PLEASE LOGIN TO KANNADANET.COM FOR REGULAR NEWS-UPDATES

ಜಿ.ಪಂ ಅಧ್ಯಕ್ಷರಾಗಿ ಜ್ಯೋತಿ ಬಿಲ್ಗಾರ್, ಉಪಾಧ್ಯಕ್ಷೆಯಾಗಿ ಡಾ.ಸೀತಾ  ಗೂಳಪ್ಪ ಜಿ.ಪಂ ಅಧ್ಯಕ್ಷರಾಗಿ ಜ್ಯೋತಿ ಬಿಲ್ಗಾರ್, ಉಪಾಧ್ಯಕ್ಷೆಯಾಗಿ ಡಾ.ಸೀತಾ ಗೂಳಪ್ಪ

ಜಿ.ಪಂ. ಅಧ್ಯಕ್ಷ ಸ್ಥಾನ ನಿರೀಕ್ಷೆಯಂತೆ ಬಿಜೆಪಿಯ ಜ್ಯೋತಿ ಬಿಲ್ಗಾರ್ ಪಾಲಾಗಿದೆ. ಆದರೆ ಜೆಡಿ ಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದಾಗಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ನ...

Read more »

ಕೊಪ್ಪಳದಲ್ಲಿ ಫೆ. ೦೫, ೦೬ ರಂದು ಬೃಹತ್ ಉದ್ಯೋಗ ಮೇಳ ಕೊಪ್ಪಳದಲ್ಲಿ ಫೆ. ೦೫, ೦೬ ರಂದು ಬೃಹತ್ ಉದ್ಯೋಗ ಮೇಳ

ಕೊಪ್ಪಳ ಜ. : ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಎಂಇಎಸ್ ಯೋಜನೆಯ ಮುಖಾಂತರ ರಾಜ್ಯದಲ್ಲಿ ಈವರೆಗೆ ಒಟ್ಟು ೨೮೧೮೬೮ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಇದೇ ...

Read more »

ಉದ್ಯೋಗಖಾತ್ರಿ ಯೋಜನೆ : ಓಂಬುಡ್ಸ್‌ಮನ್ ಆಗಿ ರಾಚಪ್ಪ ಚಿನಿವಾಲರ ನೇಮಕ ಉದ್ಯೋಗಖಾತ್ರಿ ಯೋಜನೆ : ಓಂಬುಡ್ಸ್‌ಮನ್ ಆಗಿ ರಾಚಪ್ಪ ಚಿನಿವಾಲರ ನೇಮಕ

ಕೊಪ್ಪಳ ಜ. ; ಮಹಾತ್ಮಾ ಗಾಂಧಿ ರ್‍ಟ್ರಾಯ ಗ್ರಾmiಣ ಉದ್ಯೋಗ ಖಾತರಿ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ಓಂಬುಡ್ಸ್‌ಮನ್ ಆಗಿ ನಿವೃತ್ತ ನ್ಯಾಯಾಧೀಶ ರಾಚಪ್ಪ ಚಿನಿವಾಲರ ಅವರನ್ನು ...

Read more »

ತರಬೇತಿ ಸಂಸ್ಥೆ ಕಾರ್ಯಾಲಯದ ಉದ್ಘಾಟನೆ ತರಬೇತಿ ಸಂಸ್ಥೆ ಕಾರ್ಯಾಲಯದ ಉದ್ಘಾಟನೆ

ಕೊಪ್ಪಳ ಜಿಲ್ಲಾ ನೂತನ ತರಬೇತಿ ಸಂಸ್ಥೆ ಕಾರ್ಯಾಲಯದ ಉದ್ಘಾಟನೆ ಸಮಾರಂಭವನ್ನು ಗುಲಬರ್ಗಾ viಭಾಗದ ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ಅವರು ಉದ್ಘಾಟಿಸಿದರು, ಜಿಲ್ಲಾಧಿಕಾರ...

