PLEASE LOGIN TO KANNADANET.COM FOR REGULAR NEWS-UPDATES

ಜಿಲ್ಲಾ ವಾರ್ತಾಧಿಕಾರಿಯಾಗಿ ತುಕಾರಾಂ ರಾವ್ ಬಿ.ವಿ ಅಧಿಕಾರ ಸ್ವೀಕಾರ ಜಿಲ್ಲಾ ವಾರ್ತಾಧಿಕಾರಿಯಾಗಿ ತುಕಾರಾಂ ರಾವ್ ಬಿ.ವಿ ಅಧಿಕಾರ ಸ್ವೀಕಾರ

ಕೊಪ್ಪಳ ಮೇ. : ವಾರ್ತಾ ಇಲಾಖೆಯ ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ಹುದ್ದೆಯ ಪ್ರಭಾರವನ್ನು ತುಕಾರಾಂ ರಾವ್ ಬಿ.ವಿ. ಅವರು ವಹಿಸಿಕೊಂಡಿದ್ದಾರೆ. ಜಿಲ್ಲಾ ವಾರ್ತಾಧಿಕಾರಿ...

Read more »

"ಹರಿಶ್ಚಂದ್ರ ಕಾವ್ಯ" ಗಮಕ ವಾಚನ "ಹರಿಶ್ಚಂದ್ರ ಕಾವ್ಯ" ಗಮಕ ವಾಚನ

ಕನ್ನಡನೆಟ್.ಕಾಂ,ಕೊಪ್ಪಳ, ಕವಿಸಮೂಹ ಕೊಪ್ಪಳ ಸಹೃದಯ ಸಾಹಿತಿ, ಜನಾನುರಾಗಿ ಡಾ.ಮಹಾಂತೇಶ ಮಲ್ಲನಗೌಡರ ೫೮ನೇ ವರ್ಷದ ಜನ್ಮದಿನೋತ್ಸವ ನಿಮಿತ್ತ ಶ್ರೀ ರಾಘವಾಂಕ ಕವಿ ವಿರಚಿತ &q...

Read more »

ಗ್ರಾಮ ಸಡಕ್ ಯೋಜನೆ : ಗುಣಮಟ್ಟ ಕಾಯ್ದುಕೊಳ್ಳಲು ಸಂಸದ ಶಿವರಾಮಗೌಡ ಸೂಚನೆ ಗ್ರಾಮ ಸಡಕ್ ಯೋಜನೆ : ಗುಣಮಟ್ಟ ಕಾಯ್ದುಕೊಳ್ಳಲು ಸಂಸದ ಶಿವರಾಮಗೌಡ ಸೂಚನೆ

ಕೊಪ್ಪಳ ಮೇ. L ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಗ್ರಾಮೀಣ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎ...

Read more »

ಕಾನ್ಫರೆನ್ಸ್ ಮೂಲಕ ದೂರುಗಳ ವಿಚಾರಣೆ- ಡಾ. ಶೇಖರ್ ಸಜ್ಜನರ್ ಕಾನ್ಫರೆನ್ಸ್ ಮೂಲಕ ದೂರುಗಳ ವಿಚಾರಣೆ- ಡಾ. ಶೇಖರ್ ಸಜ್ಜನರ್

ಕೊಪ್ಪಳ ಮೇ. :ಮಾಹಿತಿ ಹಕ್ಕು ಅಧಿನಿಯಮ ೨೦೦೫ ಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಆಯೋಗಕ್ಕೆ ಬರುವ ದೂರುಗಳ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಆಯೋಗ...

Read more »

ತಾಯಿ,ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಕೆ.ಎಂ.ಸೈಯದ್ ಸಾಂತ್ವನ ತಾಯಿ,ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಕೆ.ಎಂ.ಸೈಯದ್ ಸಾಂತ್ವನ

ಕೊಪ್ಪಳ : ಹಿರೇಸಿಂದೋಗಿಯ ತಾಯಿ,ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಕುಟುಂಬಕ್ಕೆ ಜೆ.ಎಡಿ.ಎಸ್.ನ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರದಾನ ಕಾರ್‍ಯದರ್ಶಿ ಕೆ.ಎಂ.ಸೈಯದ್ ಸಾಂತ್ವನ...

