PLEASE LOGIN TO KANNADANET.COM FOR REGULAR NEWS-UPDATES

ಮೇ ಒಂದು ಮೇ ಒಂದು

ಮೇ ಒಂದು ಅದು ಇಂದು ನನ್ನೆನಾ ಅರಿವ ದಿನವಿಂದು ಅರೇ ಮರೆತಿದ್ದೆ ಕಾರ್ಮಿಕನು ನಾನೆಂದು, ನೀ ಮಾಡು ಕರ್ಮ ಫಲ ನೀಡುವೆ ನಾನೆಂದು ಸಾಯಲು ಬಿಡದೇ ಬದುಕಲು ಸಾಕಾಗದಂತೆ ಎಂದೂ ತುಂ...

Read more »

ಅರ್ಥಪೂರ್ಣ ಬಸವ ಜಯಂತಿ ಆಚರಣೆಗೆ ನಿರ್ಧಾರ ಅರ್ಥಪೂರ್ಣ ಬಸವ ಜಯಂತಿ ಆಚರಣೆಗೆ ನಿರ್ಧಾರ

ಕೊಪ್ಪಳ ಏ. : ಜಗಜ್ಯೋತಿ ಬಸವೇಶ್ವರರ ಜಯಂತಿ ಉತ್ಸವವನ್ನು ಮೇ. ೦೬ ರಂದು ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ...

Read more »

ಕೊಪ್ಪಳ : ಕೃಷಿ ಮಾರುಕಟ್ಟೆ ಸಮಿತಿಗೆ ಆಯ್ಕೆಯಾದವರು ಕೊಪ್ಪಳ : ಕೃಷಿ ಮಾರುಕಟ್ಟೆ ಸಮಿತಿಗೆ ಆಯ್ಕೆಯಾದವರು

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಕೃಷಿಕರ ಕ್ಷೇತ್ರ, ವರ್ತಕರ ಕ್ಷೇತ್ರ ಹಾಗೂ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂ...

Read more »

ಉಚಿತ ಖತ್ನಾ ಶಿಬಿರಗಳಿಂದ ಸಮಾಜದ ಸರ್ವರಿಗೂ ಲಾಭ- ಪೀರಾಹುಸೇನ್ ಹೊಸಳ್ಳಿ ಉಚಿತ ಖತ್ನಾ ಶಿಬಿರಗಳಿಂದ ಸಮಾಜದ ಸರ್ವರಿಗೂ ಲಾಭ- ಪೀರಾಹುಸೇನ್ ಹೊಸಳ್ಳಿ

ಮುಸ್ಲಿಂ ಸಮಾಜದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದೆ. ಇತೀಚಿನ ದಿನಗಳಲ್ಲಿ ಖತ್ನಾ ಕಾರ್‍ಯಕ್ರಮಗಳಿಗೆ ಖರ್ಚು ಹೆಚ್ಚು. ಹೀಗಿರುವಾಗ ಇಂತಹ ಉಚಿತ ಖತ್ನಾ ಶಿಬಿರಗಳು ಉಪಯೋಗಕಾರಿಯ...

Read more »

೩೭೧ಕಲಂ  ಇನ್ನಷ್ಟು  ಚಿತ್ರಗಳು ೩೭೧ಕಲಂ ಇನ್ನಷ್ಟು ಚಿತ್ರಗಳು
Read more »

371ನೇ ಕಲಂ ತಿದ್ದುಪಡಿಗೆ ಒತ್ತಾಯಿಸಿ ಬೃಹತ್ ಜಾಥಾ 371ನೇ ಕಲಂ ತಿದ್ದುಪಡಿಗೆ ಒತ್ತಾಯಿಸಿ ಬೃಹತ್ ಜಾಥಾ

ಕೊಪ್ಪಳದಿಂದ ಗುಲ್ಬರ್ಗಾದವರೆಗೆ ನಡೆದಿರುವ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಗವಿಮಠದಿಂದ ಆರಂಭಗೊಂಡ ಮೆರವಣಿಗೆಯ ಉದ್ದಕ್ಕೂ ಕೊಪ್ಪಳದ ವಿವಿದ ಸಂಘಟನೆಗಳು ಭಾಗವಹಿಸ...