Read more »

ಸಮಕಾಲೀನ ಸಮಸ್ಯೆಗಳನ್ನು ಕಾವ್ಯವಾಗಿಸುವುದು ಸರಳ ಅಲ್ಲ- ಅಲ್ಲಮಪ್ರಭು ಬೆಟ್ಟದೂರ ಸಮಕಾಲೀನ ಸಮಸ್ಯೆಗಳನ್ನು ಕಾವ್ಯವಾಗಿಸುವುದು ಸರಳ ಅಲ್ಲ- ಅಲ್ಲಮಪ್ರಭು ಬೆಟ್ಟದೂರ

ಕೊಪ್ಪಳ : ಜಾತಿ ಎನ್ನುವ ಕಟುವಾಸ್ತವ, ಕಹಿ ಸತ್ಯಗಳನ್ನು ಮೀರಿ ಬದುಕಲು ಸಂಪ್ರದಾಯ ಬಿಡುತ್ತಿಲ್ಲ, ಪ್ರೀತಿಗೆ ಅಡ್ಡ ಬರುತ್ತಲೇ ಇದೆ. ಸಮಕಾಲೀನ ಸಮಸ್ಯೆಗಳನ್ನು ಕಾವ್ಯವಾಗಿ...

Read more »

ಜನವರಿ ೨೯ ಭಾರತೀಯ ಪತ್ರಿಕೋದ್ಯಮದ ಐತಿಹಾಸಿಕ ದಿನ ಜನವರಿ ೨೯ ಭಾರತೀಯ ಪತ್ರಿಕೋದ್ಯಮದ ಐತಿಹಾಸಿಕ ದಿನ

ಜನವರಿ ೨೯ ಭಾರತೀಯ ಪತ್ರಿಕೋದ್ಯಮದ ಐತಿಹಾಸಿಕ ದಿನ. ಈ ದಿನದಂದು ದೇಶದ ಮೊದಲ ಪತ್ರಿಕೆ "ದಿ ಬೆಂಗಾಲ್ ಗೆಜೆಟ್" ಅಥವಾ "ಕಲ್ಕತ್ತಾ ಜನರಲ್ ಅಡ್ವರ್ಟೈಸರ್&q...

Read more »

ಕೋಳಿ ಫಾರಂನಲ್ಲಿ ಕೆಲಸಕ್ಕಿದ್ದ ೩೧ ಬಾಲಕಾರ್ಮಿಕರ  ಬಿಡುಗಡೆ ಕೋಳಿ ಫಾರಂನಲ್ಲಿ ಕೆಲಸಕ್ಕಿದ್ದ ೩೧ ಬಾಲಕಾರ್ಮಿಕರ ಬಿಡುಗಡೆ

ಕೊಪ್ಪಳ ಜ. : ಕೊಪ್ಪಳ ತಾಲ್ಲೂಕಿನ ಕಾಸನಕಂಡಿಯ ಸಾಹಿತಿ ಕೋಳಿ ಫಾರಂ, ಗಿಣಿಗೇರಾದಲ್ಲಿನ ಎಂ. ಕೃಷ್ಣಾ ರೆಡ್ಡಿ ಕೋಳಿ ಫಾರಂ ಮತ್ತು ಎಂ.ಎಸ್.ಆರ್ ಕೋಳಿ ಫಾರಂ ಹಿರೇಬೊಮ್ಮನಾಳ ...

Read more »

ಪಥ ಸಂಚಲನದಲ್ಲಿ ಸತತ 3 ನೇ ಬಾರಿಗೆ ಪ್ರಥಮ ಬಹುಮಾನ ಪಥ ಸಂಚಲನದಲ್ಲಿ ಸತತ 3 ನೇ ಬಾರಿಗೆ ಪ್ರಥಮ ಬಹುಮಾನ

ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಥ ಸಂಚಲನದಲ್ಲಿ ಸತತ 3 ನೇ ಬಾರಿಗೆ ಪ್ರಥಮ ಬಹುಮಾನ ಪಡೆದು, ರೋಲಿಂಗ್...

Read more »

ಗಣರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ಗಣರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು
Read more »

ಸಂಗೀತಕ್ಕೆ ಭೀಮ ಬಲ ನೀಡಿದ ಭೀಮಣ್ಣ ಸಂಗೀತಕ್ಕೆ ಭೀಮ ಬಲ ನೀಡಿದ ಭೀಮಣ್ಣ

ಕರ್ನಾಟಕ ಸಂಗೀತದ ಪ್ರಭಾವದ ಮಧ್ಯದಲ್ಲಿಯೂ ಹಿಂದೂಸ್ಥಾನಿ ಸಂಗೀತದ ಅಲೆ ಎಬ್ಬಿಸಿದ ಖ್ಯಾತನಾಮರಲ್ಲಿ ಡಾ.ಪಂ.ಭೀಮಸೇನ ಜೋ ಅಗ್ರಗಣ್ಯರು. ಪುರಂದರ ದಾಸರ ಕೀರ್ತನೆ 'ಭಾಗ್ಯದ...