Read more »

ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದವರಿಗೆ ಪ್ರಶಸ್ತಿ : ಅರ್ಜಿ ಆಹ್ವಾನ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದವರಿಗೆ ಪ್ರಶಸ್ತಿ : ಅರ್ಜಿ ಆಹ್ವಾನ

ಕೊಪ್ಪಳ ಮೇ. : ಭಾರತ ಸರ್ಕಾರದಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕರ ಸೇವೆಯನ್ನು ಗುರುತಿಸಿ ಮಕ್ಕಳ ಸೇವೆಗಾಗಿ ರಾಜೀವ್‌ಗಾ...

Read more »

ಹೋರಾಟಗಾರರ ಬಂಧನ : ಖಂಡನೆ ಹೋರಾಟಗಾರರ ಬಂಧನ : ಖಂಡನೆ

ಮುಖ್ಯಮಂತ್ರಿಗಳು ಕೊಪ್ಪಳಕ್ಕೆ ಆಗಮಿಸಿದ್ದ ದಿನ ಕಳಪೆ ಆಸರೆ ಮನೆಗಳ ಕುರಿತು ದೂರು ಸಲ್ಲಿಸಲು ಹೊರಟಿದ್ದ ಹೋರಾಟಗಾರರನ್ನು ಬಂಧಿಸಿದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿ...

Read more »

೫೬ನೇ ಕವಿಸಮಯ : ಮುಕ್ತ ಕವಿಗೋಷ್ಠಿ ೫೬ನೇ ಕವಿಸಮಯ : ಮುಕ್ತ ಕವಿಗೋಷ್ಠಿ

ಕೊಪ್ಪಳ : ಪ್ರತಿವಾರದಂತೆ ಕನ್ನಡನೆಟ್.ಕಾಂ ಕವಿಸಮೂಹ ತನ್ನ ೫೬ನೇ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದೆ. ಸಂಜೆ ೪.೩೦ಕ್ಕೆ ಈ ಕಾರ್‍ಯಕ್ರ...

Read more »

ಕೊಪ್ಪಳದಲ್ಲಿ ಮುಖ್ಯಮಂತ್ರಿ  ಯಡಿಯೂರಪ್ಪನವರ ವಿವಿದ ಕಾರ್ಯಕ್ರಮಗಳು ಕೊಪ್ಪಳದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿವಿದ ಕಾರ್ಯಕ್ರಮಗಳು

ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸಿದರು. ರಾಜ್ಯ ಸಹಕಾರ ಮತ್ತು ಕೃಷಿ ಮ...

Read more »

ವಿಜೃಂಭಣೆಯಿಂದ ಜರುಗಿದ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ ವಿಜೃಂಭಣೆಯಿಂದ ಜರುಗಿದ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ

ಕೊಪ್ಪಳ ಮೇ. : ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು. ಸಂಭ್ರಮ- ಸಡಗರದ ...

Read more »

ಮೇ. ೨೭ ರಂದು ಕೊಪ್ಪಳಕ್ಕೆ ಮುಖ್ಯಮಂತ್ರಿ ಮೇ. ೨೭ ರಂದು ಕೊಪ್ಪಳಕ್ಕೆ ಮುಖ್ಯಮಂತ್ರಿ

ಕೊಪ್ಪಳ ಮೇ . ೨೬ : ರಾಜ್ಯದ ಮುಖ್ಯಮಂತ್ರಿಗಳಾದ ಬಿ . ಎಸ್ . ಯಡಿಯೂರಪ್ಪ ಅವರು ಮೇ . ೨೭ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮ...

Read more »

ವಿದ್ಯಾರ್ಥಿಗಳು ದೃಢವಿಶ್ವಾಸ ಬೆಳೆಸಿಕೊಳ್ಳಬೇಕು- ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವಿದ್ಯಾರ್ಥಿಗಳು ದೃಢವಿಶ್ವಾಸ ಬೆಳೆಸಿಕೊಳ್ಳಬೇಕು- ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ

ಕೊಪ್ಪಳ ಮೇ. : ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಲು, ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಗುರಿ ಸಾಧಿಸುವ ದೃಢವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಜಿಲ್...