Read more »

371 ಕಲಂ ತಿದ್ದುಪಡಿಗಾಗಿ ಜನಜಾಗೃತಿ ಜಾಥಾ: ಬನ್ನಿ ಪಾಲ್ಗೊಳ್ಳಿ 371 ಕಲಂ ತಿದ್ದುಪಡಿಗಾಗಿ ಜನಜಾಗೃತಿ ಜಾಥಾ: ಬನ್ನಿ ಪಾಲ್ಗೊಳ್ಳಿ

೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು !

Read more »

ಯುವ ಪೀಳಿಗೆಯ ಆರೋಗ್ಯವೇ ದೇಶದ ಅಭೀವೃದ್ಧಿ: ಕೆ.ಎಂ.ಸೈಯದ ಯುವ ಪೀಳಿಗೆಯ ಆರೋಗ್ಯವೇ ದೇಶದ ಅಭೀವೃದ್ಧಿ: ಕೆ.ಎಂ.ಸೈಯದ

ಕೊಪ್ಪಳ: : ಸಹಾಸದಂತಹ ಕ್ರೀಡೆಗಳಲ್ಲಿ ತರಬೇತಿ ಹೊಂದಿದರೆ ಆತ್ಮಸ್ಥೈರ್ಯ ಬರಲು ಸಾಧ್ಯ, ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಆರೋಗ್ಯವಂತರಾದರೆ ಯುವಕರು ಎಲ್ಲಾ ರಂಗದಲ್ಲೂ ಪ್ರ...

Read more »

371 ಕಲಂ ತಿದ್ದುಪಡಿಗಾಗಿ ಜನಜಾಗೃತಿ ಜಾಥಾ 371 ಕಲಂ ತಿದ್ದುಪಡಿಗಾಗಿ ಜನಜಾಗೃತಿ ಜಾಥಾ

ಹೈದ್ರಾಬಾದ್ ಕರ್ನಾಟಕದ ಜನರ ಬಹುದಿನದ ಬೇಡಿಕೆಯಾಧ 371 ಕಲಂ ತಿದ್ದುಪಡಿಗೆ ಆಗ್ರಹಿಸಿ 21ರಂದು ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ಜಾಥಾವು ಕೊಪ್ಪಳದಿಂದ ಆರಂಭಗ...

Read more »

೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು ! ೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು !

-ಹೈದ್ರಾಬಾದ ಕರ್ನಾಟಕ ಮತ್ತು ಪ್ರಾದೇಶಿಕ ಅಸಮತೋಲನ ಹೈದ್ರಾಬಾದ ಕರ್ನಾಟಕ ಭಾಗವೂ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಾಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪ...

Read more »

ಕಾವ್ಯದಲ್ಲಿ ಬದುಕಿನ ತುಡಿತ ಮುಖ್ಯವಾಗಿರಬೇಕು ಕಾವ್ಯದಲ್ಲಿ ಬದುಕಿನ ತುಡಿತ ಮುಖ್ಯವಾಗಿರಬೇಕು

ಕೊಪ್ಪಳ : ಕಾವ್ಯದಲ್ಲಿ ಭಾಷೆ ಮತ್ತು ಶಬ್ದಗಳನ್ನು ತಂತ್ರಗಾರಿಕೆಯಿಂದ ಬಳಸುವ ಅವಶ್ಯಕತೆಯಿದೆ.ಹೊಸ ಹೊಸ ತಂತ್ರದಿಂದ ಭಾಷೆ, ಶಬ್ದ ನಾವಿನ್ಯತೆ ಪಡೆಯುತ್ತವೆ. ಭಾವನೆಗಳಿಗೆ ಕ...