Read more »

ಮತಚಲಾವಣೆ : ಆಮಿಷಕ್ಕೆ ಒಳಗಾಗದಿರಿ ಮತಚಲಾವಣೆ : ಆಮಿಷಕ್ಕೆ ಒಳಗಾಗದಿರಿ

ಕೊಪ್ಪಳ ಜ.೨೫ : ಮತದಾರರು ಆಮಿಷಕ್ಕೆ ಒಳಗಾಗಿ ಮತಚಲಾಸಬಾರದು ಪ್ರಾಮಾಣಿಕ ನಿರಪೇಕ್ಷಿತರಾಗಿ ಮತಚಲಾಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಅವರು ಸಾರ್ವಜನಿಕರಿಗೆ...

Read more »

೭೭ ನೇ ಅಖಿಲ ಭಾರತ ಸಾಹಿತ್ಯ  ಸಮ್ಮೇಳನಕ್ಕೆ ಹೆಸರು ನೋಂದಾಸಲು ಮನವಿ ೭೭ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಹೆಸರು ನೋಂದಾಸಲು ಮನವಿ

ಕೊಪ್ಪಳ,ಜ೨೫: ಫೆಬ್ರುವರಿ ೦೪,೦೫ ಹಾಗೂ ೦೬ ರಂದು ಬೆಂಗಳೂರಿನಲ್ಲಿ ಜರುಗುವ ೭೭ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತ್ಯ ಆಸಕ್ತರು, ಪರಿಷತಿನ ಆಜೀವ ...

Read more »

ಪಂ.ಭೀಮಸೇನ ಜ್ಯೋಷಿ ಸಂಗೀತ ಕ್ಷೇತ್ರದ ಮೇರು ಪರ್ವತ - ಶೇಖರಗೌಡ ಮಾಲಿಪಾಟೀಲ್ ಪಂ.ಭೀಮಸೇನ ಜ್ಯೋಷಿ ಸಂಗೀತ ಕ್ಷೇತ್ರದ ಮೇರು ಪರ್ವತ - ಶೇಖರಗೌಡ ಮಾಲಿಪಾಟೀಲ್

ಕೊಪ್ಪಳ,ಜ೨೫: ಸಂಗೀತ ಕ್ಷೇತ್ರದಲ್ಲಿ ಪಂಡಿತ ಭೀಮಸೇನ ಜ್ಯೋಯವರು ಸಂಗೀತ ಲೋಕದ ಮೇರು ಪರ್ವತವಾಗಿದ್ದರು ಎಂದು ಕಸಾಪ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಅವರು ಅಭಿಪ್ರಾಯ...

Read more »

ನಮ್ಮೂರ ಜಾತ್ರೆಯಲ್ಲೊಂದು ಸುತ್ತು... ನಮ್ಮೂರ ಜಾತ್ರೆಯಲ್ಲೊಂದು ಸುತ್ತು...
Read more »

ಹಂಪಿ ಉತ್ಸವಕ್ಕೆ ಸಕಲ ಸಿದ್ದತೆ :  ಜಿ. ಜನಾರ್ಧನ ರೆಡ್ಡಿ ಹಂಪಿ ಉತ್ಸವಕ್ಕೆ ಸಕಲ ಸಿದ್ದತೆ : ಜಿ. ಜನಾರ್ಧನ ರೆಡ್ಡಿ

ಹೊsಸಪೇಟೆ ಜ. ) : ಈ ಬಾರಿಯ ಹಂಪಿ ಉತ್ಸವ ಹಿಂದೆಂದಿಗಿಂತಲೂ ಅದ್ಧೂರಿಯಾಗಿ, ಸಡಗರ, ಸಂಭ್ರಮದಿಂದ ವಿಜೃಂಭಣೆಯಾಗಿ ನಡೆಯಲಿದೆ. ಅಧಿಕಾರಿಗಳು ಹಂಪಿ ಉತ್ಸವದ ಯಶಸ್ವಿಗೆ ಹಗಲ...

Read more »

ದಾಸೋಹದ ಸವಿ ತುಂಬಾ ಸಿಹಿ ದಾಸೋಹದ ಸವಿ ತುಂಬಾ ಸಿಹಿ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಒಂದು ಜನೋತ್ಸವ, ಭಕ್ತಿ ಉತ್ಸವ ಕೊಪ್ಪಳ ನಾಡಿನ ಉತ್ಸವವಾಗಿ ಸುಮಾರು ೪ ಲಕ್ಷ ಭಕ್ತ ಜನಸಾಗರದಲ್ಲಿ ವ...