Read more »

ಸಚಿವೆ ಶೋಭಾ ಕರಂದ್ಲಾಜೆ ಕೊಪ್ಪಳದಲ್ಲಿ ಸಿಟ್ಟಾದ ಪ್ರಸಂಗ ಸಚಿವೆ ಶೋಭಾ ಕರಂದ್ಲಾಜೆ ಕೊಪ್ಪಳದಲ್ಲಿ ಸಿಟ್ಟಾದ ಪ್ರಸಂಗ

ರಾಜ್ಯ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಕುಷ್ಠಗಿ ಶಾಸಕ ಅಮರೇಗೌಡ ಬಯ್ಯಾಪುರ ನಡುವೆ ವಿದ್ಯುತ್ ಪೂರೈಕೆ ಮತ್ತು ಯೋಜನೆಗಳ ಜಾರಿ ಸಂಬಂಧ ತೀವ್ರ ವಾಗ್ವಾದ ನಡೆ...

Read more »

ಭಯೋತ್ಪಾದನಾ ವಿರೋಧಿ ದಿನ : ಪ್ರತಿಜ್ಞಾವಚನ ಸ್ವೀಕಾರ ಭಯೋತ್ಪಾದನಾ ವಿರೋಧಿ ದಿನ : ಪ್ರತಿಜ್ಞಾವಚನ ಸ್ವೀಕಾರ

ಕೊಪ್ಪಳ ಮೇ. ೨೧ : ಭಯೋತ್ಪಾದನಾ ವಿರೋಧಿ ದಿನದ ನಿಮಿತ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳು ಪ್ರತಿಜ್ಞಾ ವಚನ ಸ್ವೀಕರಿಸಿದರು. ...

Read more »

ಭಯೋತ್ಪಾದನಾ ವಿರೋಧಿ ದಿನ : ಪ್ರತಿಜ್ಞಾವಚನ ಸ್ವೀಕಾರ ಭಯೋತ್ಪಾದನಾ ವಿರೋಧಿ ದಿನ : ಪ್ರತಿಜ್ಞಾವಚನ ಸ್ವೀಕಾರ

ಕೊಪ್ಪಳ ಮೇ. ೨೧ : ಭಯೋತ್ಪಾದನಾ ವಿರೋಧಿ ದಿನದ ನಿಮಿತ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿಗಳು ಪ್ರತಿಜ್ಞಾ ವಚನ ಸ್ವೀಕರಿಸಿದರು. ...

Read more »

ಕನಕಗಿರಿ ಉತ್ಸವ ಗ್ಯಾರಂಟಿ : ಶಿವರಾಜ್ ತಂಗಡಗಿ ಕನಕಗಿರಿ ಉತ್ಸವ ಗ್ಯಾರಂಟಿ : ಶಿವರಾಜ್ ತಂಗಡಗಿ

ಕನಕಗಿರಿ: ಸುಪ್ರಿಂ ಕೋರ್ಟ್ ತೀರ್ಪಿನ ನಂತರ ಮೊದಲಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಮಾಜಿ ಸಚಿವ,ಶಾಸಕ ಶಿವರಾಜ್ ತಂಗಡಗಿಗೆ ಭರ್ಜರಿ ಸ್ವಾಗತ ನೀಡಲಾಯಿತು. ಮುಂದಿನ ದಿನಗಳಲ್ಲ...

Read more »

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಗಂಗಾವತಿಯಲ್ಲಿ ಪೂರ್ವಭಾವಿ ಸಭೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಗಂಗಾವತಿಯಲ್ಲಿ ಪೂರ್ವಭಾವಿ ಸಭೆ

ಕೊಪ್ಪಳ ಮೇ . ೧೯ ( ಕ . ವಾ ): ಗಂಗಾವತಿಯಲ್ಲಿ ೭೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಂತೆ ಸಿದ್ಧತೆಗಳನ್ನು ಕೈಗೊಳ್ಳುವ ನಿಟ್ಟಿನಲ...

Read more »

ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಪುಸ್ತಕ - ಕಲಾ ಪ್ರದರ್ಶನಕ್ಕೆ ಆಹ್ವಾನ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಪುಸ್ತಕ - ಕಲಾ ಪ್ರದರ್ಶನಕ್ಕೆ ಆಹ್ವಾನ

ಕೊಪ್ಪಳ , ಮೇ . ೧೯ . ದಲಿತ ಸಾಹಿತ್ಯ ಪರಿಷತ್ ನಿಂದ ಜೂನ್ ೧೮ ಮತ್ತು ೧೯ ರಂದು ಕೊಪ್ಪಳದಲ್ಲಿ ನಡೆಯುವ ೩ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್...