Read more »

ಮೇ. ೦೨, ೦೩ ರಂದು ಕನಕಗಿರಿ ಉತ್ಸವಕ್ಕೆ ಸಿದ್ಧತೆ- ಡಿ.ಸಿ. ಸತ್ಯಮೂರ್ತಿ ಮೇ. ೦೨, ೦೩ ರಂದು ಕನಕಗಿರಿ ಉತ್ಸವಕ್ಕೆ ಸಿದ್ಧತೆ- ಡಿ.ಸಿ. ಸತ್ಯಮೂರ್ತಿ

ಕೊಪ್ಪಳ ಏ. : ಕನಕಗಿರಿ ಉತ್ಸವವನ್ನು ಮೇ. ೦೨ ಮತ್ತು ೦೩ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಹೇಳಿ...

Read more »

೩೭೧ನೇ ಕಲಂ ಜಾರಿಯಾಗಲು ತೀವ್ರ ಹೋರಾಟ ಅಗತ್ಯ ೩೭೧ನೇ ಕಲಂ ಜಾರಿಯಾಗಲು ತೀವ್ರ ಹೋರಾಟ ಅಗತ್ಯ

ಕೊಪ್ಪಳ : ಹೈದ್ರಾಬಾದ್ ಕರ್ನಾಟಕಕ್ಕೆ ೩೭೧ನೇ ಕಲಂ ಅನ್ವಯ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಗೃಹಸಚಿವರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಅವರು ಇಂದು ವಿಶೇಷ ಸ್ಥಾನಮಾನ...

Read more »

ಪೋಲೀಸರ ಕೋಲಿಗೆ  ರೈತರ ಬಾರ್ಕೋಲಿನ ಉತ್ತರ ಪೋಲೀಸರ ಕೋಲಿಗೆ ರೈತರ ಬಾರ್ಕೋಲಿನ ಉತ್ತರ

ಕೂಲಿ ಕೇಳಿದ ರೈತರ ಮೇಲೆ ಲಾಠಿ ಬೀಸಿದ ಪೊಲೀಸರ ವಿರುದ್ಧ ರಾಜ್ಯ ರೈತ ಸಂಘ ಇಂದು ಬಾರ್ಕೋಲು ಚಳುವಳಿ ಹಮ್ಮಿಕೊಂಡಿತ್ತು. ಕೊಪ್ಪಳ ನಗರದಲ್ಲಿ ಇಂದು ಎಲ್ಲಿ ನೋಡಿದರಲ್ಲಿ ಹಸಿರ...

Read more »

ರೋಗಾಣುಗಳು ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತಿವೆ- ಡಾ.ಸಿ.ಬಿ. ಬಸವರಾಜ್ ರೋಗಾಣುಗಳು ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತಿವೆ- ಡಾ.ಸಿ.ಬಿ. ಬಸವರಾಜ್

ಕೊಪ್ಪಳ : ಮಾರಕ ರೋಗಗಳನ್ನು ಹರಡುವ ರೋಗಾಣುಗಳು, ಈಗಿನ ಔಷಧಿಗಳಿಗೆ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ರೋಗಿಗಳು ಸಮರ್ಪಕ ಚಿಕಿತ್ಸೆ ಪಡೆದುಕೊಂಡಲ್ಲಿ ಇದ...

Read more »

ಬಾರ್ಕೋಲು ಚಳುವಳಿ ಬಾರ್ಕೋಲು ಚಳುವಳಿ

ರೈತರ ಮೇಲೆ ಲಾಠಿ ಬೀಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ರೈತ ಸಂಘ, ಹಸೀರು ಸೇನೆ ಬಾರ್ಕೋಲು ಚಳುವಳಿಯನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಸೂಕ್ತ ಬಂದೋಬಸ್ತ ಮಾಡಲ...

Read more »

49ನೇ ಕವಿಸಮಯ 49ನೇ ಕವಿಸಮಯ

ದಿ .10- ೪ -2011ರಂದು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹದಿಂದ 49ನೇ ಕವಿಸಮಯ ಹಮ್ಮಿಕೊಳ್ಳಲಾಗಿದೆ. ಇಂದು ಕ್ರಾಂತಿ ಸೂರ್ಯನ ಕಂದೀಲು ವಿಮರ್ಶೆ ಮತ್ತ...

