨೫ ಹಾಗೂ ೨೬ ರಂದು ಮೂರು ದಿನಗಳ ಕಾಲ ಕೊಪ್ಪಳ ಜಿಲ್ಲಾ ಉತ್ಸವವನ್ನು ನಗರದ ಸಾಹಿತ...

Read more »

ರೈಲ್ವೆ ಗೇಟ್: ಭಾಗ್ಯನಗರ ಬಂದ್ 19ಕ್ಕೆ ರೈಲ್ವೆ ಗೇಟ್: ಭಾಗ್ಯನಗರ ಬಂದ್ 19ಕ್ಕೆ

ಕೊಪ್ಪಳ ಮತ್ತು ಭಾಗ್ಯನಗರ ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಗೇಟ್ 62ನ್ನು ತಿಂಗಳೊಳಗೆ ಕಾಮಗಾರಿ ಆರಂಬಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ಭಾಗ್ಯನಗರ ...

Read more »

ಪೋಸ್ಕೊ ಯೋಜನೆ ಕೈ ಬಿಟ್ಟ ರಾಜ್ಯ ಸರಕಾರ ಪೋಸ್ಕೊ ಯೋಜನೆ ಕೈ ಬಿಟ್ಟ ರಾಜ್ಯ ಸರಕಾರ

ಸಂಘಟಿತ ಹೋರಾಟಕ್ಕೆ ಸಂದ ಜಯ ಬೆಂಗಳೂರು, ಜು.13: ರೈತರ ಹೋರಾಟಕ್ಕೆ ಮಣಿದಿರುವ ಸರಕಾರ, ಕೊನೆಗೂ ಗದಗ್ ಜಿಲ್ಲೆಯ ಮುಂಡರಗಿ ತಾಲೂಕಿನ ಗುಡಿಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿ...

Read more »

ಜು. ೧೫ ರಿಂದ ಕೊಪ್ಪಳದಲ್ಲಿ ಕಲಾ ಪ್ರತಿಭೋತ್ಸವ ಜು. ೧೫ ರಿಂದ ಕೊಪ್ಪಳದಲ್ಲಿ ಕಲಾ ಪ್ರತಿಭೋತ್ಸವ

ಕೊಪ್ಪಳ ಜು. : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜು. ೧೫ ಹಾಗೂ ೧೬ ರವರೆಗೆ ಎರಡು ದಿನಗಳ ಕಾಲ ಕೊಪ್ಪಳದ ಸಾಹಿತ್ಯ ಭವನದಲ್ಲಿ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿ...

Read more »

ಜು. ೩೦, ೩೧ ರಂದು ಜಿಲ್ಲಾ ಮಟ್ಟದ ಪುಸ್ತಕ ಮೇಳ : ಪ್ರಕಾಶಕರಿಗೆ ಆಹ್ವಾನ ಜು. ೩೦, ೩೧ ರಂದು ಜಿಲ್ಲಾ ಮಟ್ಟದ ಪುಸ್ತಕ ಮೇಳ : ಪ್ರಕಾಶಕರಿಗೆ ಆಹ್ವಾನ

ಕೊಪ್ಪಳ ಜು. : ಕೊಪ್ಪಳ ಜಿಲ್ಲಾ ಮಟ್ಟದ ಪುಸ್ತಕ ಮೇಳವನ್ನು ಜು. ೩೦ ಮತ್ತು ೩೧ ರಂದು ಎರಡು ದಿನಗಳ ಕಾಲ ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ...

Read more »
 
Top