Read more »

ಅಭಿವೃದ್ಧಿಪರ ಕೆಲಸಗಳಿಗೆ,ಸಂಘಟನೆಗಳಿಗೆ ನನ್ನ ಸಹಾಯ,ಸಹಕಾರ - ಕೆ.ಎಂ.ಸಯ್ಯದ್ ಅಭಿವೃದ್ಧಿಪರ ಕೆಲಸಗಳಿಗೆ,ಸಂಘಟನೆಗಳಿಗೆ ನನ್ನ ಸಹಾಯ,ಸಹಕಾರ - ಕೆ.ಎಂ.ಸಯ್ಯದ್

ಭಾಗ್ಯನಗರ : ಯಾವುದೋ ಋಣಾನುಭಂದ ನನ್ನನ್ನು ಇಲ್ಲಿಗೆ ಕರೆತಂದಿದೆ. ಮಾಮರವೆಲ್ಲೋ ಕೋಗಿಲೆ ಎಲ್ಲೋ ಎನ್ನುವಂತೆ ಭಾಗ್ಯನಗರದ ಕಂಪೌಂಡಿನ ಕಾಮಗಾರಿ ಕೆಲಸಕ್ಕೆ ಆರಂಭ ಕೊಡುವ ಅವಕಾ...

Read more »

ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಕೊಪ್ಪಳ ಮೇ. : ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ನಿಯಮ ಉಲ್ಲಂಘಿಸಿ ಯಾವುದೇ ಕಾರ್ಯವೆಸಗಿದರೂ, ಪಾಪ ಪ್ರಜ್ಞೆ ನಮ್ಮನ್ನು ಸದಾ ಕಾಡುತ್ತಿರು...

Read more »

ಕೊಪ್ಪಳ ಜಿಲ್ಲಾಧಿಕಾರಿಯಾಗಿ ಎಂ. ತುಳಸಿ ಅಧಿಕಾರ ಸ್ವೀಕಾರ ಕೊಪ್ಪಳ ಜಿಲ್ಲಾಧಿಕಾರಿಯಾಗಿ ಎಂ. ತುಳಸಿ ಅಧಿಕಾರ ಸ್ವೀಕಾರ

ಕೊಪ್ಪಳ ಮೇ. ೧೬ (ಕ.ವಾ) : ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ. ತುಳಸಿ ಅವರು ಇಂದು ಅಧಿಕಾರ ಸ್ವೀಕರಿಸಿದರು. ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ಕೆ.ಎಸ್. ...

Read more »

ರಾಜ್ಯ ರಾಜಕೀಯ ಬೆಳವಣಿಗೆ ಎಲ್ಲರ ಕುತೂಹಲ ರಾಜ್ಯ ರಾಜಕೀಯ ಬೆಳವಣಿಗೆ ಎಲ್ಲರ ಕುತೂಹಲ

ಸು.ಕೋರ್ಟ್ ಐವರು ಪಕ್ಷೇತರರು ಸೇರಿದಂತೆ 16 ಮಂದಿ ಭಿನ್ನಮತೀಯ ಶಾಸಕರ ಅನರ್ಹತೆಯನ್ನು ರದ್ದುಗೊಳಿಸಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಮಹತ್ತರ ಬೆಳವಣಿಗೆಯೊಂದರಲ್ಲಿ ರಾಜ...

Read more »

20ನೇ ಸ್ಥಾನಕ್ಕೇರಿದ ಕೊಪ್ಪಳ : ವಿದ್ಯಾರ್ಥಿಗಳಿಗೆ ಸನ್ಮಾನ 20ನೇ ಸ್ಥಾನಕ್ಕೇರಿದ ಕೊಪ್ಪಳ : ವಿದ್ಯಾರ್ಥಿಗಳಿಗೆ ಸನ್ಮಾನ

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಸಲ ಕೊಪ್ಪಳ ಜಿಲ್ಲೆಯ ಎಸ್ ಎಸ್ ಎಲ್ ಎಸಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಸುಧಾರಣೆಯಾಗಿದ್ದು. ಕೊಪ್ಪಳ 20ನೇ ಸ್ಥಾನ ಗಳಿಸಿದೆ. ಇದಕ್ಕೆ ಎಲ...