Read more »

ಪಂ. ಹರಿಪ್ರಸಾದ ಚೌರಸಿಯಾರವರಿಗೆ ಕಲ್ಲಿನ ಕೊಳಲು ಅರ್ಪಣೆ ಪಂ. ಹರಿಪ್ರಸಾದ ಚೌರಸಿಯಾರವರಿಗೆ ಕಲ್ಲಿನ ಕೊಳಲು ಅರ್ಪಣೆ

ಪ್ರಕಾಶಕುಮಾರ ಶಿಲ್ಪಿಯವರ ಕಲ್ಲಿನಲ್ಲಿ ಕೆತ್ತಿದ ಕೊಳಲನ್ನು ಹರಿಪ್ರಸಾದ್ ಚೌರಾಸಿಯಾರವರಿಗೆ ಅರ್ಪಿಸಿದರು.

Read more »

ಜಾತ್ರಾ ಮಹೋತ್ಸವದ ವಿಡಿಯೋ ಜಾತ್ರಾ ಮಹೋತ್ಸವದ ವಿಡಿಯೋ

ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ವಿಡೀಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಕೃಪೆ : ಶ್ರೀಗವಿಮಠಕೊಪ್ಪಳ.ಕಾಂ

Read more »

ಸ್ನೇಹದ ಕಡಲಲ್ಲಿ ನಾಳೆಗೆ ಮುಂದೂಡಲಾಗಿದೆ. ಸ್ನೇಹದ ಕಡಲಲ್ಲಿ ನಾಳೆಗೆ ಮುಂದೂಡಲಾಗಿದೆ.

ಕರ್ನಾಟಕ ಬಂದ್ ನಿಮಿತ್ತ ಇಂದು ನಡೆಯಬೇಕಿದ್ದ ಸ್ನೇಹದ ಕಡಲಲ್ಲಿ ಕಾರ್ಯಕ್ರಮವನ್ನು ನಾಳೆ ಬೆಳಿಗ್ಗೆ ೯.ಕ್ಕೆ ಮುಂದೂಡಲಾಗಿದೆ. ಆಸಕ್ತರು ಭಾಗವಹಿಸಲು ಕೋರಲಾಗಿದೆ.ಸಾಹಿತ್ಯ ...

Read more »

ಜಾತ್ರೆಯ ವಿವಿದ ದೃಶ್ಯಗಳು ಜಾತ್ರೆಯ ವಿವಿದ ದೃಶ್ಯಗಳು
Read more »

ಗವಿಮಠದ ಸಂಭ್ರಮದ ಜಾತ್ರೆ ಗವಿಮಠದ ಸಂಭ್ರಮದ ಜಾತ್ರೆ
Read more »

ತರೀಕೆರೆ ಅವರ ನೆಪದಲ್ಲಿ ವರ್ತಮಾನದ ಕರ್ನಾಟಕದ ಚರ್ಚೆ ತರೀಕೆರೆ ಅವರ ನೆಪದಲ್ಲಿ ವರ್ತಮಾನದ ಕರ್ನಾಟಕದ ಚರ್ಚೆ

ಜನವರಿ ೧೫ , ೧೬ ರಂದು ಹಾವೇರಿಯ ಗುರುಭವನದಲ್ಲಿ ಎರಡು ದಿನಗಳ ಕಾಲ ರಹಮತ್ ತರೀಕೆರೆ ಅವರ ಜತೆ ಸಂವಾದ ಮತ್ತು ಅವರ ವಿಚಾರ ಸಂಕಿರಣ ಅರ್ಥಪೂರ್ಣವಾಗಿ ನಡ...

Read more »

ಸಡಗರದ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಸಡಗರದ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ

ಕೊಪ್ಪಳ ಜ. ೨೦ : ಪ್ರತಿ ವರ್ಷದಂತೆ ಈ ಬಾರಿಯೂ ಗಣರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಹೇಳಿದ್ದಾರೆ...

Read more »

ಮೈಸೂರಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆ" ಸಮ್ಮೇಳನ ಮೈಸೂರಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆ" ಸಮ್ಮೇಳನ

ಕೊಪ್ಪಳ - ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ 'ಜಾಗತೀಕರಣ : ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗ...