Read more »

ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಉದ್ಘಾಟನೆ ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಉದ್ಘಾಟನೆ

ಕೊಪ್ಪಳ: .ನಗರದಲ್ಲಿ ರಾಜ್ಯ ವಕೀಲರ ಸಾಹಿತ್ಯ ಪರಿಷತ್ ಉದ್ಘಾಟನಾ ಸಮಾರಂಭವು ದಿನಾಂಕ ೮/೪//೨೦೧೧ ರಂದು ಜಿಲ್ಲಾ ವಕೀಲರ ಸಂಘದ ಸಭಾ ಭವನದಲ್ಲಿ ಸಂಜೆ ೪:೦೦ ಕ್ಕೆ ಜರಗಿತು. ...

Read more »

ಸೈಯದ್ ಟ್ರಸ್ಟ್ ನಿಂದ ಉಚಿತ ಕುಡಿಯುವ ನೀರಿನ ಸೇವೆಗೆ ಗವಿಶ್ರೀಗಳಿಂದ ಛಾಲನೆ ಸೈಯದ್ ಟ್ರಸ್ಟ್ ನಿಂದ ಉಚಿತ ಕುಡಿಯುವ ನೀರಿನ ಸೇವೆಗೆ ಗವಿಶ್ರೀಗಳಿಂದ ಛಾಲನೆ

ಕೊಪ್ಪಳ, ಏ. ೯. ನಗರದ ಜೆಡಿಎಸ್ ರಾಜ್ಯ ಮೈನಾರಿಟಿ ಪ್ರಧಾನ ಕಾರ್ಯದರ್ಶಿ ಕೆ. ಎಂ. ಸೈಯದ್ ತಮ್ಮ ಸೈಯ್ಯದ್ ಫೌಂಡೇಷನ್ ಛಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಪ್ಪಳ ಜನರಿಗೆ ಉಚಿತ...

Read more »

ಶಿಕ್ಷಣ ಕೇವಲ ಹಣಗಳಿಕೆಗೆ ಸೀಮಿತವಾಗಬಾರದು : ಶ್ರೀಗಳು ಶಿಕ್ಷಣ ಕೇವಲ ಹಣಗಳಿಕೆಗೆ ಸೀಮಿತವಾಗಬಾರದು : ಶ್ರೀಗಳು

ಕೊಪ್ಪಳ ಃ- ಪ್ರತಿಯೊಬ್ಬರು ತಾವು ಪಡೆದುಕೊಳ್ಳುವ ಶಿಕ್ಷಣದಿಂದ ಸಮಾಜ ಸರ್ವತೋಮುಖ ಅಭಿವೃದ್ದಿಗಾಗಿ ಅಥವಾ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಿ ಅವರ ಬಾಳು ಬೆಳಗುವ ದಾರಿದ...

Read more »

ಅಪರಿಪೂರ್ಣತೆ ಮತ್ತು ಭ್ರಮೆ ಅಪರಿಪೂರ್ಣತೆ ಮತ್ತು ಭ್ರಮೆ

ಇಂದು ನಾವು ಬಹುತೇಕರು ಭ್ರಮಾಲೋಕ ಮತ್ತು ವಾಸ್ತವ ಜಗತ್ತನ್ನು ಪ್ರತ್ಯೇಕಿಸಿಕೊಂಡು ನೋಡಲಾರದಷ್ಟು ಕುರುಡರಾಗುತ್ತಿದ್ದೇವೆ . ಅದರಲ್ಲೂ ವಿಶೇಷವಾಗಿ ಆಧುನಿಕ ...

Read more »

ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು

ಕೊಪ್ಪಳ : ಪ್ರಸ್ತುತ ದಿನಮಾನಗಳ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಎಚ್ಚರಿಸುವ ಕಾವ್ಯ ರಚನೆಯಾಗಬೇಕು. ಹತ್ತಾರು ಸಮಸ್ಯೆಗಳಲ್ಲಿ ಜನ ಇಂದು ತೊಳಲಾಡುತ್ತಿದ್ದಾರೆ. ಅವರಿಗೆ ದ...

Read more »
 
Top