Read more »

ಖಾಸಗಿ ಚಾನಲ್‌ಗಳ ಮೇಲ್ವಿಚಾರಣೆಗೆ ಜಿಲ್ಲಾ ಮಟ್ಟದ ಸಮಿತಿ ರಚನೆ ಖಾಸಗಿ ಚಾನಲ್‌ಗಳ ಮೇಲ್ವಿಚಾರಣೆಗೆ ಜಿಲ್ಲಾ ಮಟ್ಟದ ಸಮಿತಿ ರಚನೆ

ಕೊಪ್ಪಳ ಮೇ. : ಭಾರತ ಸರ್ಕಾರದ ಆದೇಶದ ಮೇರೆಗೆ ಖಾಸಗಿ ಟೆಲಿವಿಷನ್ ಚಾನಲ್‌ಗಳ ಮೇಲ್ವಿಚಾರಣೆ ಕುರಿತಂತೆ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿ ಕೆ.ಎಸ್. ಸತ್ಯ...

Read more »

ಕಸಾಪ : ವಿವಿಧ ದತ್ತಿ ನಿಧಿ ಪ್ರಶಸ್ತಿಗಾಗಿ ಆಹ್ವಾನ ಕಸಾಪ : ವಿವಿಧ ದತ್ತಿ ನಿಧಿ ಪ್ರಶಸ್ತಿಗಾಗಿ ಆಹ್ವಾನ

ಕೊಪ್ಪಳ ಮೇ. : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ವಿವಿಧ ದತ್ತಿ ನಿಧಿ ಪ್ರಶಸ್ತಿಗಾಗಿ ಅರ್ಹ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಕಾಶಕ ಆರ್.ಎನ್....

Read more »

ಎಸ್ ಎಸ್ ಎಲ್ ಸಿ : ಜಿಲ್ಲೆಯ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ಎಸ್ ಎಸ್ ಎಲ್ ಸಿ : ಜಿಲ್ಲೆಯ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಸುಧಾರಣೆ ಕಂಡು ಬಂದಿದೆ. ಜಿಲ್ಲೆಯ ಹತ್ತಾರು ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ...

Read more »

ಗಂಗಾವತಿಯಲ್ಲಿ ೩ ನೇ ರಾಜ್ಯ ದಲಿತ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಗಂಗಾವತಿಯಲ್ಲಿ ೩ ನೇ ರಾಜ್ಯ ದಲಿತ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

ಕೊಪ್ಪಳ, ಮೇ. ೧೪. ದಲಿತ ಸಾಹಿತ್ಯ ಪರಿಷತ್ ನಿಂದ ನಡೆಯುವ ೩ ನೇ ರಾಜ್ಯ ಸಾಹಿತ್ಯ ಸಮ್ಮೇಳನ ಜೂನ್ ೧೧ ಮತ್ತು ೧೨ ರಂದು ಗಂಗಾವತಿಯಲ್ಲಿ ನಡೆಯಲಿದೆ ಎಂದು ಕೊಪ್ಪಳ ಜಿಲ್ಲಾ ಅಧ...

Read more »

ತುಂಗಭದ್ರೆಯ ಅಳಲನ್ನು ಎತ್ತಿ ತೋರಿಸುವ ಕೆಲಸವಾಗಬೇಕು ತುಂಗಭದ್ರೆಯ ಅಳಲನ್ನು ಎತ್ತಿ ತೋರಿಸುವ ಕೆಲಸವಾಗಬೇಕು

ಕೊಪ್ಪಳ : ಸಾವಿರಾರು ಜನ ತುಂಗಭದ್ರೆಗಾಗಿ ಮನೆ,ಮಠ, ಜಮೀನುಗಳನ್ನು ಕಳೆದುಕೊಂಡರು. ಅದರಿಂದ ಎಲ್ಲರಿಗೆ ಒಳಿತಾಗಲಿ ಎನ್ನುವ ಕಾರಣಕ್ಕೆ ಆದರೆ ಈಗ ತುಂಗಭದ್ರೆ ನಮ್ಮವರಿಗಾರಿಗೂ...