Read more »

ಭಕ್ತನ ೧೦ ಕಿ.ಮಿ ಉರುಳು ಸೇವೆ ಭಕ್ತನ ೧೦ ಕಿ.ಮಿ ಉರುಳು ಸೇವೆ

ಕೊಪ್ಪಳ: ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಜಾತ್ರೆಯ ಮುನ್ನಾ ದಿನಾ ಇಂದು ಕೊಪ್ಪಳ ತಾಲೂಕಿನ ಹ್ಯಾಟಿ-ಮುಂಡರಗಿ ಗ್ರಾಮದ ಭಕ್ತ ಗುರುಸಿದ್ಧನಗೌಡ ಚಿಕ್ಕಸಿ...

Read more »

ಶ್ರೀನಾಥ ಸಾರತಥ್ಯದ " ಸ್ನೇಹದ ಕಡಲಲ್ಲಿ"  ಜನೆವರಿ ೨೨, ೨೦೧೧ ರಂದು ಕೊಪ್ಪಳದಲ್ಲಿ ಶ್ರೀನಾಥ ಸಾರತಥ್ಯದ " ಸ್ನೇಹದ ಕಡಲಲ್ಲಿ" ಜನೆವರಿ ೨೨, ೨೦೧೧ ರಂದು ಕೊಪ್ಪಳದಲ್ಲಿ

ಈ ಟೀವಿ ಕನ್ನಡ ವಾಹಿನಿಯು ಕಳೆದ ಹತ್ತು ವರ್ಷಗಳಿಂದ ನಾಡಿನ ಜನತೆಗೆ ಸದಭಿರುಚಿಯ ಸಾಂಸ್ಕೃತಿಕ ಮಹತ್ವದ ಕಾರ್ಯಕ್ರಮಗಳನ್ನು ನಿಯೋಜಿಸುತ್ತಾ ಬಂದಿದೆ. ಈ ಸರಣಿಯಲ್ಲಿ ಪ್ರಯಣರಾ...

Read more »

ದಿನಾಂಕ: ೨೦-೦೧-೨೦೧೧ ಗುರುವಾರದ ಕಾರ್ಯಕ್ರಮ ದಿನಾಂಕ: ೨೦-೦೧-೨೦೧೧ ಗುರುವಾರದ ಕಾರ್ಯಕ್ರಮ

ಕೊಪ್ಫಳ: ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ದಿನಾಂಕ ೨೦-೦೧-೨೦೧೧ ರ ಗುರುವಾರ ಸಾಯಂಕಾಲ ೬-೦೦ ಗಂಟೆಗೆ ಲಘು ರಥೋತ್ಸವ ಹಾಗೂ ಸಂಜೆ ೬-೩೦ ಗಂಟೆಗೆಕೈಲಾಸಮಂಟ...

Read more »

ಫೆಬ್ರುವರಿ ಕೊನೆ ವಾರ: ಜಿಲ್ಲಾ 5ನೇ ಸಾಹಿತ್ಯ ಸಮ್ಮೇಳನ ಫೆಬ್ರುವರಿ ಕೊನೆ ವಾರ: ಜಿಲ್ಲಾ 5ನೇ ಸಾಹಿತ್ಯ ಸಮ್ಮೇಳನ

ಮುಂದಿನ ತಿಂಗಳ ಕೊನೆಯವಾರದಂದು ಕೊಪ್ಪಳ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಮ್ಮೇಳನದ ಅಂಗವಾಗಿ ...

Read more »

ಕನ್ನಡನೆಟ್.ಕಾಂ ಕವಿಸಮೂಹದ ಕೆಲಸ ಪ್ರಶಂಸನೀಯ-ಶೇಖರಗೌಡ ಮಾಲಿಪಾಟೀಲ ಕನ್ನಡನೆಟ್.ಕಾಂ ಕವಿಸಮೂಹದ ಕೆಲಸ ಪ್ರಶಂಸನೀಯ-ಶೇಖರಗೌಡ ಮಾಲಿಪಾಟೀಲ

ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವ ಈ ವೇದಿಕೆಯು ಎಲ್ಲರಿಗೂ ಮಾದರಿಯಾಗಿದೆ. ಕವಿಸಮಯ ಕೆಲಸ ಪ್ರಶಂಸನೀಯ, ಯಾವುದೇ ಆಡಂಭರವಿಲ್ಲದೇ ಸರಳವಾಗಿ ಎಲ್ಲರೂ ಕಲೆತು ಸಾಹಿತ...

Read more »
 
Top