Read more »

ರೆಡ್ಡಿ ಸಮಾಜ ಸಂಘಟನೆಯಾಗಬೇಕು - ಸಿ.ವಿ.ಚಂದ್ರಶೇಖರ ರೆಡ್ಡಿ ಸಮಾಜ ಸಂಘಟನೆಯಾಗಬೇಕು - ಸಿ.ವಿ.ಚಂದ್ರಶೇಖರ

ಕೊಪ್ಪಳ,ಮೇ.೧೦: ರೆಡ್ಡಿ ಸಮಾಜ ಸಂಘಟನೆಯಾಗಬೇಕು. ಸಂಘಟನೆ ಬೇರೆ ಸಮಾಜದವರಿಗೆ ಮಾದರಿಯಾಗಬೇಕು. ಸಂಘಟಕರಿಗೆ ತ್ಯಾಗ, ತಾಳ್ಮೆ ಅಗತ್ಯವಾಗಿದೆ. ಸಂದರ್ಭ ಬಂದಾಗ ಸಮಾಜದ ಮುಖಂಡರ...

Read more »

ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ

ದುಬಾಯಿ: ಯು.ಎ.ಇ. ಯಲ್ಲಿ ನೆಲೆಸಿರುವ ಬಂಟರ 37 ನೇ ಸ್ನೇಹಮಿಲನ (ಕೂಡ್ ಕಟ್) ದುಬಾಯಿ ಕ್ರೌನ್ ಪ್ಲಾಜಾ ಜುಮೇರಾ ಸಭಾಂಗಣದಲ್ಲಿ ಮೇ 6 ನೇ ತಾರೀಕು ಶುಕ್ರವಾರ ವಿಜೃಂಬಣೆಯಿ...

Read more »

ದುಡಿಮೆಗಾಗಿ ಹೊರಟವರು ಮಸಣ ಸೇರಿದರು ದುಡಿಮೆಗಾಗಿ ಹೊರಟವರು ಮಸಣ ಸೇರಿದರು

ತಮ್ಮ ಜೀವನ ಸಾಗಿಸುವುದಕ್ಕಾಗಿ ಕೋಳಿ ಪಾರಂಗಳಲ್ಲಿ ಕೆಲಸಕ್ಕಾಗಿ ಹೊರಟಿದ್ದ ನತದೃಷ್ಟ ಕಾರ್ಮಿಕರು ಮಸಣ ಸೇರಿದ್ದಾರೆ. ಅವರಲ್ಲಿ ಹೆಚ್ಚಿನವರು ಸಣ್ಣವಯಸ್ಸಿನವರು. ಟಾಟಾ ಎಸ್ ...

Read more »

ಭೀಕರ ಅಪಘಾತ ೧೧ ಬಲಿ ಭೀಕರ ಅಪಘಾತ ೧೧ ಬಲಿ

ಕೊಪ್ಪಳ ಸಮೀಪದ ಒಣಬಳ್ಳಾರಿಯ ಸಮೀಪ ಟಂಟಂ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಟಂಟಂನಲ್ಲಿ ಪ್ರಯಾಣಿಸುತ್ತಿದ್ದ ೧೧ ಜನ ಸ್ಥಳದಲ್ಲಿಯೇ ಮೃತಪಟ್ಟು, ಉಳಿದ ಇಬ್ಬರ ಸ್ಥ...

Read more »

ಹೇಮರಡ್ಡಿ ಮಲ್ಲಮ್ಮ ಜಯಂತಿ ಹೇಮರಡ್ಡಿ ಮಲ್ಲಮ್ಮ ಜಯಂತಿ

ಕೊಪ್ಪಳ,ಮೇ.೦೯: ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ದಿ.೧೦ ರಂದು ಬೆಳಿಗ್ಗೆ ಶ್ರೀ ಮಹಾಯೋಗಿ ವೇಮನ ವೇದಿಕೆಯಲ್ಲಿ ಊರಮ್ಮದೇವಿ ಸನ್ನಿಧಿಯಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ...

Read more »

ಜನಾಂದೋಲನ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು ಜನಾಂದೋಲನ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು

ಕೊಪ್ಪಳ ಮೇ.೦೭: ರಾಜ್ಯದಲ್ಲಿ ಭ್ರಷ್ಠಚಾರ ಮೀತಿಮೀರಿದ್ದು, ಭ್ರಷ್ಠಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಜಯ ಪ್ರಕಾಶ ನಾರಾಯಣ ಜನಾಂ...

Read more »

ಮಾದಿನೂರು ನವಗ್ರಾಮದಲ್ಲಿ ಆಸರೆ ಮನೆ ಉದ್ಘಾಟಿಸಿದರು ಮಾದಿನೂರು ನವಗ್ರಾಮದಲ್ಲಿ ಆಸರೆ ಮನೆ ಉದ್ಘಾಟಿಸಿದರು

ಕೊಪ್ಪಳ ತಾಲೂಕಿನ ಸ್ಥಳಾಂತರಗೊಂಡ ಮಾದಿನೂರು ನವಗ್ರಾಮದಲ್ಲಿ ಆಸರೆ ಮನೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ...

Read more »

ಕೊಪ್ಪಳ ಕನಿಷ್ಟ ಮೂಲಭೂತ ಸೌಕರ್ಯಗಳೂ ಇಲ್ಲದೆ ಸೊರಗುತ್ತಿದೆ - ಸಿ. ವಿ. ಚಂದ್ರಶೇಖರ ಕೊಪ್ಪಳ ಕನಿಷ್ಟ ಮೂಲಭೂತ ಸೌಕರ್ಯಗಳೂ ಇಲ್ಲದೆ ಸೊರಗುತ್ತಿದೆ - ಸಿ. ವಿ. ಚಂದ್ರಶೇಖರ

ಕೊಪ್ಪಳ. ಮೇ. . ಕೊಪ್ಪಳ ಜಿಲ್ಲೆಯಾಗಿ ೧೪ ವರ್ಷಗಳು ಕಳೆದರೂ ಇನ್ನೂ ಮೂಲಭೂತ ಸೌಕರ್ಯಗಳಿಗೆ ಪರಿತಪಿಸುವಂತ ಸ್ಥಿತಿ ನಿರ್ಮಾಣವಾಗಿರುವದು ದುರದೃಷ್ಟಕರ ಎಂದು ರಾಷ್ಟ್ರ ಪ್ರಶಸ...

Read more »

ಕೊಪ್ಪಳ ವಿಭಾಗದಿಂದ ೦೭ ಮಾರ್ಗಗಳಿಗೆ ಬಸ್ ಪ್ರಾರಂಭ ಕೊಪ್ಪಳ ವಿಭಾಗದಿಂದ ೦೭ ಮಾರ್ಗಗಳಿಗೆ ಬಸ್ ಪ್ರಾರಂಭ

ಕೊಪ್ಪಳ ಮೇ. : ಪ್ರಯಾಣಿಕರಿಗೆ ಹೆಚ್ಚಿನ ಹಾಗೂ ಉತ್ತಮ ಸಾರಿಗೆ ಸೌಕರ್ಯ ಒದಗಿಸುವ ಉದ್ದೇಶದಿಂದ ಈ.ಕ.ರ.ಸಾ.ಸಂಸ್ಥೆ, ಕೊಪ್ಪಳ ವಿಭಾಗವು ೦೭ ಮಾರ್ಗಗಳಿಗೆ ನೂತನವಾಗಿ ಬಸ್ ಸಂ...

Read more »

ಅರ್ಥಪೂರ್ಣ ಬಸವ ಜಯಂತ್ಯೋತ್ಸವಕ್ಕೆ ನಿರ್ಧಾರ ಅರ್ಥಪೂರ್ಣ ಬಸವ ಜಯಂತ್ಯೋತ್ಸವಕ್ಕೆ ನಿರ್ಧಾರ

ಕೊಪ್ಪಳ ೦೩ : ಜಿಲ್ಲಾ ಬಸವ ಜಯಂತ್ಯೋತ್ಸವ ಸಮಿತಿ ಮತ್ತು ಜಿಲ್ಲಾಡಳಿತ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಇದೇ ಮೇ ೦೬, ೨೦೧೧, ಶುಕ್ರವಾರದಂದು ಬಸವ ಜಯಂತ್ಯೋತ್ಸವ ಸಮಾರಂಭ...

Read more »
 
Top